7.11.16

Gk - ಕನ್ನಡ - 3

.............. *ಪಂಪ ಪ್ರಶಸ್ತಿ* .........

ಈ ಪ್ರಶಸ್ತಿ ಪ್ರಾರಂಭವಾದ ವರ್ಷ - ೧೯೮೭.

ಮೊದಲ ಪ್ರಶಸ್ತಿ ನೀಡಿದ ವರ್ಷ -೧೯೮೭.

ಪ್ರಶಸ್ತಿ ನೀಡುವವರು - ಕರ್ನಾಟಕ ಸರ್ಕಾರ.

ಪ್ರಶಸ್ತಿ ಪುರಸ್ಕಾರದ ಮೊತ್ತ - ೩೦೦೦೦೦₹
(ಮೂರು ಲಕ್ಷ ರೂಪಾಯಿ ಗಳು)
 (೨೦೦೮ರಿಂದ. ಈ ಮೊದಲು ೧ ಲ ಇತ್ತು)

ಕರ್ನಾಟಕದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ.

ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರು- ಕುವೆಂಪು.

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು.

 ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು.

 ಕನ್ನಡದ  ಆದಿಕವಿ, ಮಹಾಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.



  *ಪಂಪ ಪ್ರಶಸ್ತಿ ಪುರಸ್ಕೃತರು*

ಕ್ರಸಂ. ಹೆಸರು   /  ವರ್ಷ   /  ಕೃತಿ    

೦೧. ಕುವೆಂಪು /೧೯೮೭ / ಶ್ರೀ ರಾಮಾಯಣ ದರ್ಶನಂ.

೦೨. ತೀ ನಂ ಶ್ರೀಕಂಠಯ್ಯ  
/೧೯೮೮/ ಭಾರತೀಯ ಕಾವ್ಯ ಮೀಮಾಂಸೆ.

೦೩. ಶಿವರಾಮ ಕಾರಂತ. /೧೯೮೯/ಮೈ ಮನಗಳ ಸುಳಿಯಲ್ಲಿ.

೦೪. ಸಂ ಶಿ. ಭೂಸನೂರ ಮಠ
/೧೯೯೦/ ಶೂನ್ಯ ಸಂಪಾದನೆ.

೦೫. ಪು ತಿ ನರಸಿಂಹಾಚಾರ್/ ೧೯೯೧ /ಶ್ರೀ ಹರಿಚರಿತೆ.

೦೬. ಎ.ಎನ್.ಮೂರ್ತಿರಾವ್/ ೧೯೯೨/ ದೇವರು.

೦೭. ಗೋಪಾಲಕೃಷ್ಣ ಅಡಿಗ/ ೧೯೯೩/ ಸುವರ್ಣ ಪುತ್ಥಳಿ.

೦೮. ಸೇಡಿಯಾಪು ಕೃಷ್ಣಭಟ್ಟ/ ೧೯೯೪ /ವಿಚಾರ ಪ್ರಪಂಚ.

೦೯. ಕೆ.ಎಸ್. ನರಸಿಂಹಸ್ವಾಮಿ/ ೧೯೯೫/ ದುಂಡು ಮಲ್ಲಿಗೆ.

೧೦. ಎಂ.ಎಂ.ಕಲಬುರ್ಗಿ /೧೯೯೬/ ಸಮಗ್ರ ಸಾಹಿತ್ಯ.

೧೧. ಜಿ.ಎಸ್.ಶಿವರುದ್ರಪ್ಪ /೧೯೯೭/ ಸಮಗ್ರ ಸಾಹಿತ್ಯ.

೧೨. ದೇ ಜವರೆಗೌಡ /೧೯೯೮/ ಸಮಗ್ರ ಸಾಹಿತ್ಯ.

೧೩. ಚನ್ನವೀರ ಕಣವಿ/ ೧೯೯೯ ಸಮಗ್ರ ಸಾಹಿತ್ಯ.

