26.10.16

Gk - ಇತಿಹಾಸ - 1

೧) ಕ್ರಿ ,ಶ ೭ನೇ ಶತಮಾನದಲ್ಲಿ ಕಪ್ಪೆ ಅರಭಟ್ಟನ
ಸಾಹಸ ಚಿತ್ರಿಸಿರುವ ಶಾಸನ

ಎ) ಹಲ್ಮಡಿ ಶಾಸನ
ಬಿ) ಐಹೊಳೆ ಶಾಸನ
ಸಿ) ಲಕ್ಕುಂಡಿ ಶಾಸನ
ಡಿ) ಬಾದಾಮಿ ಶಾಸನ *

೨)ತಮ್ಮಟಕಲ್ಲು ಶಾಸನದ ಕಾಲ

ಎ) ಕ್ರಿ.ಶ ಸು ೪೫೦
ಬಿ) ಕ್ರಿ.ಶ ಸು ೫೦೦ *
ಸಿ) ಕ್ರಿ.ಶ ಸು ೮೦೦
ಡಿ) ಕ್ರಿ.ಶ ಸು ೬೦೦

೩) ಇದು ನಂದಿಸೇನ ಪ್ರವರ ಮುನಿಯ
ವೈರಾಗ್ಯಗೀತೆಯ ಶಾಸನ

ಎ) ಐಹೊಳೆ ಶಾಸನ
ಬಿ) ಶ್ರವಣ ಬೆಳಗೊಳ ಶಾಸನ *
ಸಿ) ಬ್ರಹ್ಮಗಿರಿ ಶಾಸನ
ಡಿ) ಹಲ್ಮಿಡಿ ಶಾಸನ

೪) ಕುರಿತೋದದೆಯುಂ ಕಾವ್ಯ ಪ್ರಯೋಗ
ಪರಿಣಿತ ಮತಿಗಳ್ ವಾಕ್ಯ ವಿರುವ ಕೃತಿ
ಎ)ಪಂಪ ಭಾರತ
ಬಿ) ರನ್ನನ ಗದಾಯುದ್ಧ
ಸಿ) ಕವಿರಾಜ ಮಾರ್ಗ*
ಡಿ) ಶಾಂತಿಪುರಾಣ

೫) ಕ್ರಿ ಶ ಸು ೪೫೦ ರಲ್ಲಿ ರಚಿತವಾದ ಶಾಸನ
ಎ) ಶ್ರವಣ ಬೆಳಗೊಳ ಶಾಸನ
ಬಿ) ಬಾದಾಮಿ ಶಾಸನ
ಸಿ)ದೇಕಬ್ಬೆಯಶಾಸನ
ಡಿ) ಹಲ್ಮಿಡಿ ಶಾಸನ *

೬) ವಡ್ಡಾರಾಧನೆ ಇದು ಒಂದು
ಎ) ಚಂಪೂಕೃತಿ
ಬಿ) ವಚನ
ಸಿ) ಗದ್ಯಕಾವ್ಯ*
ಡಿ) ನಾಟಕ ಕೃತಿ

೭) ಬಾದಾಮಿ ಶಾಸನವು
ಎ) ವೀರ ಗೀತೆ *
ಬಿ) ದಾನ ಶಾಸನ
ಸಿ) ವೈರಾಗ್ಯ ಶಾಸನ
ಡಿ) ಮಾಸ್ತಿಕಲ್ಲು

೮) ಜೈನಯುಗ ವೀರಶೈವಯುಗ
ಬ್ರಾಹ್ಮಣಯುಗ ವಿಭಾಗ ಕ್ರಮ ಪ್ರತಿಪಾದಕರು
ಎ) ಆರ್ ನರಸಿಂಹಾಚಾರ್ *
ಬಿ) ಬಿ ಎಂ ಶ್ರೀ
ಸಿ) ರಂ ಶ್ರೀ ಮುಗಳಿ
ಡಿ) ಕೆ ವೆಂಕಟರಾಮಪ್ಪ

೯) ತಮ್ಮಟಕಲ್ಲು ಶಾಸನವು
ಎ) ವೀರಗಲ್ಲು *
ಬಿ) ಮಾಸ್ತಿ ಕಲ್ಲು
ಸಿ) ದಾನ ಶಾಸನ
ಡಿ) ನಿಶಿಧಿ ಕಲ್ಲು

೧೦) ಕನ್ನಡ ಸಾಹಿತ್ಯ ವಿಭಾಗ ಕ್ರಮದಲ್ಲಿ
ಹರಿಹರಯುಗ ದ ಪ್ರತಿಪಾದಕರು
ಎ) ಆರ್ ನರಸಿಂಹಾಚಾರ್
ಬಿ) ತ ಸು ಶಾಮರಾಯ *
ಸಿ) ರಂ ಶ್ರೀ ಮುಗಳಿ
ಡಿ) ಎಫ್ ಕಿಟಲ್

11)ಕವಿರಾಜಮಾರ್ಗಕ್ಕೆ ಆಕರ ಗ್ರಂಥ
ಎ) ಕಾವ್ಯಾದರ್ಶ *
ಬ) ಕಾವ್ಯಾಲಂಕಾರ
ಸಿ) ಛಂದೋಬುದಿ
ಡ) ನಾಟ್ಯಶಾಸ್ತ್ರ

1೨)ಹಲ್ಮಿಡಿ ಶಾಸನದ ವಸ್ತು
ಎ) ಕಾಕುಸ್ಥವರ್ಮನ ಪರಾಕ್ರಮ ಕುರಿತ ಶಾಸನ
ಬಿ) ನರಿದಾವಿಳೆ ನಾಡಿನ ವರ್ಣನೆ
ಸಿ) ವಿಜ ಅರಸನಿಗೆ ಬಾಳ್ಗಿಚ್ಚಾಗಿ ಪಲ್ಮಡಿ ಮತ್ತು
ಮೂಳವಳ್ಳಿಗಳನ್ನು ನೀಡಿದ್ದುದು *
ಡಿ) ಪ್ರಕೃತಿ ವರ್ಣನೆ

