3.1.17

ಸಾಮಾನ್ಯ ಜ್ಞಾನ


ಬಾಕ್ಸೈಟ್ ನಿಕ್ಷೇಪ ಹೊಂದಿರುವ ಜಿಲ್ಲೆಗಳು
A ಬೆಳಗಾವಿ.ಚಿಕ್ಕಮಗಳೂರು.ಚಿತ್ರದುಗ೯
B ಬೆಳಗಾವಿ.ವಿಜಯಪುರ.ಬಾಗಲಕೋಟೆ
C ಬೆಳಗಾವಿ. ಮೈಸೂರ.ವಿಜಯಪುರ
D ಬೆಳಗಾವಿ.ಬೆಳಗಾವಿ.ಕಲಬುಗಿ೯

A✅

ಗ್ರಾಮದ ಆಡಳಿತವನ್ನು ಸುಗಮವಾಗಿಡಲು ಬಾಬಾ೯ಲೊತಿ ಪದ್ಧತಿಯನ್ನು ಜಾರಿಗೆ ತಂದವರು

A 6ನೇ ಚಾಮರಾಜ ಒಡೆಯರು
B ಕಂಠಿeರವ ನರಸರಾಜ ಒಡೆಯರು
C ಚಿಕ್ಕ ದೇವರಾಜ ಒಡೆಯರು
D ಯಾರು ಅಲ್ಲ

C✅

ಈ ಕೆಳಗಿನ ಯಾವ ಸ್ಥಳ ಕನಾ೯ಟದಲ್ಲಿನ ಹಳೆ ಶಿಲಾಯುಗದ ನೆಲೆಯಾಗಿದೆ?

A ಹುಣಸಗಿ
B ಕೈದಾಳ
C ಇಂಡಿ
D ಶ್ರವಣಬೆಳಗೊಳ

A✅👌

ಪೋಚು೯ಗೀಸರನ್ನು ಎದುರಿಸಿದ ಕನ್ನಡದ ರಾಣಿ
A ಕೆಳದಿ ಚೆನ್ನಮ್ಮ
B ರಾಣಿ ಅಬ್ಬಕ್ಕ
C ಕಿತ್ತೂರು ಚನ್ನಮ್ಮ
D ಯಾರು ಅಲ್ಲ

B✅

ಈ ಕೆಳಗಿನವುಗಳಲ್ಲಿ ಕುಕಾ ಚಳುವಳಿ ಪ್ರಾರಂಭವಾದ ಪ್ರದೇಶ ಯಾವುದು?

A ಯುನೈಟೆಡ್ ಪ್ರಾಂತ್ಯಗಳು
B ಬಾಂಬೆ
C ಪಂಜಾಬ್
D ಬಂಗಾಳ

C✅

ಕ್ಯಾಮೆರಾ ಮತ್ತು ಟೆಲಿಸ್ಕೋಪಗಳಲ್ಲಿ ಉಪಯೋಗಿಸುವ ಗಾಜು ಯಾವುದು
A ಫೈರಕ್ಸ ಗ್ಲಾಸ್
B ಹಾಡ೯ ಗ್ಲಾಸ್
C ಫೋಟೊಕ್ರೋಮಿಟೆಕ್ ಗ್ಲಾಸ್
D ಆಪ್ಟಿಕಲ್ ಗ್ಲಾಸ್

D✅

ಸೈಕಲ್ ಸವಾರನು ವಕ್ರದ ಮೇಲೆ ಚಲಿಸುವಾಗ ಒಳಭಾಗಕ್ಕೆ ಬಾಗಿದರೆ ಈ ಕೆಳಗಿನವುಗಳಲ್ಲಿ ಯಾವುದಕ್ಕೆ ವಿರುದ್ಧವಾದ ಶಕ್ತಿಯನ್ನು ಉಂಟು ಮಾಡುತ್ತಾನೆ?

A ಕೇಂದ್ರಾಭಿಗಾಮಿ ಬಲ
B ಕೇಂದ್ರಾಪಗಾಮಿ ಬಲ
C ಗುರುತ್ವಾಕಷ೯ಣೆ ಬಲ
D ಚಕ್ರೀಯ ಬಲ

A✅

ಅರಬ್ಬೀ ಸಮುದ್ರಕ್ಕೆ ಸೇರುವ ನದಿಗಳು ಯಾವವು ?

A ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಅಘನಾಶಿನಿ
B ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಪಾಲಾರ್
C ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಕಾರಂಜಾ
D ವಾರಾಹಿ.ಚಕ್ರಾ.ಶರಾವತಿ.ಪಿನಾಕಿನಿ

A✅👌

ಕನಾ೯ಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವನ್ನು ಯಾವ ವಷ೯ದಲ್ಲಿ ಸ್ಥಾಪನೆಯಾಯಿತು

A 1970
B 1971
C 1972
D 1974

B✅

"ತಾಯಿ ಭುವನೇಶ್ವರಿ "ಕವಿತೆಯನ್ನು ರಚಿಸಿದವರು

A ಅಂದಾನಪ್ಪ ದೊಡ್ಡಮೇಟಿ
B ಡಿ.ಎಸ್.ಕಕಿ೯
C ಆನಂದ ಕಂದ
D ಕಸ್ತೂರಿ ನಾ

A✅

ಗೋಕಾಕ ಚಳುವಳಿ ನಡೆದಾಗ.ರಾಜ್ಯದ ಮುಖ್ಯಮಂತ್ರಿ ಯಾರಾಗಿದ್ದರು?

A ಡಿ.ದೇವರಾಜ್ ಅರಸ
B ಆರ್.ಗುಂಡುರಾವ್
C ಎಸ್.ಆರ್. ಭೂಮ್ಮಯಿ
D ರಾಮಕೃಷ್ಣ ಹೆಗಡೆ

B✅

ಶರಾವತಿ ನದಿಮುಖಜದಲ್ಲಿರುವ ಬಂದರು ಯಾವುದು

A ಕುಂದಾಪೂರ ಬಂದರು
B ಭಟ್ಕಲ್ ಬಂದರು
C ಹೊನ್ನಾವರ ಬಂದರು
D ಹಂಗಾರ ಕಟ್ಟೆ ಬಂದರು

C✅💐

ಒಂದು ಕಾಯದ ತಾಪ ಸೂಚಿಸುವುದು

A ಒಂದು ಕಾಯದ ಅಣುಗಳ ಒಟ್ವು ಶಕ್ತಿಯನ್ನು
B ಒಂದು ಕಾಯದ ಅಣುಗಳ ಸರಾಸರಿ ಶಕ್ತಿಯನ್ನು
C ಕಾಯದ ಅಣುಗಳು ಒಟ್ಟು ವೇಗವನ್ನು
D ಕಾಯದ ಅಣುಗಳು ಸರಾಸ ರಿಚಲನ ಶಕ್ತಿ

D✅👌

ಭಾರಿ ಗಾತ್ರದ ಸಸ್ಯ?
A ಅರಳಿಮರ
B ಆಲದ ಮರ
C ಹೂಜಿಗಿಡ
D ದೈತ್ಯ ಸೆಕೊಯಿಮಾ

D✅

ಈ ಕೆಳಗಿನ ಯಾವುದು ಆಮ್ಲೀಯ ಸ್ವಭಾವವನ್ನು ಹೊಂದಿದೆ

A ನಿಂಬೆರಸ
B ಮಾನವನ ರಕ್ತಾ
C ಸುಣ್ಣದ ನೀರು
D ಅಂಟಾಸಿಡ್

A✅

ಮಾನವನ ಶರೀರದ ಈ ಕೆಳಕಂಡ ಎಲುಬುಗಳಲ್ಲಿ ತೋಳಿಗೆ ಸಂಬಂಧಿಸಿದ ಎಲುಬು .ಯಾವುದು

A ರೇಡಿಯಸ್
B ಸ್ಟೆನ೯ಮ್
C ಫೀಮರ್
D ಪಟಿಲ್ಲಾ

A💐👌

ಅಮೀಬಾದ ಚಲನಾ ರಚನೆಗಳು
A ಲೋಮಾಂಗ
B ಕಶಾಂಗ
C ಮಿಥ್ಯಾಪಾದ
D ಟೆಂಟಕಲ್

C✅👌

ಕ್ಲೋರೋಫಿಲ್ ಈ ಜೀವಿಯಲ್ಲಿದೆ

A ಕ್ಲಾಮಿಡೋಮೋನಾಸ್
B ಆಗರಿಕಸ್
C ಈಸ್ಟ್
D ಆಸ್ಟಜಿ೯ಲಸ್

✅A✅

ಈ ಜೀವಿಯ ಜೀವಕೋಶದಲ್ಲಿ ಕೋಶಭಿತ್ತಿ ಇಲ್ಲ

A ನಾಯಿಕೊಡೆ
B ಮಾಸ
C ಫನ೯
D ಸೊಳ್ಳೆ

D✅👌

ಭೀಜವು ಇದರಿಂದ ಬೆಳೆಯುತ್ತದೆ

A. ಅಂಡಾಶಯ
B. ಅಂಡಕ
C.ಬ್ರೂಣ
D ಬ್ರೂಣ ಸಂಚಿ

B💐👌

ಪ್ರಾಚೀನ ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿಗಳು ಹೀಗಿದ್ದವು
A ಸ್ವಪೋಷಕಗಳು
B ಪರಪೋಷಕಗಳು ಮತ್ತು ಅವಾಯುವಿಕೆ ಜೀವಿಗಳು
C ಪರಾವಲಂಬಿಗಳು
D ಪ್ರೋಕ್ಯಾರಿಯೋಟ್ ಮತ್ತು ಸ್ವಪೋಷಕಗಳು

A💐👌

ಮೂಳೆಗಳಲ್ಲಿರುವ ಪ್ರಮುಖ ಸಂಯುಕ್ತದಲ್ಲಿ ಈ ಧತುವಿದೆ

A ಸೋಡಿಯಂ
B ಕಬ್ಬಿಣ
C ಕ್ಯಾಲ್ಸಿಯಂ
D ರಂಜಕ

C✅

"ಗೇಮ್ಸ್ ಗೋಸ್ ಆನ್" ಯಾರ ಕೃತಿ?

A ಅಲನ್ ಮೆಕ್ ಗಿಲ್ವರಿ
B ಜೇಮ್ಸ್ ಲೈಹ ಹಂಟ್
C ಅರುಣ್ ಕೊಲಾಟ್ಕರ್
D ನಿಸ್ಟಿಮ್ ಎಜೇಕೀಲ್

A✅💐☝️

RBI ನ ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕಗೊಂಡವರು ಯಾರ?

A  ಕೆ.ಕೆ.ಮಲ್ಹೋತ್ರಾ
B ಎಂ.ರಾಜೇಶ್ವರರಾವ
C ಅರಿಂದಮ್ ಕುಮಾರ್
D ಗ್ರೀಶ ಬಿಂದ್ರಾ

B✅

ನಮ್ಮ ದೇಶದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗ್ರತಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A ನವಂಬರ್ 8
B ನವಂಬರ್ 7
C ನವಂಬರ್ 5
D ನವಂಬರ್ 6

B✅👌

ರಕ್ಷಣ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಂದು ಜಂಟಿ ಅತ್ಯಾಧುನಿಕ ತಂತ್ರಜ್ಞನ ಕೇಂದ್ರವನ್ನ ಸ್ಥಾಪಿಸಲು ಯಾವ .ಐಐಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A ಐಐಟಿ ಬಾಂಬೆ
B ಐಐಟಿ ಖರಗಪುರ
C ಐಐಟಿ ಇಂದೂರ
D ಐಐಟಿ ದೆಹಲಿ

D✅👌💐

ಇತ್ತೀಚಿಗೆ ನಿಧನರಾದ ಕಾಲೊ೯ಸ್ ಆಲ್ಬೆಟೊ೯ ಅವರು ಯಾವ ದೇಶದ ಪುಟಬಾಲ್ ದಂತಕಥೆಯಾಗಿದ್ದರು?
 Aಜಮ೯ನಿ
B ಬ್ರೆಜಿಲ್
 C ಇಟಲಿ
D ಫ್ರಾನ್ಸ್

B✅👌

ಹವಾಮಾನ ಬದಲಾವಣೆ ಮೇಲಿನ ವಿಶ್ವ ಸಂಸ್ಥೆಯ 22ನೇ ಕಾಯ೯ಚೌಕಟ್ಟು ಅಧಿವೇಶನ ಎಲ್ಲಿ ನಡೆಯಿತು?

