ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

3.1.17

ಸಾಮಾನ್ಯ ಜ್ಞಾನ


ಬಾಕ್ಸೈಟ್ ನಿಕ್ಷೇಪ ಹೊಂದಿರುವ ಜಿಲ್ಲೆಗಳು
A ಬೆಳಗಾವಿ.ಚಿಕ್ಕಮಗಳೂರು.ಚಿತ್ರದುಗ೯
B ಬೆಳಗಾವಿ.ವಿಜಯಪುರ.ಬಾಗಲಕೋಟೆ
C ಬೆಳಗಾವಿ. ಮೈಸೂರ.ವಿಜಯಪುರ
D ಬೆಳಗಾವಿ.ಬೆಳಗಾವಿ.ಕಲಬುಗಿ೯

A✅

ಗ್ರಾಮದ ಆಡಳಿತವನ್ನು ಸುಗಮವಾಗಿಡಲು ಬಾಬಾ೯ಲೊತಿ ಪದ್ಧತಿಯನ್ನು ಜಾರಿಗೆ ತಂದವರು

A 6ನೇ ಚಾಮರಾಜ ಒಡೆಯರು
B ಕಂಠಿeರವ ನರಸರಾಜ ಒಡೆಯರು
C ಚಿಕ್ಕ ದೇವರಾಜ ಒಡೆಯರು
D ಯಾರು ಅಲ್ಲ

C✅

ಈ ಕೆಳಗಿನ ಯಾವ ಸ್ಥಳ ಕನಾ೯ಟದಲ್ಲಿನ ಹಳೆ ಶಿಲಾಯುಗದ ನೆಲೆಯಾಗಿದೆ?

A ಹುಣಸಗಿ
B ಕೈದಾಳ
C ಇಂಡಿ
D ಶ್ರವಣಬೆಳಗೊಳ

A✅👌

ಪೋಚು೯ಗೀಸರನ್ನು ಎದುರಿಸಿದ ಕನ್ನಡದ ರಾಣಿ
A ಕೆಳದಿ ಚೆನ್ನಮ್ಮ
B ರಾಣಿ ಅಬ್ಬಕ್ಕ
C ಕಿತ್ತೂರು ಚನ್ನಮ್ಮ
D ಯಾರು ಅಲ್ಲ

B✅

ಈ ಕೆಳಗಿನವುಗಳಲ್ಲಿ ಕುಕಾ ಚಳುವಳಿ ಪ್ರಾರಂಭವಾದ ಪ್ರದೇಶ ಯಾವುದು?

A ಯುನೈಟೆಡ್ ಪ್ರಾಂತ್ಯಗಳು
B ಬಾಂಬೆ
C ಪಂಜಾಬ್
D ಬಂಗಾಳ

C✅

ಕ್ಯಾಮೆರಾ ಮತ್ತು ಟೆಲಿಸ್ಕೋಪಗಳಲ್ಲಿ ಉಪಯೋಗಿಸುವ ಗಾಜು ಯಾವುದು
A ಫೈರಕ್ಸ ಗ್ಲಾಸ್
B ಹಾಡ೯ ಗ್ಲಾಸ್
C ಫೋಟೊಕ್ರೋಮಿಟೆಕ್ ಗ್ಲಾಸ್
D ಆಪ್ಟಿಕಲ್ ಗ್ಲಾಸ್

D✅

ಸೈಕಲ್ ಸವಾರನು ವಕ್ರದ ಮೇಲೆ ಚಲಿಸುವಾಗ ಒಳಭಾಗಕ್ಕೆ ಬಾಗಿದರೆ ಈ ಕೆಳಗಿನವುಗಳಲ್ಲಿ ಯಾವುದಕ್ಕೆ ವಿರುದ್ಧವಾದ ಶಕ್ತಿಯನ್ನು ಉಂಟು ಮಾಡುತ್ತಾನೆ?

A ಕೇಂದ್ರಾಭಿಗಾಮಿ ಬಲ
B ಕೇಂದ್ರಾಪಗಾಮಿ ಬಲ
C ಗುರುತ್ವಾಕಷ೯ಣೆ ಬಲ
D ಚಕ್ರೀಯ ಬಲ

A✅

ಅರಬ್ಬೀ ಸಮುದ್ರಕ್ಕೆ ಸೇರುವ ನದಿಗಳು ಯಾವವು ?

A ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಅಘನಾಶಿನಿ
B ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಪಾಲಾರ್
C ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಕಾರಂಜಾ
D ವಾರಾಹಿ.ಚಕ್ರಾ.ಶರಾವತಿ.ಪಿನಾಕಿನಿ

A✅👌

ಕನಾ೯ಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವನ್ನು ಯಾವ ವಷ೯ದಲ್ಲಿ ಸ್ಥಾಪನೆಯಾಯಿತು

A 1970
B 1971
C 1972
D 1974

B✅

"ತಾಯಿ ಭುವನೇಶ್ವರಿ "ಕವಿತೆಯನ್ನು ರಚಿಸಿದವರು

A ಅಂದಾನಪ್ಪ ದೊಡ್ಡಮೇಟಿ
B ಡಿ.ಎಸ್.ಕಕಿ೯
C ಆನಂದ ಕಂದ
D ಕಸ್ತೂರಿ ನಾ

A✅

ಗೋಕಾಕ ಚಳುವಳಿ ನಡೆದಾಗ.ರಾಜ್ಯದ ಮುಖ್ಯಮಂತ್ರಿ ಯಾರಾಗಿದ್ದರು?

A ಡಿ.ದೇವರಾಜ್ ಅರಸ
B ಆರ್.ಗುಂಡುರಾವ್
C ಎಸ್.ಆರ್. ಭೂಮ್ಮಯಿ
D ರಾಮಕೃಷ್ಣ ಹೆಗಡೆ

B✅

ಶರಾವತಿ ನದಿಮುಖಜದಲ್ಲಿರುವ ಬಂದರು ಯಾವುದು

A ಕುಂದಾಪೂರ ಬಂದರು
B ಭಟ್ಕಲ್ ಬಂದರು
C ಹೊನ್ನಾವರ ಬಂದರು
D ಹಂಗಾರ ಕಟ್ಟೆ ಬಂದರು

C✅💐

ಒಂದು ಕಾಯದ ತಾಪ ಸೂಚಿಸುವುದು

A ಒಂದು ಕಾಯದ ಅಣುಗಳ ಒಟ್ವು ಶಕ್ತಿಯನ್ನು
B ಒಂದು ಕಾಯದ ಅಣುಗಳ ಸರಾಸರಿ ಶಕ್ತಿಯನ್ನು
C ಕಾಯದ ಅಣುಗಳು ಒಟ್ಟು ವೇಗವನ್ನು
D ಕಾಯದ ಅಣುಗಳು ಸರಾಸ ರಿಚಲನ ಶಕ್ತಿ