1೩) ತಿರುಳ್ಗನ್ನಡದ ಎಲ್ಲೆಗಳನ್ನು ಮೊದಲು
ಹೇಳಿದವನು
ಏ) ಪಂಪ
ಬಿ) ಶಿವಕೋಟ್ಯಚಾರ್ಯ
ಸಿ) ಶ್ರೀವಿಜಯ *
ಡಿ) ನಾಗವರ್ಮ

1೪) ಉಪಸರ್ಗ ಕೇವಲಿಗಳ ಕಥೆ ಎಂಬ ಮತ್ತೊಂದು
ಹೆಸರಿರುವ ಕೃತಿ
ಎ) ವಡ್ಡಾರಾಧನೆ *
ಬಿ) ಆದಿಪುರಣ
ಸಿ) ಚಾವುಂಡರಾಯ ಪುರಾಣ
ಡಿ) ಶಾಂತಿಪುರಾಣ

1೫) ಹಲ್ಮಿಡಿ ಶಾಸದ ಭಾಷಾ ಸ್ವರೂಪ
ಎ) ಹಳೆಗನ್ನಡ
ಬಿ) ನಡುಗನ್ನಡ
ಸಿ) ಪೂರ್ವದ ಹಳೆಗನ್ನಡ *
ಡಿ) ಹೊಸಗನ್ನಡ

1೬) ಪಳಗನ್ನಡಮಂ ಪೊಲಗೆಡಸಿ ನುಡಿವರ್ ಎಂಬ
ಉಕ್ತಿಯು ಈ ಕೃತಿಯಲ್ಲಿದೆ
ಎ) ವಡ್ಡಾರಾದನೆ
ಬಿ) ಪಂಪಭಾರತ
ಸಿ) ಶಬ್ದ ಸ್ಮೃತಿ
ಡಿ) ಕವಿರಾಜಮಾರ್ಗ *

1೭) ಕನ್ನಡ ಕಾವ್ಯ ಗಂಗೆಯ ಗಂಗೋತ್ರಿ ಎಂದು
ಹೆಸರು ಪಡೆದ ಛಂದಸ್ಸು
ಎ) ಏಳೆ
ಬಿ) ಸಾಂಗತ್ಯ
ಸಿ) ತ್ರಿಪದಿ *
ಡಿ) ಮೂಲ ಷಟ್ಪದಿ

1೮) ಕಾವೇರಿಯಿಂದ ಗೋದಾವರಿ
ವರಮಿರ್ದನಾಡದಾ ಕನ್ನಡದೊಳ್.........
ಎ) ಭಾವಿಸಿದ ಜನಪದಂ *
ಬಿ) ಭಾವಿಸಿದ ಜನವಿಶೇಷಂ
ಸಿ) ಭಾವಿಸಿದ ಸವಿಗನ್ನಡಂ
ಡಿ) ಭಾವಿಸಿದ ತಿರುಳ್ಗನ್ನಡಂ