A ಭಾರತ
B ಮೊರೊಕ್ಕ
C ನೇಪಾಳ
D ಪ್ಯಾಲೆಸ್ತಿನ್

B✅👌

2016 ರ ಯಾರೋಪಿನ ಗೋಲ್ಡ್ ನ್ ಬಾಯ್ ಪ್ರಶಸ್ತಿಗೆ ಯಾರ ಹೆಸರನ್ನು ಸೂಚಿಸಲಾಗಿದೆ?

A ರಹೀಮ್ ಸ್ಟೆಲಿರ್ಲಿಂಗ್
B ಆಂಥೋನಿ ಮಾಷ೯ಲ್
C ರಿನಾಟೋ ಸ್ಯಾಂಚೆಸ್
D ಮಾರ್ಕಸ್ ರ್ಯಾಷ್ ಫೋಡ್೯

C✅

ನಮ್ಮ ದೇಶದಲ್ಲಿ ಸೈಬರ್ ಸೆಕ್ಯೂರಿಟಿ ಎಂಗೇಜಮೆಂಟ್ ಸೆಂಟರ್ ಅನ್ನು ಆರಂಭಿಸಿದ ತಂತ್ರಜ್ಞಾನ ಕ್ಷೇತ್ರದ ದ್ಯಿತ್ಯ ಕಂಪನಿ ಯಾವುದು?

A ಇನ್ಫೋಸಿಸ್
B ವಿಪ್ರೋ
C ರಿಲಾಯನ್ಸ್
D ಮೈಕ್ರೊಸಾಫ್ಟ್

D✅👌

"ದಿ ಬ್ಯಾಂಗ್ ಸೆಲ್ಲರ್" ಯಾರ ಕೃತಿ
A ಮಾಯಾ ಕಲ್ಯಾಣಕರ್
B ಅನಿಲ್ ಕುಮಾರ್
C ಎಂ.ಎಂ. ಮಣಿ
D ಬ್ರಿಜೇಶ್ ಗುಲಾಟಿ

A✅

ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಪಟ್ಟಂತೆ ವೃತ್ತಾಂಶಗಳನ್ನು ನೆನಪಿಸುವುದು.ಮಂಶಾವಳಿ ಇತಿಹಾಸವನ್ನು ಹೇಳುವುದು ಹಾಗೂ ಕಥೆ ಹೇಳುವವರು ಯಾರು?


A ಶ್ರಮಣ
B ಪರಿವ್ರಾಜಕ
C ಅಗ್ರಹಾರಿಕಾ
D ಮಾಗಧ

D✅💐

ಮಧ್ಯಕಾಲೀನ ಭಾರತದ ಆಥಿ೯ಕ ಇತಿಹಾಸಕ್ಕೆ ಸಂಬಂಧಪಟ್ಟಂತೆ 'ಆರಘಟ್ಟ 'ಎಂಬ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ?

A ಜೀತದಾಳು
B ಸೇನಾ ಅಧಿಕಾರಿಗಳಿಗೆ ಭೂಮಿಯನ್ನು ಅನುದಾನ ಕೊಟ್ಟ

ದ್ದು
C ಭೂಮಿಯನ್ನು ಹದಗೊಳಿಸುವಲ್ಲಿ / ನೀರಾವರಿಯಲ್ಲಿ ಜಲಚಕ್ರಗಳನ್ನು ಬಳಸಿದ್ದು.
D ಪಾಳು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವತಿ೯ಸಿದ್ದು.

C✅

ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಯಾವುದು



 ಪ್ರಸಿದ್ಧ ಸ್ಥಳಗಳು                        ಪ್ರದೇಶ

1) ಭೋಧ ಗಯಾ                        ಭಾಗೆಲ್ ಖಂಡ 2)ಖಜುರಾಹೋ                         ಬುಂದೇಲ್ ಖಂಡ
3) ಶಿರಡಿ                                    ವಿದಭ೯
4) ನಾಸಿಕ್                                 ಮಾಳವಾ
5) ತಿರುಪತಿ                               ರಾಯಲ್ ಸೀಮಾ


ಸಂಕೇತಗಳು

A) 1, 2, ಮತ್ತು 4 ಸರಿ
B) 2,3,4,ಮತ್ತು 5 ಸರಿ
C) 2 ಮತ್ತು 5 ಸರಿ
D) 1,3,4, ಮತ್ತು 5 ಸರಿ

C✅

ಕಾಮೆಂಟ್‌ಗಳಿಲ್ಲ:

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