D✅👌

ಭಾರಿ ಗಾತ್ರದ ಸಸ್ಯ?
A ಅರಳಿಮರ
B ಆಲದ ಮರ
C ಹೂಜಿಗಿಡ
D ದೈತ್ಯ ಸೆಕೊಯಿಮಾ

D✅

ಈ ಕೆಳಗಿನ ಯಾವುದು ಆಮ್ಲೀಯ ಸ್ವಭಾವವನ್ನು ಹೊಂದಿದೆ

A ನಿಂಬೆರಸ
B ಮಾನವನ ರಕ್ತಾ
C ಸುಣ್ಣದ ನೀರು
D ಅಂಟಾಸಿಡ್

A✅

ಮಾನವನ ಶರೀರದ ಈ ಕೆಳಕಂಡ ಎಲುಬುಗಳಲ್ಲಿ ತೋಳಿಗೆ ಸಂಬಂಧಿಸಿದ ಎಲುಬು .ಯಾವುದು

A ರೇಡಿಯಸ್
B ಸ್ಟೆನ೯ಮ್
C ಫೀಮರ್
D ಪಟಿಲ್ಲಾ

A💐👌

ಅಮೀಬಾದ ಚಲನಾ ರಚನೆಗಳು
A ಲೋಮಾಂಗ
B ಕಶಾಂಗ
C ಮಿಥ್ಯಾಪಾದ
D ಟೆಂಟಕಲ್

C✅👌

ಕ್ಲೋರೋಫಿಲ್ ಈ ಜೀವಿಯಲ್ಲಿದೆ

A ಕ್ಲಾಮಿಡೋಮೋನಾಸ್
B ಆಗರಿಕಸ್
C ಈಸ್ಟ್
D ಆಸ್ಟಜಿ೯ಲಸ್

✅A✅

ಈ ಜೀವಿಯ ಜೀವಕೋಶದಲ್ಲಿ ಕೋಶಭಿತ್ತಿ ಇಲ್ಲ

A ನಾಯಿಕೊಡೆ
B ಮಾಸ
C ಫನ೯
D ಸೊಳ್ಳೆ

D✅👌

ಭೀಜವು ಇದರಿಂದ ಬೆಳೆಯುತ್ತದೆ

A. ಅಂಡಾಶಯ
B. ಅಂಡಕ
C.ಬ್ರೂಣ
D ಬ್ರೂಣ ಸಂಚಿ

B💐👌

ಪ್ರಾಚೀನ ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿಗಳು ಹೀಗಿದ್ದವು
A ಸ್ವಪೋಷಕಗಳು
B ಪರಪೋಷಕಗಳು ಮತ್ತು ಅವಾಯುವಿಕೆ ಜೀವಿಗಳು
C ಪರಾವಲಂಬಿಗಳು
D ಪ್ರೋಕ್ಯಾರಿಯೋಟ್ ಮತ್ತು ಸ್ವಪೋಷಕಗಳು

A💐👌

ಮೂಳೆಗಳಲ್ಲಿರುವ ಪ್ರಮುಖ ಸಂಯುಕ್ತದಲ್ಲಿ ಈ ಧತುವಿದೆ

A ಸೋಡಿಯಂ
B ಕಬ್ಬಿಣ
C ಕ್ಯಾಲ್ಸಿಯಂ
D ರಂಜಕ

C✅

"ಗೇಮ್ಸ್ ಗೋಸ್ ಆನ್" ಯಾರ ಕೃತಿ?

A ಅಲನ್ ಮೆಕ್ ಗಿಲ್ವರಿ
B ಜೇಮ್ಸ್ ಲೈಹ ಹಂಟ್
C ಅರುಣ್ ಕೊಲಾಟ್ಕರ್
D ನಿಸ್ಟಿಮ್ ಎಜೇಕೀಲ್

A✅💐☝️

RBI ನ ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕಗೊಂಡವರು ಯಾರ?

A  ಕೆ.ಕೆ.ಮಲ್ಹೋತ್ರಾ
B ಎಂ.ರಾಜೇಶ್ವರರಾವ
C ಅರಿಂದಮ್ ಕುಮಾರ್
D ಗ್ರೀಶ ಬಿಂದ್ರಾ

B✅

ನಮ್ಮ ದೇಶದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗ್ರತಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A ನವಂಬರ್ 8
B ನವಂಬರ್ 7
C ನವಂಬರ್ 5
D ನವಂಬರ್ 6

B✅👌

ರಕ್ಷಣ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಂದು ಜಂಟಿ ಅತ್ಯಾಧುನಿಕ ತಂತ್ರಜ್ಞನ ಕೇಂದ್ರವನ್ನ ಸ್ಥಾಪಿಸಲು ಯಾವ .ಐಐಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A ಐಐಟಿ ಬಾಂಬೆ
B ಐಐಟಿ ಖರಗಪುರ
C ಐಐಟಿ ಇಂದೂರ
D ಐಐಟಿ ದೆಹಲಿ

D✅👌💐

ಇತ್ತೀಚಿಗೆ ನಿಧನರಾದ ಕಾಲೊ೯ಸ್ ಆಲ್ಬೆಟೊ೯ ಅವರು ಯಾವ ದೇಶದ ಪುಟಬಾಲ್ ದಂತಕಥೆಯಾಗಿದ್ದರು?
 Aಜಮ೯ನಿ
B ಬ್ರೆಜಿಲ್
 C ಇಟಲಿ
D ಫ್ರಾನ್ಸ್

B✅👌

ಹವಾಮಾನ ಬದಲಾವಣೆ ಮೇಲಿನ ವಿಶ್ವ ಸಂಸ್ಥೆಯ 22ನೇ ಕಾಯ೯ಚೌಕಟ್ಟು ಅಧಿವೇಶನ ಎಲ್ಲಿ ನಡೆಯಿತು?