1೯) ಸಾಹಿತ್ಯ ಚರಿತ್ರೆಯ ವಿಭಜನೆಯ
ಸಿದ್ಧಾಂತವಾಗಿ ಈ ಕೆಳಗಿನದರಲ್ಲಿ ಯಾವ
ಒಂದು ಬಳಕೆಯಾಗಿಲ್ಲ
ಎ) ಧರ್ಮ
ಬಿ) ಕವಿ
ಸಿ) ಭಾಷೆ
ಡಿ) ಕಾವ್ಯವಸ್ತು *
2೦) ಲಬ್ಯ ಕನ್ನಡ ಶಾಸನಗಳಲ್ಲಿ ಅತಿ
ಪ್ರಾಚೀನವೆನಿಸಿದ ಹಲ್ಮಿಡಿ ಶಾಸನವು
ದೊರೆತುದು ಈ ಜಿಲ್ಲೆಯಲ್ಲಿ
ಎ) ಮೈಸೂರು
ಬಿ) ಮಂಡ್ಯ
ಸಿ) ಚಾಮರಾಜನಗರ
ಡಿ) ಹಾಸನ *
2೧) ಹತ್ತನೆಯ ಶತಮಾನದಲ್ಲಿ ಪ್ರಸಿದ್ಧವಾದ
ಸಾಹಿತ್ಯ ಪ್ರಕಾರ
ಎ) ವಚನ
ಬಿ) ಚಂಪೂ
ಸಿ) ರಗಳೆ
ಡಿ) ಷಟ್ಪದಿ *
2೨) ಛಂದೋಂಬುಧಿ ಯನ್ನು ಬರೆದವರು
ಎ) ನಾಗಚಂದ್ರ
ಬಿ) ಕೀರ್ತಿವರ್ಮ
ಸಿ) ನಾಗವರ್ಮ -೧ *
ಡಿ) ಮಯೂರವರ್ಮ
2೩) ಯಾವುದು ೨ನೆಯ ನಾಗವರ್ಮನ ಕೃತಿ
ಎ) ಕಾದಂಬರಿ
ಬಿ) ಕಾವ್ಯಾವಲೋಕನ *
ಸಿ) ಛಂದೋಂಬುಧಿ
ಡಿ) ಶಬ್ದಮಣಿದರ್ಪಣ
2೪) ನಯಸೇನನ ಧರ್ಮಾಮೃತ ಕೃತಿಯ ಸಾಹಿತ್ಯ
ರೂಪ
ಎ) ಚಂಪೂ *
ಬಿ) ಗದ್ಯ
ಸಿ) ನಾಟಕ
ಡಿ) ಸಾಂಗತ್ಯ
2೫) ಬೆಳಗುವೆನಿಲ್ಲಿ ಲೌಕಿಕಮನಲ್ಲಿಜಿನಾಗಮಮಂ ಉಕ್ತಿ
ಈ ಕೃತಿಯಲ್ಲಿದೆ
ಎ) ಕರ್ನಾಟಕ ಕಾದಂಬರಿ
ಬಿ) ಅಜಿತ ಪುರಾಣ
ಸಿ) ಆದಿಪುರಾಣ
ಡಿ) ಪಂಪಭಾರತ *
2೬)ವಾಗ್ದೇವಿಯ ಭಂಡಾರದ
ಮುದ್ರೆಯನ್ನೊಡದೆ ನೆಂದು ಹೇಳಿಕೊಂಡ ಕವಿ
ಎ) ಪಂಪ
* ಬಿ) ರಾಘವಾಂಕ
ಸಿ) ಲಕ್ಷ್ಮೀಶ
ಡಿ) ರನ್ನ *
2೭) ಬೆಳಗುವೆನಿಲ್ಲಿ ಲೌಕಿಕಮನಲ್ಲಿಜಿನಾಗಮಮಂ
ಎಂದ ಕವಿ
ಎ) ರನ್ನ
ಬಿ) ಪೊನ್ನ
ಸಿ) ಪಂಪ *
ಡಿ) ಚಾವುಂಡರಾಯ
2೮) ಗದಾಯುದ್ದಕ್ಕೆ ಮತ್ತೊಂದು ಹೆಸರು
ಎ) ಸಾಹಸ ವಿಜಯ
ಬಿ) ವಿಕ್ರಮಾರ್ಜುನ ವಿಜಯ
ಸಿ) ಸಾಹಸ ಭೀಮ ವಿಜಯ *
ಡಿ) ಭೀಮ ಚರಿತೆ
2೯)ರನ್ನ ವರಕವಿ ಚಿರಕವಿ ಮತ್ತು ಮಹಾಕವಿ ಎಂದು
ಅಭಿಪ್ರಾಯಿಸಿದವರು
ಎ) ರಂ ಶ್ರೀ ಮುಗಳಿ
ಬಿ) ಡಿ ಎಲ್ ನರಸಿಂಹಾಚಾರ್
ಸಿ) ದೇ಼ಜಗೌ
ಡಿ) ಕೆ ವಿ ಪುಟ್ಟಪ್ಪ *
3೦)ರನ್ನ ಬರೆದ ಧಾರ್ಮಿಕ ಕಾವ್ಯ
ಎ) ಆದಿನಾಥಪುರಾಣ
ಬಿ) ಅಜಿತನಾಥಪುರಾಣ *
ಸಿ) ಅನಂತನಾಥ ಪುರಾಣ
ಡಿ) ನೇಮಿನಾಥ ಪುರಾಣ
3೧) ರಾವಣನು ಉದಾತ್ತ ಮತ್ತು ಸದ್ಗುಣಿಯಾದ
ವ್ಯಕ್ತಿ ಯಾವ ಕಾವ್ಯದಲ್ಲಿ
ಎ) ತೊರವೆರಾಮಾಯಣ
ಬಿ) ರಾಮಚಂದ್ರ ಚರಿತ ಪುರಾಣಂ *
ಸಿ) ಮೈರಾವಣನ ಕಾಳಗ
ಡಿ) ಅದ್ಬುತ ರಾಮಾಯಣ
3೨) ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ
ಪಂಪನು ಅನುಸರಿಸಿದ ಪ್ರಕಾರವು
ಎ)ಲೌಕಿಕ *
ಬಿ) ವಸ್ತುಕ
ಸಿ) ಮಾರ್ಗ
ಡಿ) ಆಗಮಿಕ
3೩)ಆದಿಪುರಾಣ ಕಾವ್ಯದಲ್ಲಿ ಪಂಪನು
ಅನುಸರಿಸಿದ ಪ್ರಕಾರವು
ಎ) ಲೌಕಿಕ
ಬಿ) ವಸ್ತುಕ
ಸಿ) ಮಾರ್ಗ
ಡಿ) ಆಗಮಿಕ *
3೪) ಕಾವ್ಯವಲೋಕನ ಕರ್ನಾಟಕ ಭಾಷಾಭೂಷಣ
ವಸ್ತುಕೋಶ ಶಬ್ದಸ್ಮೃತಿ ಕೃತಿಗಳ ಕರ್ತೃ
ಎ) ೧ನೇ ನಾಗವರ್ಮ
ಬಿ) ೨ನೇ ನಾಗವರ್ಮ *
ಸಿ) ಕೀರ್ತಿವರ್ಮ
ಡಿ) ರಾಜದಿತ್ಯ
3೫)ಮಲ್ಲಿನಾಥ ಪುರಾಣ ರಾಮಚಂದ್ರ ಚರಿತೆ
ಪುರಾಣ ಕಾವ್ಯಗಳನ್ನು ಬರೆದಕವಿ
ಎ) ಪೊನ್ನ
ಬಿ) ನಾಗಚಂದ್ರ *
ಸಿ) ರನ್ನ
ಡ)ಜನ್ನ
3೬)ನಯಸೇನನ ಧರ್ಮಾಮೃತದಲ್ಲಿ ಈ ಕೆಳಕಂಡ
ಯಾವ ಲಕ್ಷಣವಿಲ್ಲ
ಎ) ಜಾನಪದ ಕಥೆಗಾರನ ಕಥನ ಕೌಶಲ
ಬಿ) ವಿಡಂಬಕ ಹಾಸ್ಯ
ಸಿ) ಜನಜೀವನ ಪ್ರಜ್ಞೆ
ಡಿ) ಅನುಭವ ವಚನಗಳು *
3೭) ಇದು ಕನ್ನಡದ ಮೊದಲ ಶತಕ
ಎ) ಚಂದ್ರಪುರಾಣ
ಬಿ) ಸೋಮೇಶ್ವರ ಶತಕ
ಸಿ) ಚೂಡಾಮಣಿ ಪುರಾಣ
ಡಿ) ಚಂದ್ರಚೂಡಾಮಣಿ ಶತಕ *
3೮)ನೀಳಾಂಜನೆಯ ನೃತ್ಯದ ಸನ್ನಿವೇಶ ಇರುವ
ಕಾವ್ಯ
ಎ) ಪಂಪಭಾರತ
ಬಿ) ಆದಿಪುರಾಣ *
ಸಿ) ಅಜಿತಪುರಾಣ
ಡಿ) ಅನಂತನಾಥಪುರಾಣ
3೯) ಜೈನರಾಮಾಯಣ ಪರಂಪರೆಯಲ್ಲಿ ಬಂದ
ಕನ್ನಡ ಕಾವ್ಯ
ಎ) ಪಂಪರಾಮಾಯಣ *
ಬಿ) ಕುಮಾರರಾಮ ಸಾಂಗತ್ಯ
ಸಿ) ಕುಮುದೇಂದು ರಾಮಾಯಣ
ಡಿ) ಶ್ರೀರಾಮಾಯಣ ದರ್ಶನಂ
4೦) ಕನ್ನಡ ಕವಿತೆಯೊಳ್ ಅಸಗಂಗಂ ನೂರ್ಮಡಿ
ಎಂದು ಆತ್ಮ ಪ್ರಶಂಸೆ ಮಾಡಿಕೊಂಡ ಕವಿ
ಎ) ಪಂಪ
ಬಿ) ರನ್ನ
ಸಿ) ಪೊನ್ನ
ಡಿ) ಜನ್ನ *
4೧) ಪಂಪನು ಅರಿಕೇಸರಿಯ ಆಸ್ಥಾನ ಕವಿಯಾದರೆ
ಪೊನ್ನನು ಈತನ ಆಸ್ಥಾನ ಕವಿ
ಎ) ಸತ್ಯಾಶ್ರಯ
ಬಿ) ೩ನೇ ಕೃಷ್ಣ *
ಸಿ) ಇಮ್ಮಡಿ ಪುಲಿಕೇಶಿ
ಡಿ) ಅಮೋಘವರ್ಷ
4೨) ಪಂಪನದು ವಿಕ್ರಮಾರ್ಜುನ ವಿಜಯವಾದರೆ
ರನ್ನನದು
ಎ) ಧರ್ಮ ವಿಜಯ
ಬಿ) ಅರ್ಜುನ ವಿಜಯ
ಸಿ) ಕರ್ಣವಿಜಯ
ಡಿ) ಸಾಹಸ ಭೀಮ ವಿಜಯ *
4೩) ಶಾಂತಿ ಪುರಾಣ ಭುವನೈಕ
ರಾಮಾಭ್ಯುದಯ ಕೃತಿಗಳ ಕರ್ತೃ
ಎ) ಪೊನ್ನ *
ಬಿ) ರನ್ನ
ಸಿ) ಪಂಪ
ಡಿ) ನಾಗಚಂದ್ರ
4೪) ಇವನು ಕವಿ ಚಕ್ರವರ್ತಿ
ಎ) ಜನ್ನ *
ಬಿ) ಪಂಪ
ಸಿ) ಅಸಗ
ಡಿ) ಹರಿಹರ
4೫) ವಿಡಂಬನಾ ಕವಿ ಎಂದು
ಪ್ರಖ್ಯಾತವಾಗಿರುವವನು
ಎ) ಬ್ರಹ್ಮಶಿವ *
ಬಿ) ಚಂದ್ರಕವಿ
ಸಿ) ಭೀಮಕವಿ
ಡಿ) ನಯಸೇನ
4೬) ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ
ಪಂಪನಾವಗಂ ಎಂದಕವಿ
ಎ) ನಾಗಚಂದ್ರ
ಬಿ) ನಯಸೇನ
ಸಿ) ನಾಗವರ್ಮ
ಡಿ) ನಾಗರಾಜ *
4೭) ಪಂಪನ ಆದಿಪುರಾಣವು ಈ ತೀರ್ಥಂಕರರ
ಕಥೆಯನ್ನು ವಸ್ತುವಾಗಿ ಹೊಂದಿದೆ
ಎ) ನೇಮಿನಾಥ
ಬಿ) ಪಾರ್ಶ್ವನಾಥ
ಸಿ) ವೃಷಭನಾಥ *
ಡಿ) ಅಜಿತನಾಥ
4೮) ಇವರನ್ನು ರತ್ನತ್ರಯರು ಎಂದು
ಪರಿಗಣಿಸಲಾಗಿದೆ
ಎ) ಪಂಪ-ರನ್ನ -ಜನ್ನ
ಬಿ) ಪಂಪ -ಪೊನ್ನ-ರನ್ನ *
ಸಿ) ಪಂಪ-ಜನ್ನ-ಪೊನ್ನ
ಸಿ) ರನ್ನ-ಜನ್ನ-ಪೊನ್ನ
4೯) ಇವರನ್ನು ಕವಿಚಕ್ರವರ್ತಿಗಳು ಎಂದು
ಕರೆಯಲಾಗಿದೆ
ಎ)ಪ್ಂಪ-ರನ್ನ -ಜನ್ನ
ಬಿ) ಪಂಪ-ರನ್ನ-ಪೊನ್ನ
ಸಿ) ಪಂಪ-ಜನ್ನ-ಪೊನ್ನ
ಸಿ) ರನ್ನ-ಜನ್ನ-ಪೊನ್ನ *
5೦)ಕವಿತಾ ಗುಣಾರ್ಣವ ಎಂಬುದು ಈತನ
ಬಿರುದು
ಎ) ಪಂಪ *
ಬಿ) ರನ್ನ
ಸಿ) ಜನ್ನ
ಡಿ) ಪೊನ್ನ
5೧) ಅಲ್ಲಮನ ವಚನಗಳ ಅಂಕಿತ
ಎ) ಚನ್ನಮಲ್ಲಿಕರ್ಜುನ
ಬಿ) ಕೂಡಲ ಸಂಗಮ
ಸಿ) ರಾಮನಾಥ
ಡಿ) ಗುಹೇ಼ಶ್ವರ *
5೨)ಇವರು ಸರ್ವಜ್ಞನ ವಚನಗಳನ್ನು ಮೊದಲಿಗೆ
ಸಂಪಾದನೆ ಮಾಡಿದವರು
ಎ) ಡೆಪ್ಯೂಟಿ ಚನ್ನಬಸಪ್ಪ
ಬಿ) ಉತ್ತಂಗೀ ಚನ್ನಪ್ಪ *
ಸಿ) ಗೊರೂರು ಚನ್ನಬಸಪ್ಪ
ಡಿ) ಕೊ ಚನ್ನಬಸಪ್ಪ
5೩) ಕಪಿಲಸಿದ್ದ ಮಲ್ಲಿಕಾರ್ಜುನ ಈ ಮುದ್ರಿಕೆಯ
ವಚನಕಾರ
ಎ) ಮಲ್ಲಿಕಾರ್ಜುನ
ಬಿ) ಅಲ್ಲಮಪ್ರಭು
ಸಿ) ಅಕ್ಕಮಾಹಾದೇವಿ
ಡಿ) ಸಿದ್ಧರಾಮ *
5೪) ಬರಸಟಗನ ಭಕ್ತಿ ದಿಟವೆಂದು ನಂಬಲು ಬೇಡ
ಈ ವಚನ ಈತನದು
ಎ) ಮೋಳಿಗೆ ಮಾರಯ್ಯ
ಬಿ) ಅಂಬಿಗರ ಚೌಡಯ್ಯ
ಸಿ) ಡೋಹರ ಕಕ್ಕಯ್ಯ
ಡಿ) ಜೇಡರ ದಾಸಿಮಯ್ಯ *
5೫) ಮಾತೆಂಬುದು ಜೋತಿರ್ಲಿಂಗ
ಸ್ವರವೆಂಬುದು ಪರತತ್ವ ಈ ವಚನ ಈತನದು
ಎ) ಬಸವಣ್ಣ
ಬಿ) ಚೆನ್ನಬಸವಣ್ಣ
ಸಿ) ಅಲ್ಲ್ಮಪ್ರಭು *
ಡಿ) ಸಿದ್ಧರಾಮ
5೬) ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದು;ಖ
ನೋಡಾ ಈ ವಚನದ ಕರ್ತೃ
ಎ) ಚೆನ್ನಬಸವಣ್ಣ
ಬಿ) ಅಕ್ಕಮಾಹಾದೇವಿ
ಸಿ) ನೀಲಾಂಭಿಕೆ
ಡಿ) ಅಲ್ಲಮಪ್ರಭು *
5೭) ರಾಮನಾಥ ಎಂಬ ಅಂಕಿತ ಈ ವಚನಕಾರದ್ದು
ಎ) ಸಿದ್ಧರಾಮ
ಬಿ) ಅಲ್ಲಮಪ್ರಭು
ಸಿ) ಅಂಬಿಗರ ಚೌಡಯ್ಯ
ಡಿ) ಜೇಡರ ದಾಸಿಮಯ್ಯ *
5೮) ಮೋಳಿಗೆ ಮಾರಯ್ಯನ ವಚನಗಳ ಅಂಕಿತ
ಎ) ನಿಷ್ಕಳಂಕ ಮಲ್ಲಿಕಾರ್ಜುನ *
ಬಿ) ಅಕಳಂಕ ಮಲ್ಲಿಕಾರ್ಜುನ
ಸಿ) ಚೆನ್ನಮಲ್ಲಿಕಾರ್ಜುನ
ಡಿ) ಶ್ರೀಶೈಲ ಮಲ್ಲಿಕಾರ್ಜುನ
5೯) ಅಂಬಿಗರ ಚೌಡಯ್ಯನ ವಚನಗಳ ಅಂಕಿತ
ಎ) ಗುಹೇಶ್ವರ
ಬಿ) ಗೊಗ್ಗೇಶ್ವರ
ಸಿ) ಅಂಬಿಗರ ಚೌಡಯ್ಯ *
ಡಿ) ಬಹುರೂಪಿ ಚೌಡಯ್ಯ
6೦) ನಿಜಾತ್ಮರಾಮ ರಾಮ ಎನ್ನುವ
ಅಂಕಿತವುಳ್ಳ ವಚನಕಾರ
ಎ) ಮಾದರ ಚೆನ್ನಯ್ಯ *
ಬಿ) ಮಾದರ ಹರಳಯ್ಯ
ಸಿ) ಢಕ್ಕೆಯ ಬೊಮ್ಮಣ್ಣ
ಡಿ) ಡೊಹರ ಕಕ್ಕಯ್ಯ
6೧) ಹದಿಮೂರನೆಯ ಶತಮಾನದಲ್ಲಿ ರಚಿತವಾದ
ಪ್ರಸಿದ್ಧ ವ್ಯಾಕರಣ ಗ್ರಂಥ
ಎ) ಕರ್ನಾಟಕ ಶಬ್ದಾನುಶಾಸನ
ಬಿ) ಕವಿರಾಜ ಮಾರ್ಗ
ಸಿ) ಶಬ್ದಮಣಿದರ್ಪಣ *
ಡಿ) ಭಾಷಾಭೂಷಣ
6೨) ವೃದ್ಧ ಮಹೇಶ್ವರ ಪ್ರಸಂಗವು ಹರಿಹರನ ಈ
ರಗಳೆಯಲ್ಲಿದೆ
ಎ) ಬಸವರಾಜದೇವರ ರಗಳೆ
ಬಿ) ಮಹಾದೇವಿ ಅಕ್ಕನ ರಗಳೆ
ಸಿ) ನಂಬಿಯಣ್ಣನ ರಗಳೆ
ಡಿ) ಕುಂಬಾರ ಗುಂಡಯ್ಯನ ರಗಳೆ *
6೩) ನಡೆವರೆಡವದೆ ಕುಳಿತವರೆಡವುವರೇ ಈ ಮಾತು
ಈ ಕವಿಯ ಕಾವ್ಯದಲ್ಲಿದೆ
ಎ) ಕುಮಾರವ್ಯಾಸ
ಬಿ) ರಾಘವಾಂಕ *
ಸಿ) ಕುಮಾರ ವಾಲ್ಮೀಕಿ
ಡಿ) ಚಾಮರಸ
6೪) ಹರಿಹರನ ಗಿರಿಜಾ ಕಲ್ಯಾಣವು ಈ ಸಾಹಿತ್ಯ
ಪ್ರಕಾರದ ಕೃತಿ
ಎ) ಚಂಪೂ *
ಬಿ) ಸಾಂಗತ್ಯ
ಸಿ) ರಗಳೆ
ಡಿ) ಷಟ್ಪದಿ
6೫) ಕಿಟ್ಟಲ್ ಸಂಪಾದಿಸಿದುದು
ಎ) ಬಸವಣ್ಣನವರ ವಚನಗಳು
ಬಿ) ಜೈಮಿನಿ ಭಾರತ
ಸಿ) ಶಬ್ದಮಣಿ ದರ್ಪಣ *
ಡಿ) ಧರ್ಮಾಮೃತಂ
6೬) ಕಾಳಿದಾಸನ ಕುಮಾರಸಂಭವದ
ಪ್ರಭಾವವಿರುವ ಕೃತಿ
ಎ) ಗಿರಿಜಾ ಕಲ್ಯಾಣ *
ಬಿ) ಕಾದಂಬರಿ
ಸಿ) ಜಗನ್ನಾಥ ವಿಜಯ
ಡಿ) ಗದುಗಿನ ಭಾರತ
67) ಯಶೋಧರ ಚರಿತೆ ಅನಂತನಾಥ ಪುರಾಣ
ಕೃತಿಗಳನ್ನು ಬರೆದ ಕವಿ
ಎ) ನಾಗಚಂದ್ರ
ಬಿ) ಜನ್ನ *
ಸಿ) ರನ್ನ
ಡಿ) ಪೊನ್ನ
68) ಪೊಲ್ಲಮೆಯೇ ಲೇಸು ನಲ್ಲರ ಮೆಯ್ಯೊಳ್
ಉಲೇಖವಿರುವ ಕೃತಿ
ಎ) ಲೀಲಾವತೀ ಪ್ರಬಂಧಂ
ಬಿ) ಸಮ್ಯಕ್ವಕೌಮುದಿ
ಸಿ) ಯಶೋಧರ ಚರಿತೆ *
ಡಿ) ಸಮಯ ಪರೀಕ್ಷೆ
69) ಕನ್ನಡಮೆನಿಪ್ಪ ನಾಡು ಚೆಲ್ವಾಯ್ತು ಎಂಬ
ಉಲ್ಲೇ಼ಖವಿರುವ ಕೃತಿ
ಎ) ಕವಿರಾಜಮಾರ್ಗ
ಬಿ) ಆದಿಪುರಾಣ
ಸಿ) ಸಾಹಸ ಭೀಮ ವಿಜಯ
ಡಿ) ಕಬ್ಬಿಗರ ಕಾವ *
70) ಇದು ಹರಿಹರನು ರಚಿಸಿದ ಶತಕ ಕೃತಿ
ಎ) ಚಂದ್ರಚೂಡಾಮಣಿ ಶತಕ
ಬಿ) ಶಂಕರ ಶತಕ
ಸಿ) ರಕ್ಷಾಶತಕ *
ಡಿ) ಸೋಮೆಶ್ವರ ಶತಕ
71) ಶಬ್ದಮಣಿದರ್ಪಣವನ್ನು ಮೊಟ್ಟಮೊದಲಿಗೆ
ಸಂಪಾದಿಸಿ ಪ್ರಕಟಿಸಿದ ಆಂಗ್ಲ ಪಂಡಿತ
ಎ) ಎಫ್ ಕಿಟ್ಟಲ್
ಬಿ) ಜೆ ಗ್ಯಾರೆಟ್ *
ಸಿ) ಕ್ಯಾಂಬೆಲ್
ಡಿ) ರೀವ್
72) ಕಟ್ಟಿಯುಮೇನೊ? ಮಾಲೆಗಾರನ
ಪೊಸಬಾಸಿಗಂ ಮುಡಿವ ಭೋಗಿಗಳಲ್ಲದೆ
ಬಾಡಿ ಪೋಗದೇ! ಈ ಉಕ್ತಿ ಇರುವ ಕೃತಿ
ಎ) ಪಂಪ ಭಾರತ
ಬಿ) ಲೀಲಾವತಿ ಪ್ರಬಂಧ
ಸಿ) ಅನಂತನಾಥ ಪುರಾಣ*
ಡಿ) ಅಜಿತತೀರ್ಥಂಕರ ಪುರಾಣ
73) ಭಾಮಿನಿ ಷಟ್ಪದಿಯ ಮೊದಲ ಕನ್ನಡ ಗ್ರಂಥ
ಎ) ಬಸವಪುರಾಣ *
ಬಿ) ಸಿಂಗರಾಜ ಪುರಾಣ
ಸಿ) ಸಿದ್ಧರಾಮ ಪುರಾಣ
ಡಿ) ಪದ್ಮಪುರಾಣ
74) ಶೃಂಗಾರ ರಸವೊಂದನ್ನೇ ನಿರೊಪಿಸುವ
ಕನ್ನಡ ಕಾವ್ಯ
ಎ) ಆಂಡಯ್ಯನ ಕಬ್ಬಿಗರ ಕಾವ
ಬಿ) ನೇಮಿಚಂದ್ರನ ಲೀಲಾವತಿ ಪ್ರಬಂದ *
ಸಿ) ಚಂದ್ರರಾಜನ ಮದನ ತಿಲಕ
ಡಿ) ಅಪ್ಪಯ್ಯ ದೀಕ್ಷಿತರ ಕಾವಲಯಾನಂದ
75) ಸ್ತ್ರೀರೂಪಮೆ ರೂಪಂ ಶೃಂಗಾರಮೆ ರಸಂ
ಎಂಬುದು ಇವರ ಅಭಿಪ್ರಾಯ
ಎ) ಹರಿಹರ
ಬಿ) ರಾಘವಾಂಕ
ಸಿ) ಭೀಮಕವಿ
ಡಿ) ನೇಮಿಚಂದ್ರ *
76) ಕನ್ನಡದ ಮೊದಲ ಸಂಕಲನ ಗ್ರಂಥ ಸೂಕ್ತಿ
ಸುಧಾರ್ಣವದ ಕರ್ತೃ
ಎ) ವೃತ್ತವಿಲಾಸ
ಬಿ) ಕಮಲಭವ
ಸಿ) ಮಲ್ಲಿಕಾರ್ಜುನ *
ಡಿ) ಆಂಡಯ್ಯ
77) ನಿಂದರೆದಂಡಾಧೀಶಂ ಕುಳ್ಳಿರೆಮಂತ್ರಿ
ತೊಡಂಕೆಕವಿ ಈತ
ಎ) ಬಂಧುವರ್ಮ
ಬಿ) ಚಾವುಂಡರಾಯ
ಸಿ) ಜನ್ನ *
ಡಿ) ಪಾರ್ಶ್ವ ಪಂಡಿತ
78)ಭೀಮಕವಿಯ ಬಸವ ಪುರಾಣವು
ಎ) ಚರಿತ್ರ ಕಾವ್ಯ
ಬಿ) ಸಾಮಾಜಿಕ ಕಾವ್ಯ
ಸಿ) ಪುರಾಣಕಾವ್ಯ
ಡಿ) ಇತಿಹಾಸ ಕಾವ್ಯ *
79) ಕನಕದಾಸರ ರಚಿಸಿದ ಕೃತಿ
ಎ) ಹರಿಭಕ್ತಿ ಸಾರ *
ಬಿ) ಜೈಮಿನಿ ಭಾರತ
ಸಿ) ತೊರವೆ ರಾಮಾಯಣ
ಡಿ) ಜಗನ್ನಾಥ ವಿಜಯ
80) ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಈ
ಮಾತು ಇರುವ ಕೃತಿ
ಎ) ರಾಮಾಶ್ವಮೇಧ *
ಬಿ) ಅದ್ಭುತ ರಾಮಾಯಣ
ಸಿ) ಚಾವುಂಡರಾಯ ಪುರಾಣ
ಡಿ) ಮುದ್ರಾಮಂಜೂಷ
81) ಮುಂಡಿಗೆಗಳು ಎಂಬ ವಿಶಿಷ್ಟ ಪ್ರಕಾರದಲ್ಲಿ
ಬರೆದ ಕವಿ ಮತ್ತು ಕೀರ್ತನೆಕಾರ
ಎ) ಪುರಂದರದಾಸರು
ಬಿ) ಕನಕದಾಸರು *
ಸಿ) ತ್ಯಾಗರಾಜರು
ಡಿ) ಜಗನ್ನಾಥದಾಸರು
82) ಉಪಮಾಲೋಲ ಎಂದು ಪ್ರಸಿದ್ಧನಾದ ಕವಿ
ಎ) ಕುಮಾರವ್ಯಾಸ
ಬಿ) ಲಕ್ಷ್ಮೀಶ *
ಸಿ) ರಾಘವಾಂಕ
ಡಿ) ಹರಿಹರ
83) ಜೈಮಿನಿ ಭಾರತದ ಕರ್ತೃ
ಎ) ಭರತೇಶ
ಬಿ) ಲಕ್ಷ್ಮೀಶ *
ಸಿ) ತಿರುಮಲಾರ್ಯ
ಡಿ) ಷಡಕ್ಷರ ದೇವ
84) ಅದ್ಭುತ ರಾಮಾಯಣ ಇದು ಮುದ್ದಣ ಕವಿಯ
ಎ) ಷಟ್ಪದಿ ಕಾವ್ಯ
ಬಿ) ಗದ್ಯಗ್ರಂಥ *
ಸಿ) ಯಕ್ಷಗಾನ
ಡಿ) ಚಂಪೂಗ್ರಂಥ
85) ಸೊಬಗಿನ ಸೋನೆ ಈ ಸಾಹಿತ್ಯರೂಪದಲ್ಲಿದೆ
ಎ) ಕಿರ್ತನೆ
ಬಿ) ಶತಕ
ಸಿ) ಷಟ್ಪದಿ
ಡಿ) ಸಾಂಗತ್ಯ *
೮6) ಕನ್ನಡದ ಮೊತ್ತಮೊದಲ ಸಾಂಗತ್ಯ ಕೃತಿ
ಎ) ಸೊಬಗಿನ ಸೋನೆ *
ಬಿ) ಭರತೇಶ ವೈಭವ
ಸಿ) ಕುಮಾರರಾಮ ಸಾಂಗತ್ಯ
ಡಿ) ನೇಮಿಜಿನೇಶ ಸಂಗತಿ
87) ಕನ್ನಡಂ ಕತ್ತುರಿಯಲ್ತೆ ಎಂದು ಹೇಳಿದವರು
ಎ) ಬಿ ಎಂ ಶ್ರೀ
ಬಿ) ಜಿ ಪಿ ರಾಜರತ್ನಂ
ಸಿ) ಮುದ್ದಣ *
ಡಿ) ಆಲೂರು ವೆಂಕಟರಾಯ
88) ಉಡುಪಿಯನ್ನು ಕಾರ್ಯಕ್ಷೇತ್ರವನ್ನಾಗಿ
ಮಾಡಿಕೊಂಡ ದಾಸರು
ಎ) ಶ್ರೀಪಾದರಾಯರು
ಬಿ) ವಾದಿರಾಜ
ಸಿ) ಪುರಂದರದಾಸರು *
ಡಿ) ಜಗನ್ನಾಥದಾಸರು
89) ಚಾಮರಸ ಕವಿಯ ಪ್ರಭುಲಿಂಗಲೀಲೆ ಯು ಈ
ಷಟ್ಪದಿಯಲ್ಲಿ ರಚಿತವಾಗಿದೆ
ಎ) ಭಾಮಿನಿ *
ಬಿ) ಪರಿವರ್ಧಿನಿ
ಸಿ) ವಾರ್ಧಕ
ಡಿ) ಭೋಗ
90) ಲವಕುಶರ ಕಾಳಗದ ಕತೆಯು ಈ ಕಾವ್ಯದಲ್ಲಿ
ಬರುತ್ತದೆ
ಎ) ಜೈಮಿನಿ ಭಾರತ *
ಬಿ) ಕುಮಾರವ್ಯಾಸ ಭಾರತ
ಸಿ) ಪಂಪಭಾರತ
ಡಿ) ರಾಮಚರಿತ ಪುರಾಣ
91) ಸರಸ ಸಾಹಿತ್ಯದ ವರದೇವತೆ ಈ ಬಿರುದಿನ
ಕವಿಯಿತ್ರಿ ಯಾರು ?
ಎ) ಕಂತಿ
ಬಿ) ಅಕ್ಕಮಹಾದೇವಿ
ಸಿ) ಸಂಚಿಯ ಹೊನ್ನಮ್ಮ *
ಡಿ) ಹೆಳವನಕಟ್ಟೆ ಗಿರಿಯಮ್ಮ
92) ಈ ಕೆಳಗಿನವುಗಳಲ್ಲಿ ಯಾವುದು ಮುದ್ದಣ್ಣನ
ಕೃತಿಯಲ್ಲ
ಎ) ರಾಮಕಥಾವತಾರ *
ಬಿ) ರಾಮಪಟ್ಟಾಭಿಷೇಕ
ಸಿ) ರಾಮಾಶ್ವಮೇಧ
ಡಿ) ಅದ್ಭುತ ರಾಮಾಯಣ
93) ಹಯವದನ ಅಂಕಿತನಾಮದಿಂದ
ಕೀರ್ತನೆಗಳನ್ನು ರಚಿಸಿದವರು
ಎ) ವ್ಯಾಸರಾಯ
ಬಿ) ಶ್ರೀಪಾದರಾಜ
ಸಿ) ವಾದಿರಾಜ *
ಡಿ) ನರಹರಿತೀರ್ಥ
94) ಅಂಬಿಗ ನಾ ನಿನ್ನ ನಂಬಿದೆ,ಅನುಗಾಲವು
ಚಿಂತೆ ಜೀವಕೆ, ಅಪರಾಧಿನಾನಲ್ಲ
ಅಪರಾಧವೆನಗಿಲ್ಲ ಈ ಕೀರ್ತನೆಗಳ ಕರ್ತೃ
ಎ) ಜಗನ್ನಾಥ ದಾಸ
ಬಿ) ಪುರಂದರದಾಸ *
ಸಿ) ವಾದಿರಾಜ
ಡಿ) ಕನಕದಾಸ
95) ಮೊಟ್ಟಮೊದಲ ಹರಿದಾಸ ಕೀರ್ತನೆ
ಎನ್ನಲಾದ ಎಂತು ಮರುಳಾದೆ ನಾ ನೆಂತು
ಮರುಳಾದೆ ರಚನೆಯ ಕರ್ತೃ
ಎ) ಶ್ರೀಪಾದರಾಜ
ಬಿ) ನರಹರಿತೀರ್ಥ *
ಸಿ) ಕನಕದಾಸ
ಡಿ) ಪುರಂದರದಾಸ
96) ಕುಮಾರವ್ಯಾಸ ಭಾರತದ ನಿಜವಾದ ಹೆಸರು
ಎ) ಮಹಾಭಾರತ
ಬಿ) ಸ್ಂಪೂರ್ಣಭಾರತ
ಸಿ) ದಶಪರ್ವಭಾರತ
ಡಿ)ಕರ್ನಾಟಕ ಭಾರತ ಕಥಾಮಂಜರಿ *
97) ಇದು ರತ್ನಾಕರವರ್ಣಿಯ ರಚನೆಯಲ್ಲ
ಎ) ತ್ರಿಲೋಕ ಶತಕ
ಬಿ) ಅಪರಾಜಿತೇಶ್ವರ ಶತಕ
ಸಿ) ಶತಕತ್ರಯ *
ಡಿ) ರತ್ನಾಕರಧೀಶ್ವರ ಶತಕ
98) ಮುದ್ದಣ -ಮನೋರಮೆ ದಂಪತಿಗಳ ಸರಸ
ಸಂಭಾಷಣೆಯು
ಚಿತ್ರಿತವಾಗಿರುವುದು ಈ ಕೃತಿಯಲ್ಲಿ
ಎ) ಅದ್ಭುತ ರಾಮಾಯಣ
ಬಿ) ರಾಮಪಟ್ಟಾಭಿಷೇಕ
ಸಿ) ರಾಮಾಶ್ವಮೇಧ *
ಡಿ) ಗೋದಾವರಿ
99) ದಾಸ ಸಾಹಿತ್ಯದ ಪಿತಾಮಹ
ಎ) ಪುರಂದರದಾಸ
ಬಿ) ಕನಕದಾಸ
ಸಿ) ನರಹರಿತೀರ್ಥ *
ಡಿ) ವ್ಯಾಸರಾಯ
100) ಭಾಮಿನಿ ಷಟ್ಪದಿಗೆ ಕುಮಾರವ್ಯಾಸ ರಗಳೆಗೆ
ಹರಿಹರನಾದರೆ ಸಾಂಗತ್ಯಕ್ಕೆ
ಎ) ಚಾಮರಸ
ಬಿ) ಲಕ್ಷೀಶ
ಸಿ) ರತ್ನಾಕರವರ್ಣಿ *
ಡಿ) ನಿಜಗುಣ ಶಿವಯೋಗ

ಕಾಮೆಂಟ್‌ಗಳಿಲ್ಲ:

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