೧೪. ಎಲ್. ಬಸವರಾಜು/ ೨೦೦೦/ ಸಮಗ್ರ ಸಾಹಿತ್ಯ.

೧೫. ಪೂರ್ಣಚಂದ್ರ ತೇಜಸ್ವಿ /೨೦೦೧ /ಸಮಗ್ರ ಸಾಹಿತ್ಯ.

೧೬. ಚಿದಾನಂದ ಮೂರ್ತಿ /೨೦೦೨/ ಸಮಗ್ರ ಸಾಹಿತ್ಯ.

೧೭. ಚಂದ್ರಶೇಖರ ಕಂಬಾರ /೨೦೦೩ /ಸಮಗ್ರ ಸಾಹಿತ್ಯ.

೧೮. ಎಚ್ ಎಲ್ ನಾಗೇಗೌಡ/ ೨೦೦೪ /ಸಮಗ್ರ ಸಾಹಿತ್ಯ.

೧೯. ಎಸ್.ಎಲ್.ಭೈರಪ್ಪ /೨೦೦೫/ ಸಮಗ್ರ ಸಾಹಿತ್ಯ.

೨೦. ಜಿ ಎಸ್ ಅಮುರ್ / ೨೦೦೬/ ಸಮಗ್ರ ಸಾಹಿತ್ಯ.

೨೧. ಯಶವಂತ ಚಿತ್ತಾಲ / ೨೦೦೭/ ಸಮಗ್ರ ಸಾಹಿತ್ಯ.

೨೨. ವೆಂಕಟಾಚಲ ಶಾಸ್ತ್ರಿ / ೨೦೦೮/ ಸಮಗ್ರ ಸಾಹಿತ್ಯ.

೨೩. ಚಂದ್ರಶೇಖರ ಪಾಟೀಲ/ ೨೦೦೯ /ಸಮಗ್ರ ಸಾಹಿತ್ಯ.

೨೪. ಜಿ.ಎಚ್.ನಾಯಕ /೨೦೧೦/ ಸಮಗ್ರ ಸಾಹಿತ್ಯ.

೨೫. ಬರಗೂರು ರಾಮಚಂದ್ರಪ್ಪ/ ೨೦೧೧/ ಸಮಗ್ರ ಸಾಹಿತ್ಯ.

೨೬. ಡಾ.ಡಿ.ಎನ್.ಶಂಕರ ಭಟ್ಟ / ೨೦೧೨ /ಸಮಗ್ರ ಸಾಹಿತ್ಯ.

೨೭. ಕಯ್ಯಾರ ಕಿಞ್ಞಣ್ಣ ರೈ / ೨೦೧೩/ ಸಮಗ್ರ ಸಾಹಿತ್ಯ.

೨೮. ಪ್ರೊ.ಜಿ.ವೆಂಕಟಸುಬ್ಬಯ್ಯ
/ ೨೦೧೪/ ಸಮಗ್ರ ಸಾಹಿತ್ಯ.

೨೯. ಬಿ ಎ ಸನದಿ / ೨೦೧೫ / ಸಮಗ್ರ ಸಾಹಿತ್ಯ.

@@@@@@@@@@@@


ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು.=--


1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ
ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ
ನಾಟಕಗಳು
75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ
ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

@@@@@@@@@@@@@@@@@@@

ಸಾಮಾನ್ಯ ಜ್ಞಾನ  :-

2). ರಾಜ್ಯದ ಎಷ್ಟು ಸಂಸ್ಕೃತ ವಿದ್ವಾಂಸರಿಗೆ 2016ನೇ ಸಾಲಿನ ರಾಷ್ಟ್ರಪತಿ  ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೊಷಿಸಿದೆ?

a) ಮೂವರು✅
b) ನಾಲ್ವರು
c) ಐವರು
d) ಇಬ್ಬರು

3). 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರು ಯಾರು?

a) ಪಿ.ಟಿ ಉಷಾ
b) ಜಸ್ಟಿನ್ ಗಾಟ್ಲಿನ್
c) ಉಸೇನ್ ಬೋಲ್ಟ್ ✅
d) ಆಂಡ್ರೆ ಡಿ ಗ್ರಾಸ್ಸೆ

4). ವಿಶ್ವದ ಶ್ರೀಮಂತ ದೇವಾಲಯ ಎಂದು ಖ್ಯಾತಿ ಗಳಿಸಿರುವ ಭಾರತದ ದೇವಾಲಯ ಯಾವುದು?

a) ತಿರುಪತಿ ದೇವಾಲಯ
b) ಅನಂತಪದ್ಮನಾಭ ದೇವಾಲಯ✅
c) ಕುಕ್ಕೆಶ್ರೀ ಸುಭ್ರಮಣ್ಯ ದೇವಾಲಯ
d) ಶಬರಿಮಲೈ ದೇವಾಲಯ


 5). ತನ್ನ ಶೌರ್ಯಕ್ಕಾಗಿ ಮರಣೋತ್ತರ ಪ್ರಶಸ್ತಿ ಪಡೆದ ಮೊತ್ತ ಮೊದಲ ಶ್ವಾನ ಯಾವುದು?

a) ಟೈಗರ್
b) ಮಾನಸಿ✅
c) ಪಿಂಕಿ
d) ಹಿಮ್ಮತ್


6). "ಫ್ಲೈಯಿಂಗ್ ಫಿಶ್" ಎಂದೇ ಖ್ಯಾತಿ ಪಡೆದ ಅಮೆರಿಕದ ಈಜು ಪಟು ಯಾರು?

a) ಮೈಕಲ್ ಕ್ಲಾರ್ಕ್
b) ಮೆಸ್ಸಿ ಕ್ಲಾರ್ಕ್
c) ಮೈಕಲ್ ಫೆಲ್ಪ್ಸ್✅
d) ಇವರಾರೂ ಅಲ್ಲ


 7). ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಯಾವ ವಾದ್ಯವನ್ನು ವಾದಿಸುವದರಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ?

a) ವೀಣೆ
b) ತಬಲಾ
c) ಕೊಳಲು
d) ಸರೋದ್✅

 8). ಭಾರತಕ್ಕೆ ಆಗಮಿಸಿರುವ ಚೀನಾದ ವಿದೇಶಾಂಗ ಸಚಿವ ಯಾರು?

a) ಹುಂಗ್ ವಾ ಹು
b) ವಾಂಗ್‌ ಯಿ✅
c) ಶ್ಚುಂಗ್ ಸಿ
d) ಮೊಯಾಂಗ್ ಕ


9). ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸುವ ಸಲುವಾಗಿ ಶಾಖೆಗಳನ್ನು ಆಧುನೀಕರಣಗೊಳಿಸುವ ‘ಅನನ್ಯ ಶಾಖೆ’ ಯೋಜನೆಯನ್ನು ಯಾವ ಬ್ಯಾಂಕ್ ಆರಂಭಿಸಿದೆ?

a) ಕರ್ನಾಟಕ ಬ್ಯಾಂಕ್
b) ವಿಜಯಾ ಬ್ಯಾಂಕ್
c) ಸಿಂಡಿಕೇಟ್‌ ಬ್ಯಾಂಕ್✅‌
d) ಬ್ಯಾಂಕ್ ಆಫ್ ಇಂಡಿಯಾ


10). ಹೆರಿಗೆ ರಜೆಯನ್ನು ಎಷ್ಟು ವಾರಗಳಿಗೆ ಏರಿಸುವ ಮಸೂದೆಗೆ ರಾಜ್ಯಸಭೆ ಒಪ್ಪಿಗೆ ನೀಡಿದೆ?

a) 15 ವಾರ
b) 26 ವಾರ✅
c) 52 ವಾರ
d) 58 ವಾರ

ಕಾಮೆಂಟ್‌ಗಳಿಲ್ಲ:

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