A ಭಾರತ
B ಮೊರೊಕ್ಕ
C ನೇಪಾಳ
D ಪ್ಯಾಲೆಸ್ತಿನ್

B✅👌

2016 ರ ಯಾರೋಪಿನ ಗೋಲ್ಡ್ ನ್ ಬಾಯ್ ಪ್ರಶಸ್ತಿಗೆ ಯಾರ ಹೆಸರನ್ನು ಸೂಚಿಸಲಾಗಿದೆ?

A ರಹೀಮ್ ಸ್ಟೆಲಿರ್ಲಿಂಗ್
B ಆಂಥೋನಿ ಮಾಷ೯ಲ್
C ರಿನಾಟೋ ಸ್ಯಾಂಚೆಸ್
D ಮಾರ್ಕಸ್ ರ್ಯಾಷ್ ಫೋಡ್೯

C✅

ನಮ್ಮ ದೇಶದಲ್ಲಿ ಸೈಬರ್ ಸೆಕ್ಯೂರಿಟಿ ಎಂಗೇಜಮೆಂಟ್ ಸೆಂಟರ್ ಅನ್ನು ಆರಂಭಿಸಿದ ತಂತ್ರಜ್ಞಾನ ಕ್ಷೇತ್ರದ ದ್ಯಿತ್ಯ ಕಂಪನಿ ಯಾವುದು?

A ಇನ್ಫೋಸಿಸ್
B ವಿಪ್ರೋ
C ರಿಲಾಯನ್ಸ್
D ಮೈಕ್ರೊಸಾಫ್ಟ್

D✅👌

"ದಿ ಬ್ಯಾಂಗ್ ಸೆಲ್ಲರ್" ಯಾರ ಕೃತಿ
A ಮಾಯಾ ಕಲ್ಯಾಣಕರ್
B ಅನಿಲ್ ಕುಮಾರ್
C ಎಂ.ಎಂ. ಮಣಿ
D ಬ್ರಿಜೇಶ್ ಗುಲಾಟಿ

A✅

ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಪಟ್ಟಂತೆ ವೃತ್ತಾಂಶಗಳನ್ನು ನೆನಪಿಸುವುದು.ಮಂಶಾವಳಿ ಇತಿಹಾಸವನ್ನು ಹೇಳುವುದು ಹಾಗೂ ಕಥೆ ಹೇಳುವವರು ಯಾರು?


A ಶ್ರಮಣ
B ಪರಿವ್ರಾಜಕ
C ಅಗ್ರಹಾರಿಕಾ
D ಮಾಗಧ

D✅💐

ಮಧ್ಯಕಾಲೀನ ಭಾರತದ ಆಥಿ೯ಕ ಇತಿಹಾಸಕ್ಕೆ ಸಂಬಂಧಪಟ್ಟಂತೆ 'ಆರಘಟ್ಟ 'ಎಂಬ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ?

A ಜೀತದಾಳು
B ಸೇನಾ ಅಧಿಕಾರಿಗಳಿಗೆ ಭೂಮಿಯನ್ನು ಅನುದಾನ ಕೊಟ್ಟ

ದ್ದು
C ಭೂಮಿಯನ್ನು ಹದಗೊಳಿಸುವಲ್ಲಿ / ನೀರಾವರಿಯಲ್ಲಿ ಜಲಚಕ್ರಗಳನ್ನು ಬಳಸಿದ್ದು.
D ಪಾಳು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವತಿ೯ಸಿದ್ದು.

C✅

ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಯಾವುದು



 ಪ್ರಸಿದ್ಧ ಸ್ಥಳಗಳು                        ಪ್ರದೇಶ

1) ಭೋಧ ಗಯಾ                        ಭಾಗೆಲ್ ಖಂಡ 2)ಖಜುರಾಹೋ                         ಬುಂದೇಲ್ ಖಂಡ
3) ಶಿರಡಿ                                    ವಿದಭ೯
4) ನಾಸಿಕ್                                 ಮಾಳವಾ
5) ತಿರುಪತಿ                               ರಾಯಲ್ ಸೀಮಾ


ಸಂಕೇತಗಳು

A) 1, 2, ಮತ್ತು 4 ಸರಿ
B) 2,3,4,ಮತ್ತು 5 ಸರಿ
C) 2 ಮತ್ತು 5 ಸರಿ
D) 1,3,4, ಮತ್ತು 5 ಸರಿ

C✅

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು