ಪುಟಗಳು

ಪುಟಗಳು

a-z

a-z

27.11.16

PDO ವಿಶೇಷ



ಇತ್ತೀಚೆಗೆ ರಿಯೊ ಒಲಿಂಪಿಕ್ಸ್ನಲ್ಲಿ
ಮೊದಲ ಪದಕ ವಿಜೇತ ಭಾರತದ ಕ್ರೀಡಾಪಟು
1) ಪಿ ವಿ ಸಿಂಧು 2) ಬಬಿತಾ ಕುಮಾರಿ
3) ಸಾಕ್ಷಿ ಮಲಿಕ್ 4) ಗೀತಾ ಫಗತ್
C ✔
2016ರ ಮೆಲ್ಬರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಇದರ ಥಿಮ್ ಏನು?
1) ಮಕ್ಕಳ ಶಿಕ್ಷಣ 2) ಮಹಿಳಾ ಸಬಲೀಕರಣ
3) ಸ್ವಚ್ಛ ಭಾರತ್ 4) ನಿರ್ಮಲ್ ಗಂಗಾ
B ✔
ಇತ್ತೀಚೆಗೆ ಭಾರತ ಸ್ವಾತಂತ್ರ್ಯ ದಿನದಂದು ಈ
ಕೆಳಗಿನ ಯಾರಿಗೆ ಮರಣೋತ್ತರವಾಗಿ ಅಶೋಕ ಚಕ್ರ
ಪ್ರಶಸ್ತಿಯನ್ನು ನೀಡಲಾಯಿತು?
1) ಹನುಮಂತಪ್ಪ ಕೆ
2) ಹವಾಲ್ದಾರ್ ಹಂಗಫನ್ ದಾದಾ
3) ನಿರಂಜನ್ ಏಕ್ 4) ಗುರುಸೇವಕ್ ಸಿಂಗ್
B ✔
2015ರ "ವ್ಯಾಸ್ ಸಮ್ಮಾನ್" ಪ್ರಶಸ್ತಿಯನ್ನು
ಪಡೆದುಕೊಂಡವರು ಯಾರು?
1) ಸುನೀತಾ ಜೈನ್ 2) ನಿರ್ಮಲ್ ವರ್ಮಾ
3) ಕೈಲಾಸ್ ಗುಪ್ತಾ
4) ರಾಜೇಶ್ ಮೊಹರ್
A ✔
ಇತ್ತೀಚೆಗೆ ನಿಧನರಾದ ಸುಬ್ರೊತೋ ಬ್ಯಾನರ್ಜಿ
ಯಾವ ಕ್ರೀಡೆಗೆ ಸಂಬಂಧಿಸಿದ್ದರು?
1) ಕ್ರಿಕೆಟ್ 2) ಬ್ಯಾಡ್ಮಿಂಟನ್
3) ಬಾಕ್ಸಿಂಗ್ 4) ಪುಟ್ಬಾಲ್
A ✔
ಇತ್ತೀಚೆಗೆ ಈ ಕೆಳಗಿನ ಯಾರಿಗೆ ಒಲಿಂಪಿಕ್ ಆರ್ಡರ್
ಅವಾರ್ಡ್ಅನ್ನು ಕೊಡಲಾಗಿದೆ?
1) ಜಾಕೀಮ್ ಲೋ 2) ಕೆರೊಲಿನಾ ಮರೆನ್
3) ಥಾಮಸ್ ಬ್ಯಾಚ್ 4) ಎನ್ ರಾಮಚಂದ್ರನ್
D ✔
2016ರ ಬ್ರಿಕ್ಸ್ ಮಹಿಳೆಯರ ಸಂಸದೀಯ
ಸಮಾವೇಶ ಭಾರತದ ಯಾವ ನಗರದಲ್ಲಿ ಜರುಗಿತು?
1) ದೆಹಲಿ 2) ಜೈಪುರ್
3) ಲಕ್ನೋ 4) ಕೊಚ್ಚಿ
B ✔
ಭಾರತದ ಯಾವ ರಾಜ್ಯದ ಪೋಲಿಸ್ ಇಲಾಖೆಯು ಅಪರಾಧಗಳನ್ನು
ನಿಯಂತ್ರಿಸಲು ಡಿಎನ್ಎ ಸೂಚ್ಯಂಕ
ವ್ಯವಸ್ಥೆಯನ್ನು ಪ್ರಾರಂಭಿಸಿದೆ?
1) ಒಡಿಶಾ 2) ಆಂಧ್ರಪ್ರದೇಶ
3) ಹರಿಯಾಣ 4) ಪಂಜಾಬ್
B ✔
ಜೈವಿಕ ಜೀವಿಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ
ಬಗೆಗಿನ ಅಧ್ಯಯನವನ್ನು ಏನೆಂದು ಕರೆಯುವರು?
1) ಆಂತ್ರೋಪಾಲಜಿ 2) ಆಗ್ರೋನಮಿ
3) ಬಯೋಕೆಮಿಸ್ಟ್ರಿ 4) ಬಯೋಜಿಯಾಗ್ರಫಿ
C ✔
ವಿಶ್ವ ಹಣಕಾಸು ನಿಧಿ(IMF)ಯ ಮುಖ್ಯ ಕಚೇರಿ ಇರುವ ಸ್ಥಳ
1) ನ್ಯೂಯಾರ್ಕ್
2) ವಾಷಿಂಗ್ಟನ್
3) ಪ್ಯಾರಿಸ್ 4) ವಿಯೆನ್ನಾ
B ✔
ಈ ಕೆಳಗಿನ ಯಾವ ಜೋಡಿ ಸರಿಯಾಗಿ
ಹೊಂದಾಣಿಕೆಯಾಗಿಲ್ಲ?
1) ಅಮ್ಜದ್ ಅಲಿಖಾನ್ - ಸಾರೋದ್
2) ಬಿಸ್ಮಿಲ್ಲಾಖಾನ್ - ಶಹನಾಯಿ
3) ಟಿ ಚೌಡಯ್ಯ - ವೀಣೆ
4) ಟಿಆರ್ ಮಹಾಲಿಂಗಂ - ಕೊಳಲು
C ✔
ಜಲಿಯನ್ ವಾಲಾಬಾಗ್ಗೆ ಭೇಟಿ ನೀಡಿದ ಮೊದಲ
ಬ್ರಿಟನ್ ಪ್ರಧಾನಿ ಯಾರು?
1) ಟೋನಿ ಬ್ಲೇರ್ 2) ಗಾರ್ಡನ್ ಬ್ರೌನ್
3) ಡೇವಿಡ್ ಕ್ಯೆಮರಾನ್
4) ಮಾರ್ಗರೇಟ್ ಥ್ಯಾಚರ್
C ✔
ವಾರ್ ಅಂಡ್ ಪೀಸ್’ ಕೃತಿಯ ಕರ್ತೃ ಯಾರು?
1) ವಿಲಿಯಂ ಶೇಕ್ಸ್ಪಿಯರ್
2) ಜಾನ್ ಮಿಲ್ಟನ್
3) ಹೆಚ್ ಜಿ ವೆಲ್ಸ್ 4) ಲಿಯೋ ಟಾಲ್ಸ್ಟಾಯ್
D ✔
ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳ
ಸಂಖ್ಯೆ ಎಷ್ಟು?
1) 3 2) 4
3) 5 4) 6
C ✔
ಚಲನಚಿತ್ರ ಕ್ಷೇತ್ರದಲ್ಲಿ ಉತ್ಕøಷ್ಟ ಸಾಧನೆ ಮಾಡಿದವರಿಗೆ
ನೀಡಲಾಗುವ ಆಸ್ಕರ್ ಪ್ರಶಸ್ತಿಯನ್ನು ನೀಡುವ
ದೇಶ
1) ಅಮೆರಿಕ 2) ಫ್ರಾನ್ಸ್
3) ರಷ್ಯಾ 4) ಕೆನಡಾ
A ✔
ಕಾರ್ಮಿಕ ಭವಿಷ್ಯ ನಿಧಿಗೆ ಪ್ರಸ್ತುತ ನಿಗದಿಪಡಿಸಲಾಗಿರುವ
ಬಡ್ಡಿ ದರ ಎಷ್ಟು?
1) 8.5% 2) 8.25%
3) 8.8% 4) 8.75%
C ✔
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧಕ್ಕೆ ಮುಖ್ಯ ಕಾರಣ
1) ಟಿಪ್ಪು ಮತ್ತು ಮರಾಠರ ನಡುವೆ ಒಕ್ಕೂಟ ರಚನೆ
2) ಟಿಪ್ಪು ಮತ್ತು ನಿಜಾಮನ ನಡುವೆ ಒಕ್ಕೂಟ ರಚನೆ
3) ಟಿಪ್ಪುವಿನಿಂದ ಇಂಗ್ಲಿಷ್ರ ಸಹಾಯಕ ಸೈನ್ಯ
ಪದ್ಧತಿಗೆ ಸಹಿ ಹಾಕಲು ನಿರಾಕರಣೆ
4) ಶ್ರೀರಂಗಪಟ್ಟಣ ಒಪ್ಪಂದದ
ಉಲ್ಲಂಘನೆ
C ✔
ಶಿವಪ್ಪ ನಾಯಕನ `ಶಿಸ್ತು’ ಯಾವುದಕ್ಕೆ ಸಂಬಂಧಿಸಿದೆ?
1) ವಿದೇಶಿಯ ವ್ಯಾಪಾರ
2) ಸೈನಿಕ ವ್ಯವಸ್ಥೆ
3) ಗ್ರಾಮಾಡಳಿತ 4) ಭೂ ಕಂದಾಯ
D ✔
ಫತೇಪುರ್ ಸಿಕ್ರಿಯನ್ನು ಕಟ್ಟಿಸಿದ ಮೊಘಲ್
ದೊರೆ ಯಾರು?
1) ಬಾಬರ್ 2) ಶಹಜಹಾನ್
3) ಅಕ್ಬರ್ 4) ಜಹಾಂಗೀರ್
C ✔
ಯಾವ ಸೂಫಿ ಸಂತನ ಸ್ಮಾರಕವನ್ನು ಕಲಬುರ್ಗಿಯಲ್ಲಿ
ನಿರ್ಮಿಸಲಾಗಿದೆ?
1) ಖ್ವಾಜಾ ಬಂದೆ ನವಾಜ್
2) ಖ್ವಾಜಾ ಮೊಹಿನುದ್ದೀನ್ ಚಿಸ್ತಿ
3) ಸಲೀಂ ಚಿಸ್ತಿ 4) ಖ್ವಾಜಾ
ನಿಜಾಮುದ್ದೀನ್
A ✔
ಗಾಂಧೀಜಿಯವರು ತಮ್ಮ ಅಸಹಕಾರ
ಚಳವಳಿಯನ್ನು ಈ ಕೆಳಗಿನ ಯಾವ ಘಟನೆಯ ನಂತರ
ಸ್ಥಗಿತಗೊಳಿಸಿದರು?
1) ಚೌರಿ ಚೌರಾ ಘಟನೆ
2) ಜಲಿಯನ್ ವಾಲಾಬಾಗ್
3) ಚಂಪಾರಣ್ಯ ಚಳುವಳಿ
4) ಶಿವಪುರ ಧ್ವಜ ಸತ್ಯಾಗ್ರಹ
A ✔
ಸುಂದರಿ ವೃಕ್ಷಗಳು ಕಂಡು ಬರುವ ಕಾಡುಗಳು ಯಾವುವು?
1) ಕುರುಚಲು ಕಾಡುಗಳು 2) ಎಲೆ ಉದುರುವ ಕಾಡುಗಳು
3) ನಿತ್ಯ ಹರಿದ್ವರ್ಣ ಕಾಡುಗಳು
4) ಮ್ಯಾಂಗ್ರೋವ್ ಕಾಡುಗಳು
D ✔
ಭಾರತದಲ್ಲಿ ಮೊದಲನೇ ಪಂಚವಾರ್ಷಿಕ
ಯೋಜನೆಯ ಅವಧಿ ಯಾವುದು?
1) 1950-1955 2) 1951-1956
3) 1952-1957 4) 1953-1958
B ✔
ಕೃಷಿಕರಿಗೆ ದೀರ್ಘಾವಧಿ ಸಾಲ ನೀಡುವ
ಬ್ಯಾಂಕ್ ಯಾವುದು?
1) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್
2) ಕೇಂದ್ರ ಸಹಕಾರಿ ಬ್ಯಾಂಕ್
3) ನಬಾರ್ಡ್
4) ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್
D ✔
ಈ ಕೆಳಗಿನವುಗಳಲ್ಲಿ ರಾಜ್ಯ ಸರ್ಕಾರ ವಿಧಿಸುವ ತೆರಿಗೆ
ಯಾವುದು?
1) ಸೇವಾ ತೆರಿಗೆ 2) ಭೂ ಕಂದಾಯ
3) ಆದಾಯ ತೆರಿಗೆ 4) ವೃತ್ತಿ ತೆರಿಗೆ
B ✔
ರಾಷ್ಟ್ರೀಯ ಪುನರ್ ನವೀಕರಣ ನಿಧಿ
ಯಾವುದರ ಸುಧಾರಣೆಗೆ ಸಂಬಂಧಿಸಿದೆ?
1) ಬ್ಯಾಂಕಿಂಗ್ ಸುಧಾರಣೆ
2) ವಿದೇಶಿ ವ್ಯಾಪಾರಿ ಸುಧಾರಣೆ
3) ಸಾರ್ವಜನಿಕ ವಲಯದ ಕೈಗಾರಿಕೆಗಳ ಸುಧಾರಣೆ
4) ಮೇಲಿನ ಎಲ್ಲವೂ
C ✔
ಧನುರ್ವಾಯು ರೋಗ ಬರಲು ಕಾರಣವಾದ ಬ್ಯಾಕ್ಟಿರೀಯಾ
1) ವಿಬ್ರಿಯೊ ಕಾಲರೆ 2) ಟ್ಯೂಬರ್
ಕ್ಯುಲೊಸಿಸ್ ಬ್ಯಾಸಿಲಸ್
3) ಕಾಸ್ಟಿಡಿಯಂ ಟೆಟನಿ
4) ಸಾಲ್ಮೋನೆಲ್ಲಾ ಟೈಫೆ
C ✔
ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ
ಟೋಪಿಯಂತೆ ಇರುವ ಗ್ರಂಥಿ
1) ಪ್ಯಾರಾ ಥೈರಾಯಿಡ್ ಗ್ರಂಥಿ
2) ಅಡ್ರಿನಲ್ ಗ್ರಂಥಿ
3) ಪಿಟ್ಯುಟರಿ ಗ್ರಂಥಿ
4) ಥೈರಾಯಿಡ್ ಗ್ರಂಥಿ
B ✔
ಅಮೈಲೇಸ್ ಕಿಣ್ವವು ಪಿಷ್ಟವನ್ನು ___ ಆಗಿ ಪರಿವರ್ತಿಸುತ್ತದೆ
1) ಗ್ಲುಕೋಸ್ 2) ಮಾಲ್ಟೋಸ್
3) ಗ್ಯಾಲಕ್ಟೋಸ್ 4) ಗ್ಲಿಸರಾಲ್
B ✔
ಸ್ಪೈರೋಗೈರಾ ಎಂಬುದು
1) ಕಂದು ಶೈವಲ
2) ಕೆಂಪು ಶೈವಲ
3) ಹಸಿರು ಶೈವಲ
4) ಹಳದಿ ಶೈವಲ
C ✔
ಕೃತಕ ರತ್ನಗಳು ಮತ್ತು ನೈಸರ್ಗಿಕ ರತ್ನಗಳನ್ನು ಗುರ್ತಿಸಲು ಈ
ಕೆಳಗಿನ ಯಾವ ಕಿರಣಗಳನ್ನು ಬಳಸಲಾಗುತ್ತದೆ?
1) ಅವಗೆಂಪು ಕಿರಣ 2) ಕ್ಷ ಕಿರಣ
3) ಗಾಮಾ ಕಿರಣ
4) ನೇರಳಾತೀತ ಕಿರಣ
A ✔
ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕರ
ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ ತಿಳಿಸುವ ಸಂವಿದಾನದ
ವಿಧಿ ಯಾವುದು?
1) 148 ನೇ ವಿಧಿ 2) 149 ನೇ ವಿಧಿ
3) 150 ನೇ ವಿಧಿ 4) 151 ನೇ ವಿಧಿ
B ✔
ಭಾರತದ ಸಂವಿಧಾನದ ಎಷ್ಟನೇ ಭಾಗ ಸಂವಿಧಾನದ
ತಿದ್ದುಪಡಿ ಬಗ್ಗೆ ತಿಳಿಸುತ್ತದೆ?
1) 18ನೇ ಭಾಗ 2) 19ನೇ ಭಾಗ
3)20 ನೇಭಾಗ 4) 21ನೇ ಭಾಗ
C ✔
ಸಂವಿಧಾನ 360 ನೇ ವಿಧಿಯನ್ವಯ ಇದುವರೆಗೆ ಭಾರತದಲ್ಲಿ
ಎಷ್ಟು ಬಾರಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದೆ?
1) 2 ಬಾರಿ 2) 3 ಬಾರಿ
3) 4 ಬಾರಿ 4) ಇನ್ನು ಒಮ್ಮೆಯೂ ವಿಧಿಸಿlla
D ✔

ಪಿ.ಡಿ.ಓ.ವಿಶೇಷ
1) ನಮೂನೆ ನಂ 20 ಪುಸ್ತಕ ಯಾವುದು?
ಎ. ಸಾಮಾನ್ಯ ಪಾವತಿ ಪುಸ್ತಕ
ಬಿ. ತೆರಿಗೆ ಪುಸ್ತಕ
ಸಿ. ವೇತನ ಪುಸ್ತಕ
ಡಿ. ಯಾವೂದು ಅಲ್ಲ
ಉ: ಎ
2) 1927ರ ಹೊತ್ತಿಗೆ ಹಿಂದಿನ ಮೈಸೂರು
ಸಂಸ್ಥಾನದ ಎಷ್ಟು ಜಿಲ್ಲೆಗಳಲ್ಲಿ ಸರಕಾರೇತರ ಚುನಾಯಿತ
ವ್ಯಕ್ತಿಗಳು ಜಿಲ್ಲಾ ಮಂಡಳಿಗಳ ಅಧ್ಯಕ್ಷರಾಗಿ
ಕಾರ್ಯನಿರ್ವಹಿಸುತ್ತಿದ್ದರು?
ಎ. 19 ಬಿ. 13 ಸಿ. 08 ಡಿ. 09
ಉ:ಸಿ
3) ಸಂವಿಧಾನದ 73ನೇ ತಿದ್ದುಪಡಿಯ 243 1ನೇ ಅನುಚ್ಛೇದ
ಯಾವುದಕ್ಕೆ ಸಂಬಂಧಿಸಿದೆ?
ಎ. ಜಿಲ್ಲಾ ಯೋಜನಾ ಸಮಿತಿ ರಚೆನೆಗೆ ಬಿ. ಹಣಕಾಸು ಆಯೋಗ
ರಚೆನೆಗೆ ಸಿ. ಚುನಾವಣಾ ಆಯೋಗ ರಚೆನೆಗೆ ಡಿ. ಯಾವೂದು ಅಲ್ಲ
ಉ: ಬಿ
4) ಪ್ರಸ್ತುತವಾಗಿ ಶಾಸಕರ/ವಿಧಾನ ಪರಿಷತ್ತ ಸದಸ್ಯರ
ಸ್ಥಳೀಯ ಪ್ರದೇಶಾಭಿವೃದ್ಧಿ ಅನುಧಾನವನ್ನು ____
ಯೋಜನೆಯೊಂದಿಗೆ ವಿಲಿನಗೊಳಿಸಲಾಗಿದೆ
ಎ. ಗ್ರಾಮ.ವಿಕಾಸ ಬಿ. MGNREGA ಸಿ. ಆದರ್ಶ ಗ್ರಾಮ
ಡಿ.ಜಲ ನಿರ್ಮಲ
ಉ: ಬಿ
5) ಜಲ ನಿರ್ಮಲ ಯೋಜನೆಗೆ ನೆರವು ನೀಡುವವರು
ಯಾರು?
ಎ. ವಿಶ್ವ ಬ್ಯಾಕ ಬಿ. ಕೇಂದ್ರ ಸರಕಾರ ಸಿ. ರಾಜ್ಯ ಸರಕಾರ
ಡಿ. ಬಿ&ಸಿ
ಉ: ಎ
6) ಮಾಹಿತಿ ಹಕ್ಕು ಅಧಿನಿಯ 2005ರಡಿ ಗ್ರಾಮ ಪಂಚಾಯತಿ
ಮೊದಲನೇ ಮೇಲ್ಮನವಿ ಪ್ರಾಧಿಕಾರಿ ಯಾರು?
ಎ. ಪಿ.ಡಿ.ಓ ಬಿ. ಕಾರ್ಯದರ್ಶಿ ಸಿ. ಕಾರ್ಯನಿರ್ವಾಹಕ ಅಧಿಕಾರಿ
ಡಿ. ಅಧ್ಯಕ್ಷರು
ಉ: ಎ
7) ಮಾಹಿತಿ ಹಕ್ಕು ಅಧಿನಿಯ 2005ರಡಿ ಫ್ಲಾಪಿ/ಡಿಸ್ಕೆಟ್ ನಲ್ಲಿ
ಮಾಹಿತಿ ಪಡೆಯಲು ರೂ____ ಹಣ ಸಂಧಾಯ
ಮಾಡಬೇಕಾಗುತ್ತದೆ.
ಎ. 100 ರೂ ಬಿ. 50 ರೂ ಸಿ. 30 ರೂ ಡಿ. 20 ರೂ
ಉ: ಬಿ
8) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ
ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?
ಎ. 195 ಬಿ. 1962 ಸಿ. 1956 ಡಿ. 1887
ಉ: ಎ
9) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ
ಯಾವುದು?
ಎ. ಜಿಲ್ಲಾ ಪಂಚಾಯತಿ ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ ಸಿ.
ಜಿಲ್ಲಾ ಸಮಿತಿ ಡಿ. ಜಿಲ್ಲಾ ಸ್ಥಾಯಿ ಸಮಿತಿ
ಉ: ಎ
10) ಭೂಮಿ,ಬಾಲಾಶ್ರಮ & ಮುಖ್ಯ ವಾಹಿನಿ ಇವುಗಳೆಲ್ಲಾ……….
ಎ. ಕರ್ನಾಟಕ ಗ್ರಾಮೀಣಾಭೀವೃದ್ಧಿ ಯೋಜನೆಗಳು
ಬಿ. ಇ-ಕಾರುಬಾರು ಯೋಜನೆಗಳು(ಕರ್ನಾಟಕ) ಸಿ. ವಿಶ್ವ
ಬ್ಯಾಂಕಿನಿಂದ ಹಣಕಾಸು ಪಡೆದ ಯೋಜನೆಗಳು ಡಿ.
ಮಕ್ಕಳ ಸಹಾಯವಾಣಿ ಉ: ಬಿ
11) ಗ್ರಾಮ ಪಂಚಾಯತಿಗಳ ಲೆಕ್ಕ ಪತ್ರಗಳ ಪರಿಶೋಧನೆ
ನಡೆಸುವವರಾರು?
ಎ. ರಾಜ್ಯ ಲೆಕ್ಕ ಪತ್ರಗಳ ನಿಯಂತ್ರಕರು ಬಿ.
ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ
ನಿಯಂತ್ರಕರು
ಸಿ. ಮುಖ್ಯ ಲೆಕ್ಕಾಧಿಕಾರಿಗಳು ಜಿ.ಪಂ ಡಿ. ಸಹಾಯಕ
ಲೆಕ್ಕಾಧಿಕಾರಿಗಳು ತಾ.ಪಂ
ಉ: ಬಿ
12) ಹಣಕಾಸು ಆಯೋಗದ ಅಧ್ಯಕ್ಷರನ್ನು
ಹೊಂದಾಣಿಸಿ
A. 2 ನೇ ಆಯೋಗ 1. ಮಹಾವೀರ ತ್ಯಾಗಿ
B. 4 ನೇ ಆಯೋಗ 2. ಪಿ.ವಿ.ರಾಜಮನ್ನಾರ
C. 5 ನೇ ಆಯೋಗ 3. ಕೆ. ಸಂತಾನಂ
D. 13 ನೇ ಆಯೋಗ 4. ವಿಜಯ್ ಎಲ್ ಕೇಳ್ಕರ್
ಎ. A-3 B-2 C-1 D- 4 ಬಿ. A-1 B-3 C-2 D- 4
ಸಿ. A-4 B-2 C-3 D- 1 ಡಿ. A-2 B-3 C-4 D- 1
ಉ: ಎ
13) ಇದು ಉತ್ಪಾದನಾ ಸಮಿತಿಯ ಒಂದು ಕಾರ್ಯ
ಎ. ಕೈಗಾರಿಕೆಗಳು ಬಿ. ಸಾರ್ವಜನಿಕ ಆರೋಗ್ಯ ಸಿ. ಶಿಕ್ಷಣ ಡಿ.
ಮೇಲಿನ ಎಲ್ಲವೂ
ಉ: ಎ
14) ಪ್ರಸ್ತುತ ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರ
ಸಂಖ್ಯೆ ಎಷ್ಟು?
ಎ. 95000 ಬಿ. 35000 ಸಿ. 45000 ಡಿ. 49000
ಉ: ಸಿ
15) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ
ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?
ಎ. 1952 ಬಿ. 1962 ಸಿ. 1956 ಡಿ. 1887
ಉ: ಎ
16) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ
ಯಾವುದು?
ಎ. ಜಿಲ್ಲಾ ಪಂಚಾಯತಿ ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ ಸಿ.
ಜಿಲ್ಲಾ ಸಮಿತಿ ಡಿ. ಜಿಲ್ಲಾ ಸ್ಥಾಯಿ ಸಮಿತಿ
ಉ: ಎ
17) ಗ್ರಾಮ ಪಂಚಾಯತಿಯ ನೌಕರರ ವಾರ್ಷಿಕ ವಿವರಣ
ಪಟ್ಟಿಯನ್ನು ಮಹಾಲೇಖಪಾಲರಿಗೆ ಪ್ರತಿ ವರ್ಷ ಯಾವ
ತಿಂಗಳಲ್ಲಿ ಸಲ್ಲಿಸಲಾಗುತ್ತದೆ.
ಎ. ಮಾರ್ಚ್ 31 ರೊಳಗೆ ಬಿ. ಜೂನ್ 1 ರೊಳಗೆ
ಸಿ. ಮೇ 15 ರೊಳಗೆ ಡಿ. ಏಪ್ರಿಲ್ 1 ರೊಳಗೆ
ಉ: ಸಿ
18) ಕ.ಪಂ.ರಾ.ಅ.1993ರ ಪ್ರಕರಣ 32 ಇದು ಈ
ವಿಷಯಕ್ಕೆ ಸಂಬಂದಿಸಿದೆ
ಎ. ಸದಸ್ಯತ್ವ ಅನರ್ಹತೆಗೆ ಬಿ. ಮತದಾನಕ್ಕೆ ಸಿ.
ಸದಸ್ಯನಾಗಲು ಅರ್ಹತೆ ಕುರಿತು ಡಿ. ಮತದಾನ
ಕೇಂದ್ರಗಳಿಂದ ಮತ ಪತ್ರಗಳನ್ನು
ತೆಗೆದುಕೊಂಡು ಹೋಗುವ ಅಪರಾಧ ಉ: ಡಿ
19) EFT ಇದು
ಎ. Emergency Fund Tranceper ಬಿ. Electronic
Fund Tranceper ಸಿ. Electronic Fund Transaction
ಡಿ. None of the Above
ಉ: ಬಿ
20) GSK ಇದು
ಎ.ಗ್ರಾಮೀಣ ಸಹಕಾರಿ ಕೇಂದ್ರ ಬಿ.
ಗ್ರಾಮೀಣ ಸ್ತ್ರೀಶಕ್ತಿ ಕೇಂದ್ರ ಸಿ.
ಗಾಂಧಿ ಸಾಕ್ಷಿ ಕಾಯಕ ಡಿ ಯಾವುದು ಅಲ್ಲ
ಉ: ಸಿ
21) 74ನೇ ತಿದ್ದುಪಡಿಯಲ್ಲಿ 243U ಇದು ಇದರ ಕುರಿತು
ಹೇಳುತ್ತದೆ
ಎ. ಗ್ರಾಮ ಪಂಚಾಯತ ಅವಧಿ ಬಿ. ನಗರ ಸಭೆಗಳ ಅವಧಿ
ಸಿ. ತಾಲೂಕ ಪಂಚಾಯತ ಅವಧಿ ಡಿ ಜಿಲ್ಲಾ ಪಂಚಾಯತ
ಅವಧಿ
ಉ: ಬಿ
22) ಜಿಲ್ಲಾ ಸ್ಥಾಯಿ ಸಮಿತಿಯು ಚುನಾಯಿತ
ಅಧ್ಯಕ್ಷರನ್ನೊಳಗೊಂಡು ಎಷ್ಟು
ಜನ ಸದಸ್ಯರನ್ನೊಳಗೊಂಡಿರುತ್ತದೆ?
ಉ: 5 ಜನ ಬಿ. 8ಜನ ಸಿ 7ಜನ ಡಿ. 15 ಜನ
ಉ: ಸಿ
23) ಭಾಗ್ಯ ಲಕ್ಷ್ಮೀ ಯೋಜನೆಯಡಿ
ದಿನಾಂಕ:01-08-2008ರ ನಂತರ ಜನಿಸಿದ ಮಗುವಿಗೆ
ಎಷ್ಟು ರೂಪಾಯಿಗಳ ಠೇವಣಿ ಮೊತ್ತ ಇಡಲಾಗುತ್ತದೆ?
ಎ. 19300 ರೂ ಬಿ. 10000ರೂ ಸಿ. 100000ರೂ ಡಿ. 50000ರೂ
ಉ: ಎ
24) ಸಕಾಲದಡಿ ನಿಗದಿತ ಅವಧಿಯೊಳಗೆ ಕೆಲಸ
ಪೂರ್ಣಗೊಳ್ಳದಿದ್ದರೆ ಸರಕಾರಿ ದಿನ ನಿತ್ಯ ಎಷ್ಟು
ರೂ ಗಳ ದಂಡ ವಿಧಿಸಲಾಗುತ್ತದೆ?
ಎ. 10ರೂ ಬಿ. 50ರೂ ಸಿ. 20ರೂ ಡಿ. 100ರೂ
ಉ: ಸಿ
25) ಸಕಾಲದಡಿ ನೈರ್ಮಲಿಕರಣ ಅರ್ಜಿ ಸಲ್ಲಿಸಿದ್ದನ್ನು ಎಷ್ಟು
ದಿನಗಳೊಳಗಾಗಿ ವಿಲೆ ಮಾಡಬೇಕು?
ಎ. 3 ದಿನ ಬಿ. 7 ದಿನ ಸಿ. 15 ದಿನ ಡಿ. 8 ದಿನ
ಉ: ಬಿ
26) ಲಾಗ್ ಬುಕ್ ಇದು ಯಾವುದಕ್ಕೆ ಸಂಬಂದಿಸಿದೆ?
ಎ. ಮೀಟರ ಅಳತೆ ಬಿ.ರಸ್ತೆಗಳ ಅಳತೆ ಸಿ. ಕುಡಿಯುವ
ನೀರಿನ ಸ್ಥಾವರಗಳ ವಿದ್ಯುತ್ ಮಿಟರಗಳ ಮಾಪನ ಡಿ.
ಯಾವುದು ಅಲ್ಲ
ಉ: ಸಿ
27) ಗ
್ರಾಮೀಣ ವಿಕಾಸ ವಿಜ್ಞಾನ ಸಮಿತಿ ಕೇಂದ್ರ ಕಚೇರಿ
ಎಲ್ಲಿದೆ?
ಎ. ಮೈಸೂರ ಬಿ. ಜೋಧಪುರ ಸಿ. ದೆಹಲಿ ಡಿ. ಹೈದರಾಬಾದ್
ಉ: ಬಿ
28) NRLM ಪ್ರಾರಂಭದಲ್ಲಿ ಶೇ ಎಷ್ಟರಷ್ಟು
ಬ್ಲಾಕಗಳಲ್ಲಿ ಅರಂಬಿಸಿತು?
ಎ. ಶೇ 10% ಬಿ. ಶೇ 35% ಸಿ. ಶೇ 50% ಡಿ. ಶೇ 15%
ಉ: ಡಿ
29) Rural Institute For Development ಇದು ಇವರಿಗಾಗಿ
ಶ್ರಮಿಸುತ್ತಿದೆ
ಎ. ಬಾಲಕಾರ್ಮಿಕರು ಬಿ. ಅಂಗವಿಕಲರು ಸಿ. ವೃದ್ಧರು ಡಿ.
ವಿಧವೆಯರು
ಉ: ಎ
30) ರೈತ ಮಿತ್ರ ಯೋಜನೆಯನ್ನು ಯಾವ ವರ್ಷದಿಂದ
ಅನುಷ್ಠಾನಗೊಳಿಸಲಾಗುತ್ತದೆ?
ಎ. 2005-06 ಬಿ. 2000-01 ಸಿ. 1993-94 ಡಿ. 2015-16
ಉ: ಬಿ
31) ವಾರ್ಡ ಸಭೆಗೆ ಕನಿಷ್ಟ ಎಷ್ಟು ಮಹಿಳೆಯರು ಇರಬೇಕು?
ಎ. ಶೇ 50% ಬಿ. ಶೇ 40% ಸಿ. ಶೇ 100% ಡಿ. ಶೇ 30%
ಉ: ಡಿ
32) ವಿವೇಚನಾತ್ಮಕ ಅನುಧಾನದಲ್ಲಿ ಶೇ______ರಷ್ಟು ವಿದ್ಯುತ್
ವೆಚ್ಚಕ್ಕೆ ಕಡಿತ ಮಾಡಲಾಗುವುದು
ಎ. ಶೇ 40% ಬಿ. ಶೇ 60% ಸಿ. 80% ಡಿ. ಶೇ 20%
ಉ: ಬಿ
33) 2013-14ನೇ ಇ-ಆಡಳಿತ ಪ್ರಶಸ್ತಿಗೆ ಬಾಜನವಾದ ಯೋಜನೆ
ಯಾವುದು?
ಎ. ಇಂದಿರಾ ಆವಾಸ ಬಿ. NREGA ಸಿ. ಸಕಾಲ ಡಿ. ನಿರ್ಮಲ
ಗ್ರಾಮ
ಉ: ಸಿ
34) ಸಕಾಲ ಯೋಜನೆಯನ್ನು ಕರ್ನಾಟಕದಲ್ಲಿ ಪ್ರಥಮವಾಗಿ
ಎಲ್ಲಿ ಆರಂಭಿಸಲಾಯಿತು?
ಎ. ಬೆಂಗಳೂರ ಬಿ. ಯಾದಗಿರಿ ಸಿ. ದಾರವಾಢ ಡಿ. ಬಾಗಲಕೋಟ
ಉ: ಬಿ
35) ಕರ್ನಾಟಕದ ಈ ಯೋಜನೆಗೆ ಚಿನ್ನದ ಪದಕ ಸಂದಿವೆ
ಎ. ಭೂಮಿ & ಗ್ರಾಮೀಣ ವಸತಿ ಬಿ.NREGA ಸಿ. NBA
ಡಿ. NRLM
ಉ: ಎ
36) ಸವಿಧಾನದ 356ನೇ ನಿಬಂಧನೆಯು ಮುಖ್ಯವಾದುದು
ಏಕೆಂದರೆ ಅದು
ಎ. ಅಂತರರಾಜ್ಯ ಸಂಬಂದಗಳ ಕುರಿತಾಗಿದೆ ಬಿ.
ಪ್ರೆಸ್ ಗೆ ಸಂಬಂದಿಸಿದ್ದು ಸಿ. ಕೇಂದ್ರ&ರಾಜ್ಯಗಳಿ
ಗೆ ಡಿ. ಬಜೆಟ್ ಗೆ ಸಂಬಂದಿಸಿದ್ದು
ಉ: ಸಿ
37) 61ನೇ ಪರಿಚ್ಛೇದದ ಪ್ರಕಾರ ಗ್ರಾಮ ಪಂಚಾಯತಿಯು…
ಎ. 3 ಸ್ಥಾಯಿ ಸಮಿತಿ ರಚಿಸಬಹುದು ಬಿ. 1 ಸ್ಥಾಯಿ ಸಮಿತಿ
ರಚಿಸಬಹುದು ಸಿ. 5 ಸ್ಥಾಯಿ ಸಮಿತಿ ರಚಿಸಬಹುದು ಡಿ. 2
ಸ್ಥಾಯಿ ಸಮಿತಿ ರಚಿಸಬಹುದು ಉ: ಎ
38) ಈ ಕೆಳಕಂಡವರಲ್ಲಿ ಯಾರು ಜಿಲ್ಲಾ ಪಂಚಾಯತಿಗಳ
ಸದಸ್ಯರಲ್ಲ?
ಎ. ತಾ.ಪಂ ಅಧ್ಯಕ್ಷರು ಬಿ. ಗ್ರಾ.ಪಂ.ಅಧ್ಯಕ್ಷರು
ಸಿ. ಸಂಸತ್ತ ಸದಸ್ಯರು ಡಿ.ವಿಧಾನ ಸಭಾ ಸದಸ್ಯರು
ಉ: ಬಿ
39) ಮಹಿಳೆಯರು & ಮಕ್ಕಳ ಕಲ್ಯಾಣವು ಈ ಕೆಳಗಿನ
ಸಮಿತಿಯ ಕೆಲಸವಾಗಿರುತ್ತದೆ…
ಎ. ಉತಪಾದನಾ ಸಮಿತಿ ಬಿ. ಸೌಕರ್ಯ ಸಮಿತಿ ಸಿ. ಸಾಮಾಜಿಕ
ನ್ಯಾಯ ಸಮಿತಿ ಡಿ. ಪೌರ ಸಮಿತಿ
ಉ: ಸಿ
40) ಇಂದಿರಾ ಆವಾಸ್ ಯೋಜನೆಗೆ ಕ್ರಮವಾಗಿ ಕೇಂದ್ರ&
ರಾಜ್ಯ ಸರಕಾರ ಯಾವ ಅನುಪಾತದಲ್ಲಿ ಅನುಧಾನ
ನೀಡುತ್ತವೆ?
ಎ. 75:25 ಬಿ. 80:20 ಸಿ. 60:40 ಡಿ. 50:50
ಉ: ಎ
1. ನ್ಯಾಯ ಪಂಚಾಯತಗಳ ರಚನೆಗೆ ಶಿಫಾರಸ್ಸು ಮಾಡಿದ
ಸಮಿತಿ ಯಾವುದು?
A. ಕೊಂಡಜ್ಜಿ ಬಸಪ್ಪ ಸಮಿತಿ ✔
B. ಅಶೋಕ್ ಮೆಹ್ತಾ ಸಮಿತಿ
C. ವೆಂಕಟಪ್ಪ ಸಮಿತಿ
D. ಸಂತಾನಂ ಸಮಿತಿ
A ✔✔
2. ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ ರಾಜ್
ತಿದ್ದುಪಡಿ ಅಧಿನಿಯಮ ಜಾರಿಗೆ ಬಂದಿದ್ದು?
A. 25-2-2016
B. 23-5-2016
C. 23-2-2016
D. 10-5-2016
A ✔✔
೩. ಕರ್ನಾಟಕ ಪಂಚಾಯತ ರಾಜ್ ಅಧಿನಿಯಮದ ಅನ್ವಯ
ಕಾರ್ಖಾನೆ ಎಂದರೆ?
A. 1948 ರ ಕಾರ್ಖಾನೆ ಅಧಿನಿಯಮದಲ್ಲಿ
ನೊಂದಾಯಿತ ಸಂಸ್ಥೆ
B. ೧೯೫೨ ರ ಕಾರ್ಖಾನೆ ಅಧಿನಿಯಮದಲ್ಲಿ
ನೊಂದಾಯಿತ ಸಂಸ್ಥೆ
C. ೧೯೯೩ ರ ಕಾರ್ಖಾನೆ ಅಧಿನಿಯಮದಲ್ಲಿ
ನೊಂದಾಯಿತ ಸಂಸ್ಥೆ
D. ೧೯೫೮ ರ ಕಾರ್ಖಾನೆ ಅಧಿನಿಯಮದಲ್ಲಿ
ನೊಂದಾಯಿತ ಸಂಸ್ಥೆ
A ✔✔
೪. ಜನವಸತಿ ಎಂದರೆ?
A. ಗ್ರಾಮದ ಪರಿಮಿತಿಯ ಹೊರಗೆ ಇರುವ ೧೦೦
ರಿಂದ ೩೫೦ ಜನಸಂಖ್ಯೆ ಹೊಂದಿದ
ವಸತಿ ಪ್ರದೇಶ
B. ಗ್ರಾಮದ ಪರಿಮಿತಿಯ ಹೊರಗೆ ಇರುವ ೧೦೦
ರಿಂದ ೪೦೦ ಜನಸಂಖ್ಯೆ ಹೊಂದಿದ
ವಸತಿ ಪ್ರದೇಶ
C. ಗ್ರಾಮದ ಪರಿಮಿತಿಯ ಒಳಗೆ ಇರುವ ೧೦೦ ರಿಂದ
೩೫೦ ಜನಸಂಖ್ಯೆ ಹೊಂದಿದ ವಸತಿ
ಪ್ರದೇಶ
D. ಗ್ರಾಮದ ಪರಿಮಿತಿಯ ಒಳಗೆ ಇರುವ ೧೦೦೦ ರಿಂದ
೩೫೦೦ ಜನಸಂಖ್ಯೆ ಹೊಂದಿದ ವಸತಿ
ಪ್ರದೇಶ
A ✔✔
೫. ಗ್ರಾಮ ಪಂಚಾಯತಗಳಲ್ಲಿ ಪಂಚಾಯತಿ ಅಭಿವೃದ್ಧಿ
ಅಧಿಕಾರಿ ಹುದ್ದೆಯು ಸೃಷ್ಟಿಯಾಗಿದ್ದು?
A. 1-4-2010
B. 28-4-2009
C. 13-5-2011
D. 23-7-2010
D ✔✔
6. ರಾಜ್ಯ ಚುನಾವಣಾ ಆಯೋಗದ ರಚನೆಗೆ ಅವಕಾಶ
ನೀಡಿದ ಪ್ರಕರಣ?
A. 310
B. 310 A
C. 308
D. 300
C ✔✔
7. ಗ್ರಾಮ ಪಂಚಾಯತಿ ಸಭೆಯು ಕನಿಷ್ಠ ಎಷ್ಟು
ತಿಂಗಳಿಗೊಮ್ಮೆ ನಡೆಸತಕ್ಕದ್ದು?
A. 3 ತಿಂಗಳಿಗೊಮ್ಮೆ
B. ೧ ತಿಂಗಳಿಗೊಮ್ಮೆ
C. ೬ ತಿಂಗಳಿಗೊಮ್ಮೆ
D. ೨ ತಿಂಗಳಿಗೊಮ್ಮೆ
B ✔✔
೮. ಗ್ರಾಮ ಪಂಚಾಯತಿಗಳನ್ನು ವಿಸರ್ಜನೆ ಮಾಡುವ ಅಧಿಕಾರ
ಈ ಕೆಳಗಿನ ಯಾರಿಗಿದೆ?
A. ತಾಲೂಕು ಪಂಚಾಯತ
B. ರಾಜ್ಯ ಸರ್ಕಾರ
C. ಜಿಲ್ಲಾ ಪಂಚಾಯತಿ
D. ಜಿಲ್ಲಾ ಪಂಚಾಯತಿಯ ಶಿಫಾರಸ್ಸಿನನ್ವಯ ಸರ್ಕಾರ
C ✔✔
9. ಪಂಚಾಯತಿಗಳ ಸದಸ್ಯರು ಮತ್ತು ಅವುಗಳ
ಅಧಿಕಾರಿಗಳು ಮತ್ತು ನೌಕರರಿಗೆ " ಲೋಕ ನೌಕರ " ಎಂದು
ಕರೆಯತಕ್ಕದ್ದು ಎಂದು ತಿಳಿಸುವ ಪ್ರಕರಣ?
A. 286
B. 287
C. 288
D. 214
A ✔✔
10. ತಾಲ್ಲೂಕು ಪಂಚಾಯತಿಯಲ್ಲಿ ಸ್ಪರ್ಧಿಸುವ
ಅಭ್ಯರ್ಥಿಗಳು ಇಡಬೇಕಾದ ಠೇವಣಿ ಹಣದ ಮೊತ್ತ?
A. 1000 ರೂಪಾಯಿ
B. ೫೦೦ ರೂಪಾಯಿ
C. ೭೫೦ ರೂಪಾಯಿ
D. ೧೦೦ ರೂಪಾಯಿ
A ✔✔
೧೧. ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಆದೇಶದ ಮೂಲಕ
ಗ್ರಾಮ ಪಂಚಾಯತಿ ನೇಮಕ ಮಾಡಿಕೊಂಡ
ಯಾವನೇ ನೌಕರನಿಗೆ ದಂಡ ವಿಧಿಸಬಹುದು ಅಥವಾ ಅವನ
ವಾರ್ಷಿಕ ಬಡ್ತಿಯನ್ನು ತಡೆಹಿಡಿಯಬಹುದು. ಹಾಗಾದರೆ
ಇದರಿಂದ ಭಾದಿತನಾದ ವ್ಯಕ್ತಿಯು ತನ್ನ
ಅಪೀಲನ್ನು ಈ ಕೆಳಗಿನ ಅಧಿಕಾರಿಗೆ
ಮಾಡಿಕೊಳ್ಳತಕ್ಕದ್ದು.
A. ಉಪ ವಿಭಾಗಾಧಿಕಾರಿ
B. ಕಾರ್ಯನಿರ್ವಾಹಕ ಅಧಿಕಾರಿ
C. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
D. ಜಿಲ್ಲಾಧಿಕಾರಿ
C ✔✔
೧೨. ತಾಲ್ಲೂಕು ಪಂಚಾಯತಿಗೆ ನಡೆಯುವ ಚುನಾವಣಾ ಮತದಾರರ
ಪಟ್ಟಿಯನ್ನು ತಯಾರಿಸುವವರು?
A. ಉಪ ವಿಭಾಗಾಧಿಕಾರಿ
B. ತಹಶೀಲ್ದಾರರು
C. ಕಾರ್ಯನಿರ್ವಾಹಕ ಅಧಿಕಾರಿ
D. ಜಿಲ್ಲಾಧಿಕಾರಿಗಳು
B ✔✔
೧೩. ಗ್ರಾಮ ಪಂಚಾಯತಿ ಸದಸ್ಯರ ಅಧಿಕಾರಾವಧಿಯು
ಪ್ರಾರಂಭವಾಗುವದು?
A. ಪ್ರಮಾಣ ವಚನ ಸ್ವೀಕರಿಸುವಾಗ.
B. ಸದಸ್ಯತ್ವ ಪ್ರಮಾಣಪತ್ರ ಪಡೆದಾಗ.
C. ಗ್ರಾಮ ಪಂಚಾಯತಿಯ ಪ್ರಥಮ ಸಭೆಯಿಂದ.
D. ಮೇಲಿನ ಯಾವುದೂ ಅಲ್ಲ.
C ✔✔
೧೪. ಪಂಚಾಯತಿ ಸದಸ್ಯರು ತಮ್ಮ ಆಸ್ತಿಯನ್ನು ಈ
ಕೆಳಗಿನ ಸಮಯದಲ್ಲಿ ಘೋಷಣೆ ಮಾಡತಕ್ಕದ್ದು?
A. ಸದಸ್ಯರ ಪದಾವಧಿ ಆರಂಭವಾದ ದಿನಾಂಕದಿಂದ
ಮೂರು ತಿಂಗಳೊಳಗೆ.
B. ಪ್ರತಿ ಆರ್ಥಿಕ ವರ್ಷ ಮುಕ್ತಾಯವಾದ ಒಂದು ತಿಂಗಳ
ಒಳಗೆ
C. A ಮತ್ತು B ಸರಿ
D. ಎರಡೂ ತಪ್ಪು
C ✔✔
೧೫. ತಾಲ್ಲೂಕು ಪಂಚಾಯತಿಯ ಅಧ್ಯಕ್ಷ ಹಾಗೂ
ಉಪಾಧ್ಯಕ್ಷನು ತಮ್ಮ ಹುದ್ದೆಗೆ ನೀಡಿದ
ರಾಜೀನಾಮೆಯನ್ನು ಎಷ್ಟು ದಿನಗಳಲ್ಲಿ ವಾಪಾಸ್ಸು
ಪಡೆಯತಕ್ಕದ್ದು?
A. ೩ ದಿನ
B. ೭ ದಿನ
C. ೧೦ ದಿನ
D. 15 ದಿನ
D ✔✔
೧೬. ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ
ಬಗ್ಗೆ ತಿಳಿಸುವ ಪ್ತಕರಣ?
A. 157
B. 155
C. 156
D. 145
B ✔✔
17. ಗ್ರಾಮ ಪಂಚಾಯತಿಯು ಎಷ್ಟು
ವರ್ಷಗಳಿಗೊಮ್ಮೆ ತೆರಿಗೆಯನ್ನು ಪರಿಷ್ಕರಣೆ
ಮಾಡಿಕೊಳ್ಳತಕ್ಕದ್ದು?
A. ಪ್ರತಿ ೪ ವರ್ಷಕ್ಕೊಮ್ಮೆ
B. ಪ್ರತಿ ೨ ವರ್ಷಕ್ಕೊಮ್ೆ
C. ಪ್ರತಿ ವರ್ಷಕ್ಕೊಮ್ಮೆ
D. ಪ್ರತಿ ೫ವರ್ಷಕ್ಕೊಮ್ಮೆ
B ✔✔
೧೮. ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ವಾರ್ಷಿಕವಾಗಿ
ನೀಡುವ ಒಟ್ಟು ಅನುದಾನದಲ್ಲಿ ಶೇಕಡ ಎಷ್ಟು ಮುಕ್ತ
ಅನುದಾನವಾಗಿರುತ್ತದೆ?
A. ೨೫%
B. ೨೦%
C. ೧೦%
D. ೧೫%
B ✔✔
೧೯. ಈ ಕೆಳಗಿನವುಗಳಲ್ಲಿ ಸರಿಯಲ್ಲದ ಆಯ್ಕೆಯನ್ನು
ಗುರುತಿಸಿ.
A. ಗ್ರಾಮ ಪಂಚಾಯತಿ ಋಣ ಪರಿಹಾರ ನಿಧಿ --------
ಪ್ರಕರಣ ೨೧೪
B. ತಾಲ್ಲೂಕು ಪಂಚಾಯತ ನಿಧಿ _---------- ೨೧೮
C. ಜಿಲ್ಲಾ ಪಂಚಾಯತಿ ನಿಧಿ ---------- ೨೨೫
D. ಜಿಲ್ಲಾ ಪಂಚಾಯತಿಯ ಲೆಕ್ಕ ಪತ್ರಗಳು ಮತ್ತು ಬಜೆಟ್
ಮಂಡನೆ--------- ೨೫೮ ✔
D ✔✔
೨೦. ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು
ಸುಗಮವಾಗಿ ಕಾರ್ಯನಿರ್ವಹಿಸುವದಕ್ಕೆ ಅನುಕೂಲ
ಮಾಡಿಕೊಡುವ ನಿಟ್ಟಿನಲ್ಲಿ ಪ್ರತ್ಯೇಕ
ಪಂಚಾಯತ್ ರಾಜ್ ಆಯುಕ್ತಾಲಯದ ಸ್ಥಾಪನೆಗೆ ಅವಕಾಶ
ಮಾಡಿಕೊಟ್ಟ ಪ್ರಕರಣ?
A. 232
B. 232 A
C. 232 B
D. 232 D
B✔✔
21. ರಾಜ್ಯ ಪಂಚಾಯತ್ ಪರಿಷತ್ತಿನ ಅಧ್ಯಕ್ಷರು ಈ
ಕೆಳಗಿನವರಾಗಿರುತ್ತಾರೆ.
A. ಗ್ರಾಮೀಣಾಭಿವೃದ್ದಿ ಸಚಿವರು
B. ಮುಖ್ಯ ಮಂತ್ರಿಗಳು
C. ಗ್ರಾಮೀಣಾಭಿವೃದ್ದಿ ಸಚಿವಾಲಯ ಆಯುಕ್ತರು
D. ಸರ್ಕಾರದ ಕಾರ್ಯದರ್ಶಿ
B✔✔
೨೨. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ
ಸಂಬಂಧಿಸಿದಂತೆ ನಡೆಯುವ ಸಾಮಾಜಿಕ ಲೆಕ್ಕ
ಪರಿಶೋಧನೆಯು ವರ್ಷಕ್ಕೆ .........ಬಾರಿ ನಡೆಯುತ್ತದೆ?
A. ವರ್ಷಕ್ಕೆ ೨ ಬಾರಿ
B. ವರ್ಷಕ್ಕೆ 1 ಬಾರಿ
C. ವರ್ಷಕ್ಕೆ 3 ಬಾರಿ
D. ಮೇಲಿನ ಯಾವುದೂ ಅಲ್ಲ
A✔✔
೨೩. ಪ್ರಸ್ತುತ ಗ್ರಾಮ ಪಂಚಾಯತಿಯ ಎಷ್ಟು ಸೇವೆಗಳು
ಸಕಾಲ ವ್ಯಾಪ್ತಿಗೆ ಸೇರುತ್ತವೆ?
A. 04
B. 14
C. 08
D. 11
D✔✔
24. ರಾಜೀವ್ ಗಾಂಧಿ ವಸತಿ ನಿಗಮವು ಕರ್ಣಾಟಕದ
ವಸತಿ ಯೋಜನೆಯ ನೋಡಲ್ ಸಂಸ್ಥೆಯಾಗಿದ್ದು, ಇದು MIS
Monitoring System ಮುಖಾಂತರ ಫಲಾನುಭವಿಗಳಿಗೆ ಹಣ
ಬಿಡುಗಡೆ ಮಾಡುತ್ತದೆ. ಹಾಗಾದರೆ ಈ ಸಂಸ್ಥೆಯು GPS
ಆಧಾರಿತ ಭೌತಿಕ ಪ್ರಗತಿಯ ವ್ಯವಸ್ಥೆಯನ್ನು ಜಾರಿಗೆ
ತಂದಿದ್ದು ಯಾವಾಗ?
A. 2010-11
B. 2013-14
C. 2014-15
D. 2007-08
B✔✔
೨೫. ನಮ್ಮ ಗ್ರಾಮ ನಮ್ಮ ಯೋಜನೆಯನ್ನು ರೂಪಿಸಿದ
ಮುಂಚೂಣಿ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಸಹ
ಒಂದು. ಹಾಗಾದರೆ ಈ ಯೋಜನೆಯನ್ನು ವ್ಯವಸ್ಥಿತವಾಗಿ
ರೂಪಿಸಿದ ರಾಜ್ಯಗಳಲ್ಲಿ ಕರ್ನಾಟಕದ ಸ್ಥಾನ?
A. 4ನೇ ಸ್ಥಾನ
B. ೩ನೇ ಸ್ಥಾನ
C. ೧ನೇ ಸ್ಥಾನ
D. ೩ನೇ ಸನ್
C✔✔✔

25.11.16

GK - GENERAL POINTS - 1


ಸಾಮಾನ್ಯ ಜ್ಞಾನ

ಕನಸಿನ ಗೋಪುರಗಳ ನಗರ' ಎಂಬ ಅನ್ವರ್ಥಕ ನಾಮವನ್ನು ಹೊಂದಿರುವ ಸ್ಥಳ ಯಾವುದು?

1) ನ್ಯೂಯಾರ್ಕ್                                                                   2) ರೋಮ್
3) ಅಕ್ಸ ಫರ್ಡ್                                                        4) ಪ್ಯಾರಿಸ್

C✔️

ವಿದ್ಯುತ್ ಬಲ್ಬ್ : ಥಾಮಸ್ ಆಲ್ವ ಎಡಿಸನ್ : : ಮೈಕ್ರೋ  ಪೋನ್ : _______

1) ಜೇಮ್ಸ್ ಪಕಲ್                                 2) ಫ್ರಾಂಕ್ ವಿಟ್ಲ್ಲೆ
3) ಎಡ್ವರ್ಡ್ ಟೆಲ್ಲರ್              
4) ಅಲೆಗ್ಸಾಂಡರ್ ಗ್ರಾಹಾಂಬೆಲ್

D✔️

ಇಂಡೋನೇಷ್ಯಾದ ರಾಜಧಾನಿ ಯಾವುದು?

1) ಬರ್ಲಿನ್                                                                            2) ಜಕಾರ್ತ್
3) ಮನಿಲಾ                                                                            4) ರಿಯಾದ್

B✔️

ಸೌರಯಾನ ಮತ್ತು ಸೌರ ವಾಹನಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯಲಾಗುವುದು?

1) ಆಸ್ಟ್ರೋನಮಿ                                                    2) ಆಸ್ಟ್ರೋನಾಟಿಕ್ಸ್
3) ಆಸ್ಟ್ರೋಫಿಜಿಕ್ಸ್                                 4) ಆಸ್ಟ್ರೋಜಿಯಾಲಜಿ

B✔️

ವಿಮಾನಗಳ ಮತ್ತು ಯಾಂತ್ರಿಕ ದೋಣಿಗಳ ವೇಗವನ್ನು ಅಳೆಯಲು ಬಳಸಲಾಗುವ ಉಪಕರಣ

1) ಟೆಲಿಮೀಟರ್                                                    2) ಆಲ್ಟಿಮೀಟರ್
3) ಟಾಕೋ ಮೀಟರ್                                            4) ವೆಂಚುರಿ ಮೀಟರ್

C✔️

ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಉಪಯೋಗಿಸಲಾಗುವ ಅನಿಲ ಯಾವುದು?

1) ಹೀಲಿಯಂ                                                                         2) ಆಮ್ಲಜನಕ
3) ಸಾರಜನಕ                                                       4) ಜಲಜನಕ

D✔️

ಈ ಕೆಳಗಿನವುಗಳಲ್ಲಿ ಅನುವಂಶೀಯ ಕಾಯಿಲೆ ಯಾವುದು?

1) ಹಿಮೋಫಿಲಿಯಾ                                               2) ಕ್ಷಯ
3) ಹೆಪಟೈಟಸ್                                                                     4) ದಡಾರ

A✔️

ಸಸ್ಯಗಳು ಸಾರಜನಕವನ್ನು ಈ ರೂಪದಲ್ಲಿ ತೆಗೆದುಕೊಳ್ಳುತ್ತವೆ

1) ಅಮೋನಿಯ                                                     2) ಯೂರಿಯಾ
3) ನೈಟ್ರೇಟ್ಸ್                                                                        4) ಫ್ಲೋರಿನ್

C✔️

ಕ್ಯೋಟೋ ಪ್ರೋಟೋಕಾಲ್‍ನ್ನು ಭಾರತ ಅನುಮೋದಿಸಿದ ವರ್ಷ ಯಾವುದು?

1) 2000                                                                                 2) 2001
3) 2002                                                                                 4) 2003

C✔️

ಟಂಗ್‍ಸ್ಟನ್‍ನ ಪರಮಾಣು ಸಂಖ್ಯೆ ಎಷ್ಟು?

1) 70                    
2) 72                                    
3) 74                    
4) 76

C✔️

ಕೋಬಾಲ್ಟ್-60ಯನ್ನು ಈ ಕೆಳಗಿನ ಯಾವ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುವುದು?

1) ಥೈರಾಯಿಡ್                                                     2) ಕ್ಯಾನ್ಸರ್
3) ಏಡ್ಸ್                                                                                 4) ಮೂತ್ರಪಿಂಡ

B✔️

ಕಾಸ್ಟಿಕ್ ಸೋಡಾದ ರಾಸಾಯಿಕ ಹೆಸರೇನು?

1) ಸೋಡಿಯಂ ಕಾರ್ಬೋನೇಟ್        
2) ಸೋಡಿಯಂ ಬೈ ಕಾರ್ಬೋನೇಟ್
3) ಸೋಡಿಯಂ ಹೈಡ್ರಾಕ್ಸೈಡ್            
4) ಸೋಡಿಯಂ ಕ್ಲೋರೈಡ್

C✔️

ಈ ಕೆಳಗಿನ ಯಾವುದನ್ನು ಮೂರ್ಖರ ಚಿನ್ನ (Fool's gold) ಎಂದು ಕರೆಯಲಾಗುವುದು?

1) ಕಬ್ಬಿಣದ ಪೈರೆಟ್                                             2) ಬೀಡು ಕಬ್ಬಿಣ
3) ತಾಮ್ರದ ಪೈರೆಟ್                                            4) ಸತುವಿನ ಪೈರೆಟ್

A✔️

ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿಂದ ಪಡೆಯುವ ಅತಿ ಅಲ್ಫಾವದಿಯ ಸಾಲಗಳ ಮೇಲೆ ವಿಧಿಸುವ ಬಡ್ಡಿದರವನ್ನು ಏನೆಂದು ಕರೆಯುವರು?

1) ನಗದು ಮೀಸಲು ಅನುಪಾತ
2) ರೆಪೋ ದರ
3) ರಿವರ್ಸ್ ರೆಪೋ ದರ
4) ಶಾಸನಬದ್ಧ ದ್ರವ್ಯತೆಯ ಅನುಪಾತ

B✔️

1930ರಲ್ಲಿ ರಾಷ್ಟ್ರೀಯ ವರಮಾನವನ್ನು ಕ್ರಮಬದ್ಧವಾಗಿ ಅಂದಾಜು ಮಾಡುವ ವಿಧಾನಕ್ಕೆ ತಳಪಾಯ ಹಾಕಿದವರು

1) ರ್ಯಾಗ್ನರ್ ಫ್ರೆಶ್                                                              2) ಜಾನ್‍ಟಿನ್ ಬರ್ಗನ್
3) ಜೆ ಎಮ್ ಕೇನ್ಸ್                                                4) ಸೈಮನ್ ಕುಜ್ನೆಟ್ಸ್

D✔️

ವಿಶ್ವದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಏಂಜೆಲ್ ಜಲಪಾತ ಯಾವ ರಾಷ್ಟ್ರದಲ್ಲಿದೆ?

1) ನ್ಯೂಜಿಲೆಂಡ್                                                    2) ಕೆನಡಾ
3) ಅಮೆರಿಕ                                                                            4) ವೆನಿಜುವೆಲಾ

D✔️

ಈ ಕೆಳಗಿನ ಯಾವ ದಿನದಂದು ಭಾರತದಲ್ಲಿ ದೀರ್ಘ ರಾತ್ರಿ ಮತ್ತು ಕಡಿಮೆ ಹಗಲು ಇರುತ್ತದೆ?

1) ಜೂನ್ 21                                                         2) ಡಿಸೆಂಬರ್ 22
3) ಸೆಪ್ಟೆಂಬರ್ 23                                  4) ಮಾರ್ಚ್ 21

B✔️

ಮಂಗೋಲರು ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಈ ಕೆಳಗಿನ ಯಾರ ನೇತೃತ್ವದಲ್ಲಿ ಧಾಳಿ ಮಾಡಿದರು?

1) ಚಂಗೀಸ್‍ಖಾನ್                                                               2) ಮಹಮ್ಮದ್ ಘಜ್ನಿ
3) ತಾಜುದ್ದೀನ್ ಯಲ್ದೋಜ್
4) ಮಲ್ಲಿಕಾಫರ್

A✔️

ಸೂರ್ ಮನೆತನದ ಸ್ಥಾಪಕ ಶೇರ್‍ಷಾನ ಮೂಲ ಹೆಸರು

1) ಆಲಂಗೀರ್                                                       2) ಅಬ್ದುಲ್
3) ಫರೀದ್

4) ಯುಸುಫ್

C✔️

`ರಾಷ್ಟ್

ರೀಯ ಸಾಂಸ್ಕೃತಿ ಮಹೋತ್ಸವ-2016' ಇತ್ತೀಚೆಗೆ ಈ ಕೆಳಗಿನ ಯಾವ ಸ್ಥಳದಲ್ಲಿ ನಡೆಯಿತು?

1) ದೆಹಲಿ                                                                                2) ಪುಣೆ
3) ಲಕ್ನೋ                                                                                 4) ಉದಯ್‍ಪುರ

A✔️

ಇತಿಹಾಸ ಪ್ರಸಿದ್ದ ಈಸೂರು ಯಾವ ಜಿಲ್ಲೆಯಲ್ಲಿ ಇದೆ

೧.ಕಲಬುರ್ಗಿ
೨.ವಿಜಯಪುರ
೩.ಬಾಗಲಕೋಟೆ
೪.ಶಿವಮೊಗ್ಗ

D✔️

ಮುಂಬಯಿ ನಲ್ಲಿ ಭಾರತೀಯ ರೈಲ್ವೆಯ ಎಷ್ಟು ವಲಯಗಳಿವೆ ?

a) ಒಂದು
b) ಎರಡು
c) ಐದು
d) ನಾಲ್ಕು

B✔️

ರೂರ್ಕೆಲಾದ ಉಕ್ಕು ಕಾರ್ಖಾನೆಯನ್ನು ಯಾವ ದೇಶದ ಸಹಯೋಗ ದೋಂದಿಗೆ ನಿರ್ಮಿಸಲಾಗಿದೆ?

a) ರಷ್ಯಾ
b) ಜರ್ಮನಿ
c) ಫ್ರಾನ್ಸ್
d) ಬ್ರಿಟನ್

B✔️

ಸ್ಪೇಟ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಏನಾಗಿತ್ತು ?

a) ಬ್ಯಾಂಕ ಆಫ್ ಇಂಡಿಯಾ
b) ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ
c) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
d) ಇವು ಯಾವುದು ಅಲ್ಲ

B✔️

ಆಗ್ರಾದ ಮೋತಿ ಮಸೀದಿಯನ್ನು ನಿರ್ಮಿಸಿದ ಭಾರತೀಯ ಚಕ್ರವರ್ತಿ ಯಾರು?

  ಷಹಜಹಾನ್
  ಔರಂಗಜೇಬ
  ಬಹಾದೂರ್ ಷಾ ಜಫರ್
  ಹುಮಾಯೂನ್

A✔️

ಏಷ್ಯಾದ ಮೊತ್ತ ಮೊದಲ ನೌಕಾಪಡೆ ಮ್ಯೂಸಿಯಂ ಭಾರತದ ಯಾವ ರಾಜ್ಯದಲ್ಲಿದೆ?

  ರಾಜಸ್ಥಾನ
  ಗೋವಾ
  ಪಶ್ಚಿಮ ಬಂಗಾಳ
  ಕೇರಳ

B✔️

ಭಾರತದ ಯಾವ ಪ್ರದೇಶವನ್ನು ಈಗ 'ಇಕೊಲಾಜಿಕಲ್ ಹಾಟ್ ಸ್ಪಾಟ್' ಎಂದು ಕರೆಯುತ್ತಾರೆ?

  ಪಶ್ಚಿಮ ಹಿಮಾಲಯ
  ಪೂರ್ವ ಹಿಮಾಲಯ
  ಪೂರ್ವ ಘಟ್ಟ
  ಪಶ್ಚಿಮ ಘಟ್ಟ

D✔️

ರಾಜ್ಯದ ಮೊದಲ ಮಾವು ಅಭಿವೃದ್ದಿ ಮತ್ತು ಸಂಸ್ಕರಣ ಘಟಕವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?

ಎ) ಕೋಲಾರ
ಬಿ) ಚಿಂತಾಮಣಿ
ಸಿ) ಚಿಕ್ಕಬಳ್ಳಾಪುರ
ಡಿ) ಶ್ರೀನಿವಾಸಪುರ

D✔️

👉 ಒರಿಸ್ಸಾ ದಲ್ಲಿನ ರೂರ್ಕೆಲಾ ಉಕ್ಕು ಸ್ಥಾವರ (ಆರ್ಎಸ್ಪಿ)

👉 ಜರ್ಮನಿಯ ಸಹಯೋಗದೊಂದಿಗೆ ಸ್ಥಾಪಿಸಲಾಯಿತು

👉1959 ರಲ್ಲಿ ಸ್ಥಾಪಿತವಾದ ಭಾರತದಲ್ಲಿ ಸಾರ್ವಜನಿಕ ಉದ್ದಿಮೆಯಲ್ಲಿನ ಮೊದಲ ಏಕೀಕೃತ ಉಕ್ಕ ಸ್ಥಾವರವಾಗಿದೆ

👉ಜಾರ್ಖಂಡ್ ನಲ್ಲಿನ "ಬೊಕಾರೋ" ಉಕ್ಕು ಸ್ಥಾವರ (ಬಿಎಸ್ಎಲ್)

 1965 ರಲ್ಲಿ ಸ್ಥಾಪನೆ

👉 ಸೋವಿಯತ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (ರಷ್ಯಾ)

👉ಉಪಕರಣ, ಸಾಮಗ್ರಿಗೆ ಸಂಬಂಧಿಸಿದಂತೆ ಗರಿಷ್ಠ ದೇಶೀಯ ಸಾಮಗ್ರಿಗಳೊಂದಿಗೆ ನಿರ್ಮಿತವಾದ ಈ ಸ್ಥಾವರವು ರಾಷ್ಟ್ರದ ಮೊದಲ ಸ್ವದೇಶೀ ಉಕ್ಕು ಸ್ಥಾವರವಾಗಿದೆ

👉ಭಿಲಾಯಿ ಉಕ್ಕು ಸ್ಥಾವರ ಛತ್ತೀಸಗಡದಲ್ಲಿದೆ (ಬಿಎಸ್ಪಿ)

👉ಸೋವಿಯತ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (1959)

👉ದುರ್ಗಾಪುರ ಉಕ್ಕು ಸ್ಥಾವರ (ಡಿಎಸ್ಪಿ)

ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿದೆ

👉 ಬ್ರಿಟಿಷ್ ಸಹಯೋಗದಲ್ಲಿ(ಇಂಗ್ಲಂಡ್) ಸ್ಥಾಪಿಸಲಾಯಿತು (1965)

👉ಭಾರತೀಯ ಉಕ್ಕು ಪ್ರಾಧಿಕಾರ ( ಎಸ್ಎಐಎಲ್ ) ( NSE : SAIL ) ಎನ್ನುವುದು

👉ಭಾರತ ದಲ್ಲಿನ "ಸರ್ಕಾರಿ ನಿಯಂತ್ರಿತ" ಅತೀ ದೊಡ್ಡ ಉಕ್ಕು ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ.

Q).ಕಿತ್ತಳೆ ಮತ್ತು ನಿಂಬು ಹಣ್ಣಿನಲ್ಲಿರುವ ವಿಟಮಿನ ಯಾವುದು ?

a) ವಿಟಮಿನ ಎ
b) ವಿಟಮಿನ ಬಿ
c) ವಿಟಮಿನ ಸಿ
d) ವಿಟಮಿನ ಡಿ

C✅👌👌

Q).ಬಟ್ಟೆಯ ಮೇಲಿರುವ ಇಂಕು ಮತ್ತು ತುಕ್ಕಿನ ಕಲೆಗಳನ್ನು ತೆಗೆಯಲು ಈ ಕೆಳಗಿನ ಯಾವುದನ್ನು ಬಳಸುತ್ತಾರೆ ?

a) ಆಕ್ಸಾಲಿಕ ಆಸಿಡ್
b) ಆಲ್ಕೋಹಾಲ
c) ಈಥೆರ್
d) ಸೀಮೆ ಎಣ್ಣೆ

A✅👌👌

Q).ಲೋಹಗಳ ಯಾವ ಗುಣದಿಂದಾಗಿ ಅವುಗಳನ್ನು ತೆಳು ತಗಡುಗಳನ್ನಾಗಿ ಮಾಡಬುಹುದು ?

a) ಅನುರಣನ ಗುಣ
b) ಕರ್ಷಕ ಬಲ
c) ತಂತು ಕರಣೀಯತೆ
d) ಮೃದುತ್ವ

C✅👌👌

Q).

ಈ ಕೆಳಗಿನ ಯಾವುದು ಉರುಳೆಯಾಕಾರದ ಉದ್ದವಾದ ಹುಳು ?

a) ಸೂಜಿಹುಳು
b) ಯಕ್ರುತ ಸಪಾಟಿ
c) ಅಷ್ಟಪಾದಿ
d) ಲಾಡಿಹುಳು

D✅👌👌

Q).ಹಾಟಮೇಲ್ HOTMAIL ನ ಸೃಷ್ಠಿಕರ್ತ ಯಾರು ?

a) ಬಿಲ್ ಗೇಟ್ಸ್
b) ಸೈಂಟ್ ಕ್ಲೈರ್ ಕಿಲ್ಬಿ
c) ಡೊನಾಲ್ಡ ಡೇವಿಸ್
d) ಸಬೀರ ಬಾಟಿಯ

D✅👌👌

Q).ಈ ಕೆಳಗಿನ ಯಾವ ಆಹಾರವು ಹೃದಯ ರೋಗಿಗಳಿಗೆ ಕಡಿಮೆ ಹಾನಿಕರ ?

a) ಕೋಳಿ
b) ಮೀನು
c) ಮೂಟ್ಟೆ
d) ಕೆಂಪು ಮಾಂಸ

B✅👌👌

Q).ಈ ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಿಕೆಯಾಗಿದೆ ?

a) ವೈರಸ್ - ಏಡ್ಸ
b) ಬ್ಯಾಕ್ಟೀರಿಯ - ಟೈಪಾಯಿಡ
c) ಇನ್ ಸುಲಿನ್ -ಡಯಾಬಿಟಿಸ್
d) ಜಾಂಡಿಸ - ಕಿಡ್ನಿ

D✅👌👌

Q).ಸ್ಟೈನ್ ಲೆಸ್ ಸ್ಟೀಲ್ ಯಾವುದರ ಮಿಶ್ರ ಲೋಹವಾಗಿದೆ ?

a) ಕಬ್ಬಿಣ ಮತ್ತು ನಿಕ್ಕಲ
b) ಕಬ್ಬಿಣ - ಸತುವು
c) ಕಬ್ಬಿಣ - ಅಲ್ಯುಮಿನಿಯಂ
d) ಕಬ್ಬಿಣ- ಕ್ರೋಮಿಯಂ

D✔️

Q).ಈ ಕೆಳಗಿನವುಗಳಲ್ಲಿ ವಾಯುವಿನಲ್ಲಿ ಅತೀ ವೇಗವಾಗಿ ಯಾವುದು ಚಲಿಸುವುದು ?

a) ವಿಮಾನ
b) ರಾಕೆಟ
c) ಬೆಳಕು
d) ಶಬ್ದ

C✅👌👌

Q).ಆಭರಣಗಳನ್ನು ತಯಾರಿಸಲು ಚಿನ್ನದೊಂದಿಗೆ ಮಿಶ್ರ ಮಾಡುವ ಲೋಹ ಯಾವುದು ?

a) ಪ್ಲಾಟಿನಂ
b) ಸತುವು
c) ತಾಮ್ರ
d) ಇವು ಯಾವುದು ಅಲ್ಲ

C✔️

Q).ನಗುವಿನ ಅನಿಲ ಎಂದು ಯಾವುದನ್ನು ಕರೆಯುತ್ತಾರೆ ?

a) ಕ್ಯಾಲ್ಸಿಯಂ ಹೈಡ್ರಾಕ್ಸೈಡ್
b) ನೈಟ್ರಸ್ ಆಕ್ಸೈಡ್
c) ಸೋಡಿಯಂ ಕ್ಲೋರೈಡ್
d) ಸಿಲ್ವರ್ ನೈಟ್ರೇಟ್

B✔😝😝😝😛😛😛

Q).ಚಾಕೋಲೇಟಗಳಲ್ಲಿ ಈ ಕೆಳಗಿನ ಯಾವ ಅಂಶ ಜಾಸ್ತಿಯಿರುವುದರಿಂದ ಅವುಗಳ ಆರೋಗ್ಯಕ್ಕೆ ಹಾನಿಕರ ?

a) ಸತುವು
b) ಸೀಸ
c) ಕೋಬಾಲ್ಟ್
d) ನಿಕಲ್

B✅👌👌

Q).ಶುಷ್ಕ ಮಂಜುಗಡ್ಡೆ ಎಂದರೆ ?

a) ಘನ ಕಾರ್ಬನ ಡೈ ಆಕ್ಸೈಡ್
b) ಘನ ಅಮೋನಿಯ
c) ಘನ ಸಲ್ಪರ ಡೈ ಆಕ್ಸೈಡ
d) ಇವು ಯಾವುದು ಅಲ್ಲ

A✅👌👌

Q).ಎಲೆಕ್ಟ್ರಿಕಲ್ ಇನ್ಸುಲೇಟರ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಅಲ್ಯುಮಿನಿಯೋ - ಸಿಲಿಕೇಟ ಲೋಹ ಯಾವುದು ?

a) ಮ್ಯಾಂಗನೀಸ್
b) ಮೈಕಾ
c) ಬಾಕ್ಸೈಟ್
d) ಕ್ರೋಮೈಟ್

B✅👌👌

Q).ಹಗಲಿನಲ್ಲಿ ಸಸ್ಯಗಳು ಏನನ್ನು ಉತ್ವತ್ತಿ ಮಾಡುತ್ತದೆ ?

a) ಕಾರ್ಬನ್ ಡೈ ಆಕ್ಸೈಡ್
b) ಸಾರಜನಕ
c) ಆಮ್ಲಜನಕ
d) ರಂಜಕ

C✔️

19.11.16

GK - SCIENCE 1


1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.*



2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*


3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*


4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*


5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*


6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*


7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*


8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*


9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*


10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?
* *ಜೆ.ಜೆ.ಥಾಮ್ಸನ್.*


11) ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*


12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ ಮೂಲವಸ್ತು ಯಾವುದು?
* *ಹಿಲಿಯಂ.*


13) ಮೂರ್ಖರ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*


14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು ----- ಬಳಸುತ್ತಾರೆ?
* *ಒಸ್ಮೆನಿಯಂ.*


15) ಪ್ರಾಚೀನ ಕಾಲದ ಮಾನವ ಮೊದಲ ಬಳಸಿದ ಲೋಹ ಯಾವುದು?
* *ತಾಮ್ರ.*


16) ಉದು ಕುಲುಮೆಯಿಂದ ಪಡೆದ ಕಬ್ಬಿಣ ಯಾವುದು?
 * *ಬೀಡು ಕಬ್ಬಿಣ.*


17) ಚಾಲ್ಕೋಪೈರೇಟ್ ಎಂಬುದು ------- ದ ಅದಿರು.
* *ತಾಮ್ರದ.*


18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*


20) "ಆಮ್ಲಗಳ ರಾಜ" ಎಂದು ಯಾವ ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*


21) ಕಾಸ್ಟಿಕ್ ಸೋಡದ ರಾಸಾಯನಿಕ ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*


22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*


23) ಅಡುಗೆ ಉಪ್ಪುವಿನ ರಾಸಾಯನಿಕ ಹೆಸರೇನು?
* *ಸೋಡಿಯಂ ಕ್ಲೋರೈಡ್.*


24) ಗಡಸು ನೀರನ್ನು ಮೃದು ಮಾಡಲು ----- ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*


25) ಕೆಂಪು ಇರುವೆ ಕಚ್ಚಿದಾಗ ಉರಿಯಲು ಕಾರಣವೇನು?
* *ಪಾರ್ಮಿಕ್ ಆಮ್ಲ.*


26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*


27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?
* *ಪೋಲಿಕ್.*


28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*


29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*


30) ಗಾಳಿಯ ಆರ್ದತೆ ಅಳೆಯಲು ---- ಬಳಸುತ್ತಾರೆ?
* *ಹೈಗ್ರೋಮೀಟರ್.*


31) ಹೈಗ್ರೋಮೀಟರ್ ಅನ್ನು ----- ಎಂದು ಕರೆಯುತ್ತಾರೆ?
* *ಸೈಕೋಮೀಟರ್.*


32) ಯಾವುದರ ವಯಸ್ಸು ಪತ್ತೆಗೆ ಸಿ-14 ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*


33) ಕೋಬಾಲ್ಟ್ 60 ಯನ್ನು ಯಾವ ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*


34) ಡುರಾಲು ಮಿನಿಯಂ ಲೋಹವನ್ನು ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*


35) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
* *ಬಿ & ಸಿ.*


36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*


37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*


38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*


39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*


40) ಮಾನವನ ದೇಹದ ಉದ್ದವಾದ ಮೂಳೆ ಯಾವುದು?
* *ತೊಡೆಮೂಳೆ(ಫೀಮರ್).*


41) ವಯಸ್ಕರಲ್ಲಿ ಕೆಂಪು ರಕ್ತಕಣಗಳು ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*


42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವು?
* *ಎ & ಡಿ.*


43) ರಿಕೆಟ್ಸ್ ರೋಗ ತಗುಲುವ ಅಂಗ ಯಾವುದು?
* *ಮೂಳೆ.*


44) ವೈರಸ್ ಗಳು ----- ಯಿಂದ ರೂಪಗೊಂಡಿರುತ್ತವೆ?
* *ಆರ್.ಎನ್.ಎ.*


45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*


46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*


47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು ಯಾವುವು?
* *ಬ್ಯೂಟೆನ್ & ಪ್ರೋಫೆನ್.*


48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*


49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು?
* *ಜಲಜನಕ.*


50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು?
* *ಎಥಲಿನ್.*


51) ಆಳಸಾಗರದಲ್ಲಿ ಉಸಿರಾಟಕ್ಕೆ ಆಮ್ಲಜನಕದೊಂದಿಗೆ ಬಳಸುವ ಅನಿಲ ಯಾವುದು?
* *ಸಾರಜನಕ.*


52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ ಯಾವುದು?
* *ಅಲ್ಯೂಮೀನಿಯಂ.*


53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ ಯಾವುದು?
* *ಹೀಲಿಯಂ.*


54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*


55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*


56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ ಯಾವುದು?
 *ಕಾರ್ಬೋನಿಕ್ ಆಮ್ಲ.*


57) ಹಣ್ಣಿನ ರಸ ಸಂರಕ್ಷಿಸಲು ಬಳಸುವ ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*


58) "ಆತ್ಮಹತ್ಯಾ ಚೀಲ"ಗಳೆಂದು ------ಗಳನ್ನು ಕರೆಯುತ್ತಾರೆ?
*  *ಲೈಸೋಜೋಮ್*


59) ವಿಟಮಿನ್ ಎ ಕೊರತೆಯಿಂದ ---- ಬರುತ್ತದೆ?
*ಇರುಳು ಕುರುಡುತನ*


60) ಐಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು?
*ಗಳಗಂಡ (ಗಾಯಿಟರ್)*

17.11.16

Transfer - ವರ್ಗಾವಣೆ ನಮೂನೆಗಳು



























ಕಲಬುರಗಿ ವಿಭಾಗದ ವರ್ಗಾವಣೆ ವೇಳಾಪಟ್ಟಿ 👇



ಬೆಂಗಳೂರು ವಿಭಾಗದ ವರ್ಗಾವಣೆ ವೇಳಾಪಟ್ಟಿ







********************
********************

*** ವರ್ಗಾವಣೆ ಮಾರ್ಗಸೂಚಿ ೨೦೨೦-೨೧

** ವಿದ್ಯಾಗಮ - ಕಲಿಕಾ ಸಾಮರ್ಥಗಳು

** ವಿದ್ಯಾಗಮ ಸುತ್ತೋಲೆ

** ವಿದ್ಯಾಗಮ - ೨೦೨೦-೨೧ ರ ಮಾಹಿತಿ


=>ವೊಟರ್ ಐಡಿ - ಗುರುತಿನ ಚೀಟಿಯ ಸಂಖ್ಯೆ ಉಪಯೋಗಿಸಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

=>ವೋಟರ್ ಐಡಿ -  ಹೆಸರು ಮತ್ತು ಸ್ಥಳದ ಮೂಲಕ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

=>ವೋಟರ್ ಐಡಿ - ಮೊಬೈಲ್ ಸಂಖ್ಯೆಯ ಮೂಲಕ ಮಾಹಿಗಾಗಿ ಇಲ್ಲಿ ಕ್ಲಿಕ್ಕಿಸಿ 

=>ವೋಟರ್ ಐಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಇಲ್ಲಿ ಕ್ಲಿಕ್ಕಿಸಿ


11)ವರ್ಗಾವಣೆ ನಿಯಮಾವಳಿ 2017 (29-11-2017)

10)ವರ್ಗಾವಣೆ ಕುರಿತು ಹೆಚ್ಚಿನ ಮಾಹಿತಿ (new)

09)ಶಿಕ್ಷಕರ ವರ್ಗಾವಣೆ ಕಾಯ್ದೆ -2017 (new)

08)ವರ್ಗಾವಣೆ ನಿಯಮಗಳು ೨೦೦೭.          

07)ವರ್ಗಾವಣೆ - ಸ್ಪಷ್ಟಿಕರಣ-೧

06)ವರ್ಗಾವಣೆ-ಸ್ಪಷ್ಟೀಕರಣ-೨  
05)ವರ್ಗಾವಣೆ ನಿಯಮಗಳು -2008

04)ವರ್ಗಾವಣೆ ನಿಯಮಗಳ ತಿದ್ದುಪಡಿ-2015

03)ಘಟಕದ ಹೊರಗೆ ಹೋಗಲು ಗರಿಷ್ಠ ಮಿತಿ (old )

02)ಪ್ರೌಢ ಶಾಲಾ ಶಿಕ್ಷಕರಿಗೆ unit ಅಂದ್ರೆ (old )

01)ಪ್ರಾಥಮಿಕ ಶಾಲಾ ಶಿಕ್ಷಕರಿಗೆ unit ಅಂದ್ರೆ (old)


12.11.16

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ

●●●ಮಕ್ಕಳ ದಿನಾಚರಣೆ●●●
ಮಕ್ಕಳ ದಿನಾಚರಣೆ ಜವಾಹರ್‌ಲಾಲ್ ನೆಹರುರವರ ಹುಟ್ಟುಹಬ್ಬದಂದು (ನವೆಂಬರ್ ೧೪ರಂದು) ಆಚರಿಸಲಾಗುತ್ತದೆ.


●ಹಿನ್ನೆಲೆ
ಜವಹಾರ್ಲಾಲ್ ನೆಹೆರುವರಿಗೆ ಮಕ್ಕಳೆಂದರೆ ಬಹಳ ಇಷ್ಟವಂತೆ.ಅವರು ಅನಾಥ ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರಂತೆ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಇವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರಂತೆ. ಇಂದಿನ ಮಕ್ಕಳೇ ಮುಂದಿನ ಜನಾಂಗ.


●ಆಚರಣೆ
ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಈ ದಿನ . ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.


●●ಪಂ. ಜವಾಹರಲಾಲ್ ನೆಹರು●●
ಜನನ: ನವೆಂಬರ್ ೧೪, ೧೮೮೯
ಮರಣ: ಮೇ ೨೭, ೧೯೬೪
ಹುಟ್ಟಿದೂರು: ಅಲಹಾಬಾದ್, ಉತ್ತರ ಪ್ರದೇಶ


●●ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ: ಮೊಟ್ಟ ಮೊದಲ ಪ್ರಧಾನ ಮಂತ್ರಿ
ರಾಜಕೀಯ ಪಕ್ಷ: ಭಾರತ ರಾಷ್ಟ್ರೀಯ ಕಾಂಗ್ರೆಸ್
ಅಧಿಕಾರ ವಹಿಸಿಕೊಂಡಿದ್ದು: ಆಗಸ್ಟ್ ೧೫, ೧೯೪೭
ಅಧಿಕಾರ ಬಿಟ್ಟುಕೊಟ್ಟಿದ್ದು: ಮೇ ೨೭, ೧೯೬೪
ಇವರ ಉತ್ತರಾಧಿಕಾರಿ: ಗುಲ್ಜಾರಿಲಾಲ್ ನಂದ


●'ಮಹಾತ್ಮಗಾಂಧಿಯೊಂದಿಗೆ ನೆಹರು'
'ರಾಷ್ಟ್ರಕ್ಕೆ ಸಮರ್ಪಿಸಿದ ನೆಹರೂ ವಂಶದ ಮನೆ'
ಜವಾಹರಲಾಲ್ ನೆಹರು (ನವೆಂಬರ್ ೧೪, ೧೮೮೯ - ಮೇ ೨೭, ೧೯೬೪) - ಭಾರತದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು. ಆಗಸ್ಟ್ ೧೫, ೧೯೪೭ ರಿಂದ ಪ್ರಾರಂಭಿಸಿ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.


●ನೆಹರುರವರ ಸಾರ್ವಜನಿಕ ಜೀವನ೧೮೮೯-೧೯೧೮
ಪಂ, ಜವಹರಲಾಲ್ ನೆಹರು, ಆಗಿನ ಕಾಲದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮೋತಿಲಾಲ್ ನೆಹರು ಅವರ ಮಗ. ನೆಹರೂ ಇಂಗ್ಲೆಂಡ್‌ನ ಹ್ಯಾರ್ರೊ ಸ್ಕೂಲ್ ಹಾಗು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಓದು ಮುಗಿಸಿ, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು.
ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್‌ರವರನ್ನು ಮದುವೆಯಾದರು.


●ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ೧೯೧೮-೧೯೩೭
೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮೇಲೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.


●ಕ್ವಿಟ್ ಇಂಡಿಯ ಆಂದೋಲನದಲ್ಲಿ ೧೯೩೭-೧೯೪೭
'ಭಾರತವನ್ನು ಬಿಟ್ಟು ತೊಲಗಿ' (Quit India Movement) ಪರ್ಯಾಯ ೧೯೪೨ರಲ್ಲಿ ೩೨ ತಿಂಗಳಿಗೆ ಕಾರಾಗೃಹವಾಸ ಅನುಭವಿಸಿದ ಇವರು, ಭಾರತದ ಮೊದಲ ಸರಕಾರವನ್ನು ೧೯೪೬ರಲ್ಲಿ ರಚಿಸಿದರು.


●ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪.
ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ ೧೪ ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣದ ಕನ್ನದ ಅನುವಾದ' :
 "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯವಿಂದೊದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."


●ನೆಹರೂ ಅವರ ಅಂತಿಮ ಕವನ/ಬಯಕೆ
ಜವಾಹರಲಾಲ್‌ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
ಕಾನು ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.

10.11.16

1 gk - 03 -

1) 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ
ಸಮೇಳನಾಧ್ಯಕ್ಷರು
ಎ) ಎಲ್ ಬಸವರಾಜು ✔
ಬಿ) ಜಿ.ಪಿ. ರಾಜರತ್ನಂ
ಸಿ) ಜಿ.ಎಸ್ . ಶಿವರುದ್ರಪ್ಪ
ಡಿ) ಕೆ.ಎಸ್ . ನಿಸಾರ ಅಹಮದ

2) ಬ್ರಹ್ಮಗಣವು ಹೂಂದಿರುವ ಅಂಶಗಳು
ಎ) ಮೂರು
ಬಿ) ಐದು
ಸಿ) ಒಂದು
ಡಿ) ಎರಡು ✔

3) ರೂಪಕ ಸಾಮ್ರಾಜ್ಯಕವಿ ಎಂದು ಕರೆಯಿಸಿಕೂಂಡವನ್ನು
ಎ) ಪೊನ್ನ
ಬಿ) ನಾರಣಪ್ಪ ✔
ಸಿ) ಪಂಪ
ಡಿ) ರನ್ನ

4) ದಬದಬ ಎಂಬುದು
ಎ) ಕೃದಂತಾವ್ಯಯ
ಬಿ) ಕ್ರಿಯಾರ್ಥಕಾವ್ಯಯ
ಸಿ) ಅವಧಾರಣಾರ್ಥಕಾವ್ಯಯ
ಡಿ) ಅನುಕರಣಾವ್ಯಯ ✔

5) ಹಲ್ಮಡಿ ಶಾಸನ ಎಷ್ಟು ಸಾಲಗಳ ಬರಹವನ್ನೂಂದಿದೆ
ಎ) ಹದಿನೇಳು
ಬಿ) ಹದಿನಾಲ್ಕು
ಸಿ) ಹದಿನೆೃದು
ಡಿ) ಹದಿನಾರು ✔

6) 'ಭಾರತೀಯ ಕಾವ್ಯವೀಮಾಂಸೆ'
ಕೃತೀಯ ಕರ್ತೃ
ಎ) ಕುವೆಂಪು
ಬಿ) ಬಿ.ಎಂ.ಶ್ರೀ
ಸಿ) ತೀ.ನಂ.ಶ್ರೀ ✔
ಡಿ) ವಿ.ಎಂ. ಇನಾಂದಾರ

7) ದಾಸಿಮಯ್ಯನ ವಚನಾಂಕಿತ
ಎ) ರಾಮನಾಥ✔
ಬಿ) ಚನ್ನ ಮಲ್ಲಿಕಾರ್ಜನ
ಸಿ) ಗುಹೇಶ್ವರ
ಡಿ) ಕಾಗಿನೆಲೆ ಆದಿಕೇಶವ

8) ಕನ್ನಡದ ಮೊದಲು ಕವಯಿತ್ರಿ
ಎ) ಅಕ್ಕಮಹಾದೇವಿ
ಬಿ) ತ್ರಿವೇಣಿ
ಸಿ) ಕಂತಿ✔
ಡಿ) ಅಕ್ಕನಾಗಮ್ಮ

9) ಹೊಸಗನ್ನಡದ ಮೊದಲ ನಾಟಕ
ಎ) ಶ್ಮಶಾನ ಕುರುಕ್ಷೇತ್ರ
ಬಿ) ಅಶ್ವತ್ಥಾಮನ್
ಸಿ) ಶಾಕುಂತಲ✔
ಡಿ) ಮಿತ್ರವಿಂದಾ ಗೋವಿಂದ

10) 'ವನ' ಪದದ ಕನ್ನಡ ರೂಪ
ಎ) ಬನ ✔
ಬಿ) ತೋಟ
ಸಿ) ಅಡವಿ
ಡಿ) ಕಾಡು

11) ಕನ್ನಡ ನಾಡಿನ ರಾಜ್ಯ ಭಾಷೇ
ಎ) ಕನ್ನಡ ✔
ಬಿ) ಕೊಂಕಣಿ
ಸಿ) ಕೊರವ
ಡಿ) ಕೊಡವ
12) 'ಮಗು' ಪದದ ಬಹುವಚನ ರೂಪ
ಎ) ಮಕ್ಕಳು ✔
ಬಿ) ಮಗು
ಸಿ) ಮಗುಗಳು
ಡಿ) ಮಕ್ಕಂದಿರು
13) ಕರ್ನಾಟಕ ಸಂಗೀತ ಪಿತಾಮಹಾ ಎಂದೇ
ಜನಪ್ರಿಯರಾದವರು
ಎ) ಕನಕದಾಸರು
ಬಿ) ವಿಜಯದಾಸ
ಸಿ) ಪುರಂದರದಾಸರು ✔
ಡಿ) ಜಗನ್ನಾಥದಾಸ
14) ಕನ್ನಡದ ಮೊದಲ ಶಾಸನ
ಎ) ಬಾದಾಮಿ ಶಾಸನ
ಬಿ) ತಮ್ಮಟಕಲ್ಲು ಶಾಸನ
ಸಿ) ಬೇಲೂರು ಶಾಸನ
ಡಿ) ಹಲ್ಮಡಿ ಶಾಶನ ✔
15) 'ಕನ್ನಡದಲ್ಲಿ ಇದೂಂದು ಸಂಧ್ಯಕ್ಷರ
ಎ) ಆ
ಬಿ) ಏ
ಸಿ) ಐ✔
ಡಿ) ಅಂ
ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ
ಇಲ್ಲದ್ದು ಯಾವುದು ?
a) ದಿ ಗೇಟ್ ವೇ ಆಫ್ ಇಂಡಿಯಾ - ಮುಂಬೈ
b) ಕುತುಬ್ ಮಿನಾರ್ - ದೆಹಲಿ
c) ಬುಲಂದ ದವಾ೯ಜಾ - ಆಗ್ರಾ
d) ಗೋಲ್ ಗುಂಬಜ್ - ಬಿಜಾಪುರ
C ✔️✔️✔️✔️✔️
ವಿಶ್ವಸಂಸ್ಥೆಯ ಆಡಳಿತದ ಮುಖ್ಯಸ್ಥರು
a) ಮಹಾಸಭೆಯ ಅಧ್ಯಕ್ಷ
b) ಭದ್ರತಾ ಮಂಡಳಿಯ ಅಧ್ಯಕ್ಷ
c) ಮಹಾಕಾಯ೯ದಶಿ೯
d) ಆಥಿ೯ಕ ಮತ್ತು ಸಾಮಾಜಿಕ ಮಂಡಳಿಯ ಅಧ್ಯಕ್ಷ
C ✔️
ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ
ಇಲ್ಲದ್ದು ಯಾವುದು ?
a) ಕಲ್ಹಣ - ರಾಜತರಂಗೀಣಿ
b) ಬಿಲ್ಹಣ - ವಿಕ್ರಮಾಂಕದೇವ ಚರಿತಂ
c) ಮೆಗಾಸ್ತನೀಸ್ - ಇಂಡಿಕಾ
d) ಟಾಲಮಿ - ದಿ ಪೆರಿಪ್ಲಸ್ ಆಫ್ ದಿ ಎರಿತ್ರಿಯನ್ ಸೀ
D ✔️
ಚಾಲುಕ್ಯ ವಿಕ್ರಮ ಶಕೆ ಪ್ರಾರಂಭದ ವಷ೯?
a) ಕ್ರಿ.ಶ.೩೨೦
b) ಕ್ರಿ.ಶ.೭೮
c) ಕ್ರಿ.ಶ. ೧೦೭೬
d) ಕ್ರಿ.ಶ. ೬೨೨
C ✔️
ಹರಪ್ಪ ನಾಗರೀಕತೆಯ ಪ್ರಮುಖ
ನಿವೇಶಗಳಲ್ಲೊಂದಾದ ಲೋಥಾಲ್ ಅನ್ನು ಉತ್ಖನನ
ಮಾಡಿದವರು ಯಾರು ?
a) ಸರ್.ಜಾನ್ ಮಾಷ೯ಲ್
b) ಮಾಟಿ೯ಮೋರ್ ವ್ಹೀಲರ್
c) ಸರ್.ಡಿ.ಬ್ಯಾನಜಿ೯
d) ಎಸ್.ಆರ್. ರಾವ್
D ✔️
ರಾಜ್ಯಗಳ ಮೇಲೆ ರಾಷ್ಟ್ರಪತಿ ಆಡಳಿತವನ್ನು ಹೇರುವ
ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಕೊಡುವ
ಭಾರತದ ಸಂವಿಧಾನದ ವಿಧಿ
a) ೩೫೬
b) ೩೭೦
c) ೩೬೦
d) ೩೫೦
ಅ ✔️
ಮಸೂದೆಯು ಸಂವಿಧಾನಾತ್ಮಕವಿದ
ೆಯೋ ಅಥವಾ ಇಲ್ಲವೋ
ಎಂದು ಸಂಶಯ ಬಂದಾಗ ರಾಷ್ಟ್ರಪತಿಯು ಕೆಳಗಿನ
ಕ್ರಮ ತೆಗೆದು ಕೊಳ್ಳಬಹುದು
a) ಉಚ್ಚ ನ್ಯಾಯಾಲಯಕ್ಕೆ ಅಭಿಪ್ರಾಯಕ್ಕೋಸ್ಕರ
ಮಸೂದೆಯನ್ನು ಕಳುಹಿಸಬಹುದು
b) ಸವೋ೯ಚ್ಚ ನ್ಯಾಯಾಲಯಕ್ಕೆ ಅಭಿಪ್ರಾಯಕ್ಕೋಸ್ಕರ
ಮಸೂದೆಯನ್ನು ಕಳುಹಿಸಬಹುದು
c) ಮಸೂದೆಯನ್ನು ತಿರಸ್ಕರಿಸಬಹುದು
d) ಪ್ರಧಾನಮಂತ್ರಿಯ ಅಭಿಪ್ರಾಯಕ್ಕೆ ಮಸೂದೆಯನ್ನು
ಕಳುಹಿಸಬಹುದು
B ✔️
ಭಾರತದಲ್ಲಿ ಮೊದಲನೆಯ ರೈಲು ದಾರಿ
ಪ್ರಾರಂಭಿಸಿದ್ದು
a) ಠಾಣೆ ಮತ್ತು ಮುಂಬೈ ನಡುವೆ
b) ಹೂಗ್ಲಿ ಮತ್ತು ಕೊಲ್ಕತ್ತಾ ನಡುವೆ
c) ಮದ್ರಾಸ ಮತ್ತು ಬೆಂಗಳೂರು ನಡುವೆ
d) ಮೈಸೂರು ಮತ್ತು ಬೆಂಗಳೂರು ನಡುವೆ
A ✔️✔️
ಈ ಕೆಳಗಿನವರಲ್ಲಿ ಪರಿಸರ ಸಂರಕ್ಷಣೆಗಾಗಿ
ಹೋರಾಡುತ್ತಿರುವವರು ಯಾರು ?
a) ಇಳಾ ಭಟ್
b) ಶೀಲಾ ದೀಕ್ಷಿತ್
c) ಮೇಧಾ ಪಾಟ್ ಕರ್
d) ಸಾರಾ ಅಬೂಬಕರ್
C ✔️✔️
ನೀಲ್ ದಪ೯ಣ್ “ ಬಂಗಾಳದ ರೈತರ
ತೊಂದರೆಗಳನ್ನು ತೋರುವ ಈ ರಚನೆ ಯಾರದು ?
ಗುರುತಿಸಿ
a) ಅಶೋಕ ಮಿತ್ರ
b) ಅಶೋಕ ಸೇನ್
c) ರವೀಂದ್ರನಾಥ ಠ್ಯಾಗೋರ್
d) ದೀನಬಂಧು ಮಿತ್ರ
D ✔️
“ ಇಂದಿರಾ ಪಾಯಿಂಟ್ “ ಎಲ್ಲಿದೆ ?
a) ಸಿಕ್ಕಿಂ
b) ಲಡಾಖ್
c) ನಿಕೋಬಾರ್
d) ಅರುಣಾಚಲಪ್ರದೇಶ
C ✔️
ಹಿಂದುಳಿದ ವಗ೯ದವರಿಗೆ ಸರಕಾರಿ ಹುದ್ದೆಗಳನ್ನು
ಮೀಸಲಾತಿಯನ್ನು ದೊರಕಿಸಿಕೊಟ್ಟ
ಮೈಸೂರಿನ ದಿವಾನರು ......
a) ಮಿಜಾ೯ಇಸ್ಮಾಯಿಲ್
b) ಸರ್.ಎಮ್.ವಿಶ್ವೇಶ್ವರಯ್ಯ
c) ಶೇಷಾದ್ರಿ ಅಯ್ಯರ್
d) ಕಾಂತರಾಜೇ ಅರಸ್
D ✔️
ಅಮೆರಿಕದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ
ವಿದ್ಯಾರ್ಥಿಗಳಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಯಾವ
ದೇಶದವರು?
A. ಬ್ರಿಟನ್
B. ಚೀನಾ
C. ಭಾರತ
D. ಮಲೇಶಿಯಾ
B ✔️
ಸೆರೆನಾ ವಿಲಿಯಮ್ಸ್ ಈಚೆಗೆ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ
ಮಹಿಳೆಯರ ಸಿಂಗಲ್ಸ್'ನಲ್ಲಿ ಎಷ್ಟನೇ ಗೆಲುವು
ಸಾಧಿಸುವುದರ ಮೂಲಕ ಟೆನಿಸ್ ದಂತಕಥೆ ಮಾರ್ಟಿನಾ
ನವ್ರಾತಿಲೋವಾ ಅವರ ದಾಖಲೆ ಅಳಿಸಿಹಾಕಿದರು?
A. 303ನೇ
B. 305ನೇ
C. 307ನೇ
D. 309ನೇ
C ✔️
12 ವರ್ಷಗಳಿಗೊಮ್ಮೆ ನಡೆಯುವ 'ಕೃಷ್ಣಾ ಪುಷ್ಕರ
ಮೇಳ" ಕೆಳಕಂಡ ಯಾವ ಸ್ಥಳದಲ್ಲಿ ನಡೆಯಲಿದೆ?
A. ಆಲಮಟ್ಚಿ
B. ವಿಜಯವಾಡ
C. ವಿಶಾಖಪಟ್ಟಣಂ
D. ಕೊಲ್ಲಾಪುರ
B ✔️
ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ
ನ್ಯಾಯಮೂರ್ತಿಗಳಾಗಿದ್ದವರು ಯಾರು?
A. ನಿಟ್ಟೂರು ಶ್ರೀನಿವಾಸ್' ರಾವ್
B. ಆರ್. ವೆಂಕಟರಾಮಯ್ಯ
C. ಎಚ್. ಹೊಂಬೇಗೌಡ
D. ಎ. ಆರ್. ಸೋಮನಾಥ್ ಅಯ್ಯರ್
B ✔️
ಕರ್ನಾಟಕದ ಮೊದಲ ಲೋಕಾಯುಕ್ತರಾಗಿದ್ದವರು ಯಾರು?
A. ನ್ಯಾ. ಶಿವರಾಜ್ ಪಾಟೀಲ್
B. ನ್ಯಾ. ಎ. ಡಿ. ಕೌಶಲ್
C. ನ್ಯಾ. ಎನ್. ವೆಂಕಟಾಚಲ
D. ನ್ಯಾ. ಅಬ್ದುಲ್ ಹಕೀಮ್
B ✔️
ನನ್ನ ಭಯಾಗ್ರಫಿ' ಇದು ಕೆಳಕಂಡ ಯಾವ ಸಾಹಿತಿಯ
ಕೃತಿಯಾಗಿದೆ?
A. ಬೀಚಿ
B. ಗೋರೂರು
C. ತರಾಸು
D. ಕೈಲಾಸಂ
A ✔️
“ ಇಂಡಿಯಾ ಡಿವೈಡೆಡ್ “ ಈ ಪುಸ್ತಕದ ಲೇಖಕರ ಹೆಸರನ್ನು
ಗುರುತಿಸಿ
a) ಅಬ್ದುಲ್ ಕಲಾಂ ಆಜಾದ್
b) ಸದಾ೯ರ್ ಪಟೇಲ್
c) ರಾಜೇಂದ್ರ ಪ್ರಸಾದ್
d) ಪಂಡಿತ ನೆಹರು
C ✔
1.ಯಾವ ರಾಜ್ಯ ಇತ್ತೀಚೆಗೆ ಹೆಣ್ಣು ಮಕ್ಕಳ
ಅಭಿವೃದ್ದಿಗಾಗಿ “ಬಿಜು ಕನ್ಯಾ ರತ್ನ ಯೋಜನಾ” ಯನ್ನು
ಆರಂಭಿಸಿದೆ?
ಒಡಿಶಾ
ಮಧ್ಯ ಪ್ರದೇಶ
ಹಿಮಾಚಲ ಪ್ರದೇಶ
ಉತ್ತರಖಂಡ್
A ✅
2.ಇತ್ತೀಚೆಗೆ ಭಾರತ ಈ ಕೆಳಗಿನ ಯಾವ
ದೇಶದೊಂದಿಗೆ ಸಾಗರ ಸಾರಿಗೆ (Maritime
Transport) ಕ್ಷೇತ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು?
ವಿಯಟ್ನಾಂ
ಈಜಿಪ್ಟ್
ಆಪ್ಘಾನಿಸ್ತಾನ
ಚೀನಾ
B ✅
3.ಮಹಾನದಿ ನೀರು ಹಂಚಿಕೆ ಈ ಕೆಳಗಿನ ಯಾವ
ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ?
ಛತ್ತೀಸ್ ಘರ್ ಮತ್ತು ಮಧ್ಯಪ್ರದೇಶ
ಮಹಾರಾಷ್ಟ್ರ ಮತ್ತು ಒಡಿಶಾ
ಛತ್ತೀಸ್ ಘರ್ ಮತ್ತು ಒಡಿಶಾ
ಜಾರ್ಖಂಡ್ ಮತ್ತು ಛತ್ತೀಸ್ ಘರ್
C ✅
4. ಈ ಕೆಳಗಿನ ಯಾವ ದೇಶಗಳಲ್ಲಿ ಭಾರತದ ಆರ್ಥಿಕ
ಉಪಸ್ಥಿತಿಯನ್ನು ವೃದ್ದಿಸುವ ಸಲುವಾಗಿ ಕೇಂದ್ರ ಸರ್ಕಾರ
ಇತ್ತೀಚೆಗೆ “ಯೋಜನಾ ಅಭಿವೃದ್ದಿ ನಿಧಿ” ಸ್ಥಾಪಿಸಲು
ಸಮ್ಮತಿಸಿದೆ?
I) ಕಾಂಬೋಡಿಯಾ
II) ಲಾವೋಸ್
III) ಮಯನ್ಮಾರ್
IV) ವಿಯಟ್ನಾಂ
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ
ಉತ್ತರವನ್ನು ಗುರುತಿಸಿ:
I & II ಮಾತ್ರ
II & III ಮಾತ್ರ
I, II & III ಮಾತ್ರ
ಮೇಲಿನ ಎಲ್ಲವೂ
D
ಭಾರತ ಟೆನಿಸ್ ಅಸೋಸಿಯೇಶ್ನ ಗೌರವ ಅಜೀವ
ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ಸುಮನ್ ಕಪೂರ್
ಹಿರೊನ್ಮಯ್ ಚಟರ್ಜಿ
ಅನಿಲ್ ಖನ್ನಾ
ದೀಪೆಂದ್ರ ಹೂಡಾ
C ✅
6. ಯಾವ ನಗರ 65ನೇ ಅಖಿಲ ಭಾರತ
ಪೊಲೀಸ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್
ಆತಿಥ್ಯವಹಿಸಲಿದೆ?
ಹೈದ್ರಾಬಾದ್
ಮೈಸೂರು
ಪುಣೆ
ಕೊಲ್ಕತ್
A ✅
7. ಪ್ರತಿಷ್ಠಿತ ಪ್ರಯಾಣ ನಿಯತಕಾಲಿಕೆ ಕೊಂಡ್
ನಾಸ್ಟ್ ಟ್ರಾವೆಲರ್(Conde Nast Traveller)
ಸಮೀಕ್ಷೆ ಪ್ರಕಾರ ಏಷ್ಯಾದ ಅತ್ಯುತ್ತಮ ಹೋಟೆಲ್
ಯಾವುದು?
ಲೇಕ್ ಪ್ಯಾಲೇಸ್, ಉದಯ್ ಪುರ
ತಾಜ್ ಹೋಟೆಲ್, ಮುಂಬೈ
ದಿ ಓಬೆರಾಯ್ ಅಮರ್ವಿಲಾಸ್, ಆಗ್ರಾ
ಉಮೈದ್ ಭವನ್ ಪ್ಯಾಲೇಸ್, ಜೋಧ್ ಪುರ
8. ಇತ್ತೀಚೆಗೆ ಭಾರತ ಸರ್ಕಾರ ವಿಯೆಟ್ನಾಂನ
ರಕ್ಷಣಾ ಕ್ಷೇತ್ರದ ಅಭಿವೃದ್ದಿಗೆ ಎಷ್ಟು ಮಿಲಿಯನ್ ಡಾಲರ್
ಆರ್ಥಿಕ ನೆರವು ಘೋಷಿಸಿದೆ?
100 ಮಿಲಿಯನ್ ಡಾಲರ್
300 ಮಿಲಿಯನ್ ಡಾಲರ್
500 ಮಿಲಿಯನ್ ಡಾಲರ್
1000 ಮಿಲಿಯನ್ ಡಾಲರ್
C ✅
9. ಏಷ್ಯಾದ ಅತ್ಯಂತ ಹಳೆಯ ಪುಟ್ಬಾಲ್
ಪಂದ್ಯಾವಳಿ ______?
ಫೆಡರೇಷನ್ ಕಪ್
ಡುರಾಂಡ್ ಕಪ್
ಸಂತೋಷ್ ಟ್ರೋಫಿ
ಐಎಫ್ಎ ಶೀಲ್ಡ್
B ✅
10. ಇತ್ತೀಚೆಗೆ ಸುದ್ದಿಯಲ್ಲಿರುವ ಬ್ರುಸೆಲ್ಲೋಸಿಸ್
(Brucellosis) ರೋಗಕ್ಕೆ ಸಂಬಂಧಿಸಿದಂತೆ
ಹೇಳಿಕೆಗಳನ್ನು ಗಮನಿಸಿ:
I) ಬ್ರುಸೆಲ್ಲೋಸಿಸ್ ಬ್ಯಾಕ್ಟೀರಿಯಾದಿಂದ
ಜಾನುವಾರುಗಳಿಗೆ ಹರಡಬಲ್ಲ ಮಾರಣಂತಿಕ ರೋಗವಾಗಿದೆ
II) ಸೋಂಕಿತ ಪ್ರಾಣಿಗಳ ಸಂಪರ್ಕದಿಂದ
ಮನುಷ್ಯರಲ್ಲೂ ಈ ರೋಗ ಹರಡಬಲ್ಲದಾಗಿದೆ
ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?
ಹೇಳಿಕೆ ಒಂದು ಮಾತ್ರ
ಹೇಳಿಕೆ ಎರಡು ಮಾತ್ರ
ಎರಡು ಹೇಳಿಕೆ ಸರಿಯಾಗಿವೆ
ಎರಡು ಹೇಳಿಕೆ ತಪ್ಪಾಗಿವೆ
C ✅
11.ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಯಾವ
ರಾಷ್ಟ್ರವನ್ನು “ಮಲೇರಿಯಾ ಮುಕ್ತ” ರಾಷ್ಟ್ರವೆಂದು
ಘೋಷಿಸಿದೆ?
ಭಾರತ
ಶ್ರೀಲಂಕಾ
ಭೂತಾನ್
ಬಾಂಗ್ಲದೇಶ
B ✅
12. ಇತ್ತೀಚೆಗೆ ಭಾರತ ಚುನಾವಣಾ ಆಯೋಗ ಯಾವ
ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ
ಸ್ಥಾನಮಾನ ನೀಡಿದೆ?
ಅಮ್ ಆದ್ಮಿ ಪಕ್ಷ
ಎಐಎಡಿಎಂಕೆ
ಬಿಜು ಜನತಾ ದಳ
ಅಖಿಲ ಭಾರತ ತೃಣಮೂಲ ಕಾಂಗ್ರೆಸ್
D ✅
13. ಈ ಕೆಳಗಿನ ಯಾವ ರಾಜ್ಯಗಳಲ್ಲಿ ಎಲ್ಲಾ ಹಳ್ಳಿಗಳು
ಮೊಬೈಲ್ ಸೇವೆಯನ್ನು ಹೊಂದಿವೆ?
I) ಮಹಾರಾಷ್ಟ್ರ
II) ಕರ್ನಾಟಕ
III) ಛತ್ತೀಸ್ ಘರ್
IV) ಕೇರಳ
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ
ಉತ್ತರವನ್ನು ಆಯ್ಕೆಮಾಡಿ:
I, II & III
II & IV
I & III
I, II, III & IV
B ✅
14. 2016 ಜಿ-20 ರಾಷ್ಟ್ರಗಳ ಶೃಂಗಸಭೆ ಚೀನಾದ
ಯಾವ ನಗರದಲ್ಲಿ ಇತ್ತೀಚೆಗೆ
ಆರಂಭಗೊಂಡಿತು?
ಬೀಜಿಂಗ್
ಶಾಂಘೈ
ಹಂಗ್ ಝೌ
ಹುಯಾನ್
C ✅
15 ಅಗ್ರಮಾನ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್
ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಹಿಳೆಯರ
ಸಿಂಗಲ್ಸ್ನಲ್ಲಿ 307ನೇ ಗೆಲುವು ಗಳಿಸಿ ಯಾರ ದಾಖಲೆಯನ್ನು
ಅಳಿಸಿ ಹಾಕಿದರು?
ಮಾರ್ಟಿನಾ ನವ್ರಟಿಲೋವಾ
ಜೊಹಾನ್ನ ಲಾರ್ಸನ್
ವಿಕ್ಟೋರಿಯಾ ಅಜೆರೆಕಾ
ವೀನಸ್ ವಿಲಿಯಮ್ಸ್
A ✅ 🌻
16. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಯಾವ ರಾಜ್ಯದ
ಮದ್ಯ ಮತ್ತು ಮಾಧಕ ವಸ್ತು ವಿರೋಧಿ ಅಭಿಯಾನದ
ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
ಮಹಾರಾಷ್ಟ್ರ
ತೆಲಂಗಣ
ಕೇರಳ
ಗೋವಾ
17. “ಮುನ್ನು: ಎ ಬಾಯ್ ಫ್ರಮ್ ಕಾಶ್ಮೀರ್ (Munnu:
A Boy From Kashmir)” ಪುಸ್ತಕದ ಲೇಖಕರು ಯಾರು?
ಮಲಿಕ್ ಸಜದ್
ಅನುರಾಧ ರಾವ್
ದಿನೇಶ್ ಠಾಕೂರ್
ಸ್ವಾತಿ ಚತುರ್ವೇದಿ
18. ಕೇಂದ್ರ ಸರ್ಕಾರ ಜಮ್ಮು ಮತ್ತು
ಕಾಶ್ಮೀರದಲ್ಲಿ ಪೆಲೆಟ್ ಗನ್ ಬದಲು ಪಾವಾ ಶೆಲ್ ಗಳನ್ನು
ಬಳಸಲು ಒಪ್ಪಿಗೆ ನೀಡಿದೆ. ಪಾವಾ ಶೆಲ್ ಗಳನ್ನು ಈ
ಕೆಳಗಿನ ಯಾವ ಸಂಸ್ಥೆ ಅಭಿವೃದ್ದಿಪಡಿಸಿದೆ?
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ
ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರಿ
B✅👆🌻
19. ಇತ್ತೀಚೆಗೆ ನಿಧನರಾದ “ನಳಿನಿಧಾರ್
ಭಟ್ಟಚಾರ್ಯ”ರವರು ಯಾವ ರಾಜ್ಯದ ಪ್ರಸಿದ್ದ ಕವಿ
ಆಗಿದ್ದಾರೆ?
ಅಸ್ಸಾಂ
ಕೇರಳ
ಮಧ್ಯ ಪ್ರದೇಶ
ಗುಜರಾತ್
A✅👆🌻
20. 2016 ಇಟಾಲಿಯನ್ ಗ್ರ್ಯಾನ್ ಫ್ರಿ ಫಾರ್ಮೂಲಾ-1
ಚಾಂಪಿಯನ್ಷಿಪ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?
ಸೆಬಾಸ್ಟಿಯನ್ ವೆಟಾಲ್
ನಿಕೊ ರೋಸ್ಬರ್ಗ್
ಲೂಯಿಸ್ ಹ್ಯಾಮಿಲ್ಟನ್
ಸರ್ಜಿಯೊ ಪೆರೆಜ್
B✅👆🌻


1. "ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಗೆ ಶಿಕ್ಷಕರು ಬೇಡ"
ಎಂದು ಈಚೆಗೆ ಕೆಳಕಂಡ ಯಾವ ನ್ಯಾಯಾಲಯ
ಮಹತ್ವದ ತೀರ್ಪು ನೀಡಿತು?
A. ಆಂಧ್ರ ಹೈಕೋರ್ಟ್
B. ಕರ್ನಾಟಕ ಹೈಕೋರ್ಟ್
C. ಮುಂಬೈ ಹೈಕೋರ್ಟ್
D. ಸುಪ್ರೀಂ ಕೋರ್ಟ್●


2. ವಿಶ್ವಸಂಸ್ಥೆಯ ಸಂವಿಧಾನ ಅಥವಾ ಒಪ್ಪಂದ
ಇದೇ ಮೊದಲ ಬಾರಿಗೆ ಯಾವ ಭಾಷೆಗೆ
ಅನುವಾದಗೊಂಡಿದೆ?
A. ತೆಲಗು
B. ಮಲಯಾಳಂ
C. ಗುಜರಾತಿ
D. ಸಂಸ್ಕೃತ●


3. ದೇಶದಲ್ಲಿ ಇದೇ ಮೊದಲ ಬಾರಿಗೆ ದಾಖಲೆಗಳು ಹಾಗೂ
ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ
ವಿತರಿಸುವ ಮತ್ತು ದೃಢೀಕರಿಸುವ ಡಿಜಿ ಲಾಕರ್
ವ್ಯವಸ್ಥೆ ಜಾರಿಗೆ ಬಂದಿದೆ. ಅಂದಹಾಗೆ ದೇಶದಲ್ಲಿ
ಎಷ್ಟು ಕೋಟಿ ನೋಂದಾಯಿತ ವಾಹನಗಳಿವೆ?
A. 12.5 ಕೋಟಿ
B. 17.5 ಕೋಟಿ
C. 19.5 ಕೋಟಿ●
D. 22.5 ಕೋಟಿ


4. ಅಂತರರಾಷ್ಟ್ರೀಯ ಬಾಹ್ಯಾಕಾಶ
ನಿಲ್ದಾಣದಲ್ಲಿ ಆರು ತಿಂಗಳು ಕಳೆದ ಮೂವರು
ಗಗನಯಾತ್ರಿಗಳು ಈಚೆಗೆ ಭೂಮಿಗೆ ಮರಳಿದರು. ಅದರಲ್ಲಿದ್ದ
ಅಮೆರಿಕದ ಜೆಷ್ ವಿಲಿಯಮ್ಸ್ ಎಷ್ಟನೇ ಬಾರಿ ಗಗನಯಾತ್ರೆ
ಕೈಗೊಂಡಿದ್ದರು?
A. 3ನೇ ಬಾರಿ
B. 4ನೇ ಬಾರಿ●
C. 5ನೇ ಬಾರಿ
D. 6ನೇ ಬಾರಿ


5. ಅಮೆರಿಕದಲ್ಲಿ ಅಧ್ಯಯನ ನಡೆಸುತ್ತಿರುವವರಲ್ಲಿ
ಚೀನಾ ವಿದ್ಯಾರ್ಥಿಗಳ ಸಂಖ್ಯೆ 3.23 ಲಕ್ಷ.
ಭಾರತದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿದೆ?
A. 1.72 ಲಕ್ಷ
B. 1.92 ಲಕ್ಷ●
C. 2.23 ಲಕ್ಷ
D. 2.93 ಲಕ್ಷ


6. ಕರ್ನಾಟಕದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ
ಪ್ರಥಮ ಮುಖ್ಯಮಂತ್ರಿ....
A. ಎಸ್. ಬಂಗಾರಪ್ಪ
B. ಎಚ್. ಡಿ. ಕುಮಾರಸ್ವಾಮಿ
C. ಜಿ. ಎಚ್. ಪಟೇಲ್
D. ಬಿ. ಎಸ್. ಯಡಿಯೂರಪ್ಪ●


7. ಕೆಳಕಂಡವುಗಳಲ್ಲಿ ಶಿವರಾಮ ಕಾರಂತರ ಕೃತಿ ಯಾವುದು?
A. ಭೂತಯ್ಯನ ಮಗ ಅಯ್ಯು
B. ನಾಯಿ ನೆರಳು
C. ಮರಳಿ ಮಣ್ಣಿಗೆ●
D. ಮಾಡಿ ಮಡಿದವರು


8. 'ಸರಸ್ವತಿ ಸಂಹಾರ' ಈ ಜನಪ್ರಿಯ ಕೃತಿಯ ರಚನೆಕಾರರು
ಯಾರು?
A. ಪರ್ವತವಾಣಿ
B. ದಾಶರಥಿ ದೀಕ್ಷಿತ್
C. ಬೀಚಿ●
D. ಸುನಂದಮ್ಮ


9. "ಕೃಷ್ಣನ ಕೊಳಲಿನ ಕರೆ ಆಲಿಸು, ಕೃಷ್ಣನ
ಕೊಳಲಿನ ಕರೆ,ತ್ವರೆ... " ಈ ಜನಪ್ರಿಯ
ಗೀತೆಯ ಕವಿ ಯಾರು?

A. ಕುವೆಂಪು
B. ಗೋರುಚ
C. ಪು.ತಿ. ನರಸಿಂಹಾಚಾರ್●
D. ಸಾಶಿ ಮರುಳಯ್ಯ


10. 'ಕಾಕನ ಕೋಟೆ' ಈ ಜನಪ್ರಿಯ ನಾಟಕದ ಕರ್ತೃ ಯಾರು?

A. ಮಾಸ್ತಿ ವೆಂಕಟೇಶ್ ಅಯ್ಯಂಗಾರ್●
B. ಡಿವಿಜಿ
C. ವಿ. ಕೃ. ಗೋಕಾಕ್
D. ದ. ರಾ. ಬೇಂದ್


1.ರಾಷ್ಟ್ರೀಯ ಹಾಲು ಸಂಶೋಧನಾ ಸಂಸ್ಥೆ ಯಾವ
ರಾಜ್ಯದಲ್ಲಿದೆ.?
ಎ.ಕರ್ನಾಟಕ ಬಿ.ಮಹಾರಾಷ್ಟ್ರ
ಸಿ.ಹರಿಯಾಣ. ಡಿ.ರಾಜಸ್ಥಾನ
C ✔️✔️
2.ಚರ್ಮದ ಕಂದು ಬಣ್ಣಕ್ಕೆ ಕಾರಣವಾದ ವರ್ಣದ್ರವ್ಯ
ಯಾವುದು?
ಎ.ಹಿಮೋಗ್ಲೋಬಿನ್ ಬಿ.ಸಿಬಂ
ಸಿ.ಕ್ಲೋರೋಪಿಲ್ ಡಿ.ಮೆಲಾನಿನ್
D ✔️✔️
3.ಟೆಂಡಾಲ್ ಪರಿಣಾಮ ಕಂಡು ಬರುವ ದ್ರಾವಣ ಯಾವುದು.?
ಎ.ಸಕ್ಕರೆ ದ್ರಾವಣ. ಬಿ.ನೀರು ಬೆರೆತ ಹಾಲು
ಸಿ.ದುರ್ಬಲ ಆಮ್ಲ. ಡಿ.ಉಪ್ಪಿನ ದ್ರಾವಣ
B ✔️✔️
4.ಪಟ್ಟಿ ೧ ನ್ನು ಪಟ್ಟಿ ೨ ರ ಜೊತೆ
ಹೊಂದಿಸಿ ಮತ್ತು ಪಟ್ಟೀಗಳ ಕೆಳಗೆ
ಕೊಟ್ಟಿರುವ ಸಂಕೇತಗಳನ್ನು
ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ
ಮಾಡಿ.
ಪಟ್ಟಿ ೧. ‌‌ ‌ ಪಟ್ಟಿ ೨
(ಸಸ್ಯ ಅಂಗಾಂಶ). (ಕ್ರಿಯೆ)
ಎ)ಸ್ಕೆರಂಕೈಮ್ 1)ನೀರಿನ ಸಾಗಾಣೆ
ಬಿ)ಜೈಲಮ್ ‌ ‌‌‌‌‌ 2)ಆಹಾರ ಸಾಗಾಣೆ
ಸಿ)ಫ್ಲೋಯೆಮ್ 3)ಯಾಂತ್ರಿಕ ಬಲ
ಡಿ)ಮೆರಿಸ್ಟೆಮ್ 4)ಕೋಶ ವಿಭಜನೆ
5)ಇಂಗಾಲ ದೇಹಗತವಾಗುವಿಕೆ
(ಕರಗಿಸಿಕೊಳ್ಳುವಿಕೆ)
ಸಂಕೇತಗಳು.
(ಎ). ಬಿ). ಸಿ). ಡಿ)
ಎ). 3. 1. 2. 4
ಬಿ). 1. 4. 3. ‌ 5
ಸಿ). 4. 2. 5. 3
ಡಿ). ‌2. 5. 4. 1
A ✔️✔️
5.ಬ್ಯಾಕ್ಟೀರಿಯಾಗಲ್ಲಿರುವ ಕ್ರೋಮೋಸೊಮ್
ಗಳ ಸಂಖ್ಯೆ
ಎ.೧. ಬಿ.೨.
ಸಿ.೪. ಡಿ.ಜೀವ ರಾಶಿಗೆ ಅನುಗುಣವಾಗಿ
A ✔️✔️
6.ಮಸೂದೆಯು ಸಂವಿಧಾನಾತ್ಮಕವಾಗ
ಿದೆಯೋ ಅಥವಾ ಇಲ್ಲವೋ
ಎಂದು ಸಂಶಯ ಬಂದಾಗಾ ರಾಷ್ಟ್ರಪತಿಯು ಈ
ಕೆಳಗಿನ ಕ್ರಮ ಕೈಗೊಳ್ಳಬಹುದು.
ಎ.ಹೈಕೋರ್ಟ್ ಅಭಿಪ್ರಾಯಕ್ಕೊಸ್ಕರ ಮಸೂದೆ
ಕಳುಹಿಸಬಹುದು.
ಬಿ.ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೋಸ್ಕರ
ಮಸೂದೆಯನ್ನು ಕಳುಹಿಸಬಹುದು
ಸಿ.ಮಸೂದೆಯನ್ನು ತಿರಸ್ಕರಿಸಬಹುದು
ಡಿ.ಪ್ರಧಾನ ಮಂತ್ರಿಯ ಅಭಿಪ್ರಾಯಕ್ಕೆ ಮಸೂದೆಯನ್ನು
ಕಳುಹಿಸಬಹುದು
B ✔️✔️
7.ಹೊಂದಿಸಿ ಬರೆಯಿರಿ.
A.ದಿಗ್ಬರ್ಶನ.೧೮೧೮ 1.ಮೊದಲ ಉರ್ದು ಪತ್ರಿಕೆ
B.ಬೆಂಗಾಲ್ ಗೆಜೆಟ್ ೧೮೧೮. 2.ಮೊದಲ
ಬಂಗಾಲಿ ಮಾಸಿಕ ಪತ್ರಿಕೆ
C.ಮೀರತ್ ಉಲ್-ಅಕ್ಬರ್ ೧೮೨೨. 3.ಪಷಿಯನ್
ಭಾಷೆಯ ಮೊದಲ
ಪತ್ರಿಕೆ
D.ಬಾಂಬೆ ಸಮಾಚಾರ ಪತ್ರಿಕೆ ೧೮೨೨ 4.ಮೊದಲ
ಬಂಗಾಳಿ ಮೊದಲ
ಪತ್ರಿಕೆ
A. B. C. D
ಎ). 4. 2. 1. 3
ಬಿ). 2. 4. 1. 3
ಸಿ). 4. 2. 3. 4
ಡಿ). 2. 4. 3. 1
D ✔️✔️
8.2019ರಲ್ಲಿ ನೌಕೆಯನ್ನು ಸೂರ್ಯ ನಕ್ಷತ್ರದ
ಹೊರ ಪದರಕ್ಕೆ ಕಳುಹಿಸಿ ಅಧ್ಯಯನ ನಡೆಸಲು
ಉದ್ದೇಶಿದ ನೌಕೆ ಯಾವುದು?
ಎ.ಆದಿತ್ಯ ಎಲ್-೧. ಬಿ. ಆದಿತ್ಯ ಎಲ್-೪
ಸಿ. ಆದಿತ್ಯ ಎಲ್-೧೮. ಡಿ. ಆದಿತ್ಯ ಎಲ್-೧೫
A ✔️✔️
9.if MEAT is written as TEAM, then BALE is
written as.
ಎ.BLAB. ಬಿ.EABL
ಸಿ.EBLA. ಡಿ.EALB
D ✔️✔️
10.ರಾಜ್ಯ ಜೀವ ವಿಮಾ ಯೋಜನೆ ಯಾರ ದಿವಾನ
ಗಿರಿಯಲ್ಲಿ ಜಾರಿಗೆ ಬಂತು ?
ಎ.ರಂಗಲಾಚಾರ್ಲು ಬಿ.ಶೇಷಾದ್ರಿ ಅಯ್ಯರ್
ಸಿ.ವಿಶ್ವೇಶ್ವರಯ್ಯ. ಡಿ.ಮಿರ್ಜಾ ಇಸ್ಮಾಯಿಲ್
B ✔️✔️
11.if DIVINE is coded as AFSFKB,then
POWERFUL is coded as
ಎ.XLHOJVIM. ಬಿ.MILTBDCRI
ಸಿ.MLTBOCRI. ಡಿ.HLTBNCRI
C ✔️✔️
12.ಭಾರತದಲ್ಲಿ ಕಾಗದ ತಯಾರಿಸುವ ಪ್ರಥಮ ಕೈಗಾರಿಕೆ ಎಲ್ಲಿ
ಸ್ಥಾಪನೆಗೊಂಡಿತು?
ಎ.ಕುಲ್ಪಿ ಬಿ.ಶೆರಾಂಪುರ
ಸಿ.ಮುಂಬೈ ಡಿ.ಸೂರತ್
B ✔️✔️
13.'ತಿಸೆಲ್' ಈ ಕೆಳಗಿನ ಯಾವ ರಾಷ್ಟ್ರದ ರಾಷ್ಟ್ರೀಯ
ಹೂವು ಆಗಿದೆ.
ಎ.ನೆದರ್ಲೆಂಡ್ ಬಿ.ಇಂಗ್ಲೆಂಡ್
ಸಿ.ಸ್ಕಾಟ್ಲೆಂಡ್ ಡಿ.ನ್ಯೂಜಿಲೆಂಡ್
C ✔️✔️
14.ಕೆಳಗಿನವುಗಳಲ್ಲಿ ಅವುಗಳ ಬೌಗೋಳಿಕ ವಯಸ್ಸಿನ
ಅನುಸಾರವಾಗಿ ಜೋಡಿಸಿ
ಎ.ಅರಾವಳಿ, ವಿಂದ್ಯ,ಹಿಮಾಲಯ, ಶಿವಾಲಿಕ್
ಬಿ.ಹಿಮಾಲಯ, ವಿಂದ್ಯ,ಶಿವಾಲಿಕ್
,ಅರಾವಳಿ
ಸಿ.ಶಿವಾಲಿಕ್,ವಿಂದ್ಯ,ಅರಾವಳಿ, ಹಿಮಾಲಯ
ಡಿ.ಅರಾವಳಿ, ಹಿಮಾಲಯ, ಶಿವಾಲಿಕ್,ವಿಂದ್ಯ
A ✔️✔️
15.ಸ್ವಯಂಯಾನುಗಳು ಮತ್ತು ರೈಲುಗಳಲ್ಲಿ
ಅಘಾತಲೀಕಾರಿಗಳನ್ನು (shock-absorber) ರಬ್ಬರ್
ಬದಲು,ಉಕ್ಕಿನಿಂದ ಮಾಡಿರುತ್ತಾರೆ ಏಕೆಂದರೆ -
ಎ.ಉಕ್ಕು ರಬ್ಬರ್ ಗಿಂತ ಹುಚ್ವು ಬಾಳಿಕೆ ಬರುತ್ತದೆ
ಬಿ.ದೀರ್ಘಾವಧಿಯಲ್ಲಿ ರಬ್ಬರ್ ಗಿಂತ ಕಡಿಮೆ
ಖರ್ಚು
ಸಿ.ರಬ್ಬರ್ ಗಿಂತ ಕಡಿಮೆ ಸ್ಥಿತಿಸ್ಥಾಪಕ
ಡಿ. ರಬ್ಬರ್ ಗಿಂತ ಹೆಚ್ಚು ಸ್ಥಿತಿಸ್ಥಾಪಕ
C ✔️✔️
16.ಒಪ್ಪಂದದ ಕರಾರನ್ನು,ಭಾರತದ ಏಕೀಕರಣಕ್ಕಾಗಿ
ಯಾರು ಸಹಿ ಮಾಡಬೇಕಿತ್ತು?
ಎ.ಭಾರತಾ ಸಂಯುಕ್ತ
ಬಿ.ಸಂಸ್ಥಾನಗಳ ರಾಜ್ಯಪಾಲರು
ಸಿ.ಪ್ರಮುಖ ಆಯುಕ್ತರು
ಡಿ.ಸಂಯುಕ್ತವನ್ನು ಸೇರ ಬಯಸಿದ ರಾಜ ಮನೆತನ
ರಾಜ್ಯಗಳು
B ✔️✔️
17.ಮೊದಲ 40 ವರ್ಷಗಳ ಕಾರ್ಯಾವದಿಯಲ್ಲಿ
ನಮ್ಮ ಸಂವಿಧಾನ ಎಷ್ಟು ಬಾರಿ
ತಿದ್ದುಪಡಿಕೊಳಲಾಯಿತು
ಎ.೬೭ ಬಾರಿ ಬಿ.೫೭ ಬಾರಿ
ಸಿ.೬೦ ಬಾರಿ ಡಿ.೬೩ ಬಾರಿ
A ✔️✔️
18.ಕೆಳಗಿನ ರಾಷ್ಟ್ರಗಳನ್ನು ಪರಿಗಣಿಸಿ
1.ಆಸ್ಟ್ರೇಲಿಯಾ 2.ನಮೀಬಿಯಾ
ಸಿ.ಬ್ರೆಜಿಲ್ 4.ಚಿಲಿ
ಮೇಲಿನ ಯಾವ ದೇಶಗಳು ಮಕರ ಸಂಕ್ರಾಂತಿ ವೃತ್ತದ
ಮೂಲಕ ಹಾದು ಹೋಗುವುದಿಲ್ಲ?
ಎ.1 ಮಾತ್ರ. ಬಿ.2 ,3 ಮತ್ತು 4
ಸಿ.1. 2 ಮತ್ತು 3. ಡಿ. 1, 2, 3 ಮತ್ತು 4
D ✔️✔️
19.ಪಶ್ಚಿಮ ಬಂಗಾಳದ ಮಹಾನಾಯಕ್ ಸಮ್ಮಾನ್
ಪ್ರಶಸ್ತಿಗೆ ಈ ಕೆಳಕಂಡ ಯಾರು ಆಯ್ಕೆಯಾದರು?
ಎ.ಬಪ್ಪಿ
ಲಹರಿ ಬಿ.ಸೌರವ್ ಗಂಗೂಲಿ
ಸಿ.ಮಿಥುನ್ ಚಕ್ರವರ್ತಿ ಡಿ.ಅಮಿತಾಭ್ ಬಚ್ಚನ್
A ✔️✔️
20.ಒಂದು ಬಹುಭುಜಾಕೃತಿಯ ಯಾವುದಾದರೂ ಎರೆಡು
ಕ್ರಮಾನುಗತವಲ್ಲದ ಬಿಂದುಗಳನ್ನು ಸೇರಿಸುವ
ರೇಖಾಖಂಡವನ್ನು______ಎನ್ನುವರು.
ಎ.ಕರ್ಣ. ಬಿ.ತ್ರಿಜ್ಯ. ಸಿ.ಪರಿಕೇಂದ್ರ. ಡಿ.ಜ್ಯಾ
A ✔️✔️
21.3/5 ಮೀಟರ್ ಅನ್ನು ಸೆಂಟಿಮೀಟರ್ ಗೆ
ಪರಿವರ್ತಿಸಿ.
ಎ.6 ಸೆಂ ಮೀ ಬಿ.60 ಸೆಂ ಮೀ
ಸಿ.50 ಸೆಂ ಮೀ ಡಿ.600 ಸೆಂ ಮೀ
B✔️✔️
22.ಈಗ 2.59 pm ಸಮಯ ಆಗಿದೆ.ಇದರ 4 ಗಂಟೆ 59
ನಿಮಿಷಗಳ ಮೊದಲು ಸಮಯ ಎಷ್ಟಾಗಿರುತ್ತದೆ.?
ಎ.9.59 am. ಬಿ.10.01 am
ಸಿ.9.59 pm. ಡಿ.9.57 am
A✔️✔️
23.Youd don't smoke,___ ? (Tag question)
ಎ.have you ಬಿ.are you
ಸಿ.do you ಡಿ.don't you
C✔️✔️
24.ದೇಶದ ಪ್ರಥಮ ಗುಬ್ಬಚ್ಚಿ ಪಾರ್ಕ್ ಯಾವ ರಾಜ್ಯದಲ್ಲಿ
ಉದ್ಘಾಟನೆ ಗೊಂಡಿದೆ?
ಎ.ಮಧ್ಯಪ್ರದೇಶ ಬಿ.ಕರ್ನಾಟಕ
ಸಿ.ಕೇರಳ ಡಿ.ತಮಿಳುನಾಡು
C✔️✔️
25.ದೆಹಲಿ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ
ನ್ಯಾಯಮೂರ್ತಿಯಾಗಿ ಆಯ್ಕೆಯಾದ ಆಂದ್ರದ ಗೋರ್ಲ್
ರೋಹಿಣಿ ವಕೀಲರಾಗಿ ವೃತ್ತಿ ಆರಂಬಿಸಿದ್ದು ಯಾವಾಗ?
ಎ.೧೯೭೮. ಬಿ.೧೯೮೨
ಸಿ.೧೯೮೦. ಡಿ.೧೯೮೧
C✔️✔️
26.ಸೌರವ್ ಗಂಗೂಲಿ ಜೀವನದ ಕುರಿತು ಮಕ್ಕಳಿಗೆ
ತಿಳಿಸಲು ಕಾಮಿಕ್ಸ್ ರೂಪದಲ್ಲಿ ಪುಸ್ತಕ ತರಲು ನಿರ್ಧರಿಸಿದ
ಸಂಸ್ಥೆ____
ಎ.ಅಮರ ಚಿತ್ರಕಥಾ ಬಿ.ಚಿತ್ರಕಥಾ
ಸಿ.ಬಾಲ ಪ್ರಪಂಚ ಡಿ.ಚಿಲ್ಡ್ರನ್ಸ್ ವರ್ಲ್ಡ
A✔️✔️
27.ಸರಸ್ ಮಾದರಿಯ ಮೊದಲ ಎರೆಡು ವಿಮಾನ ಹಾರಾಟ
ನಡೆಸಿದ್ದು ಯಾವಾಗ?
ಎ.ಮೇ ೨೯,೨೦೦೪ ಬಿ.ಮೇ ೧೮,೨೦೦೩
ಸಿ.ಜೂನ್ ೨೯,೨೦೦೪ ಡಿ.ಜೂನ್ ೨೯,೨೦೧೨
A✔️✔️
28.ರಾಗಿ:ಜೋಳ:: ಆಲೂಗಡ್ಡೆ:?
ಎ.ಗೆಣಸು ಬಿ.ಬದನೆಕಾಯಿ
ಸಿ.ಟೊಮೆಟೊ ಡಿ.ಮೆಣಸಿನಕಾಯಿ
A✔️✔️
29.'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್' 2016 ರ ವರ್ಷದ
ವ್ಯಕ್ತಿಗಳ ಪಟ್ಟಿಯಲ್ಲಿ ಎಷ್ಟು ಜನ ಕನ್ನಡಿಗರು ಸ್ಥಾನ
ಪಡೆದಿದ್ದಾರೆ?
ಎ.೪ ಜನ ‌ ಬಿ.೩ ಜನ
ಸಿ.೫ ಜನ ಡಿ.೬ ಜನ
B✔️✔️
30.ಕೆಳಗಿನ ಆಲ್ಕೀನ್ ಗಳು ಮತ್ತು ಅವುಗಳ
ಅಣುಸೂತ್ರಗಳನ್ನು ಹೊಂದಸಿ ಬರೆಯಿರಿ.
ಪಟ್ಟಿ- 1. ಪಟ್ಟಿ- 2
1.ಎಥಿಲಿನ್ ಎ.C5H10
2.ಪ್ರೋಫಿನ್ ಬಿ.CH4
3.ಮೀಥೇನ್ ಸಿ.C3H8
ಡಿ.ಪೆಂಟೀನ್ ‌ಡಿ.C2H4
ಸಂಕೇತಗಳು: 1. 2. 3. 4
1). ಬಿ ಸಿ ಡಿ ಎ
2). ಸಿ ಡಿ ಎ. ಬಿ
3). ಎ. ಸಿ ಬಿ ಡಿ
4). ಡಿ ಸಿ ಬಿ ಎ
D✔️✔

7.11.16

Gk - ಕನ್ನಡ - 3

.............. *ಪಂಪ ಪ್ರಶಸ್ತಿ* .........

ಈ ಪ್ರಶಸ್ತಿ ಪ್ರಾರಂಭವಾದ ವರ್ಷ - ೧೯೮೭.

ಮೊದಲ ಪ್ರಶಸ್ತಿ ನೀಡಿದ ವರ್ಷ -೧೯೮೭.

ಪ್ರಶಸ್ತಿ ನೀಡುವವರು - ಕರ್ನಾಟಕ ಸರ್ಕಾರ.

ಪ್ರಶಸ್ತಿ ಪುರಸ್ಕಾರದ ಮೊತ್ತ - ೩೦೦೦೦೦₹
(ಮೂರು ಲಕ್ಷ ರೂಪಾಯಿ ಗಳು)
 (೨೦೦೮ರಿಂದ. ಈ ಮೊದಲು ೧ ಲ ಇತ್ತು)

ಕರ್ನಾಟಕದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ.

ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರು- ಕುವೆಂಪು.

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು.

 ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು.

 ಕನ್ನಡದ  ಆದಿಕವಿ, ಮಹಾಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.



  *ಪಂಪ ಪ್ರಶಸ್ತಿ ಪುರಸ್ಕೃತರು*

ಕ್ರಸಂ. ಹೆಸರು   /  ವರ್ಷ   /  ಕೃತಿ    

೦೧. ಕುವೆಂಪು /೧೯೮೭ / ಶ್ರೀ ರಾಮಾಯಣ ದರ್ಶನಂ.

೦೨. ತೀ ನಂ ಶ್ರೀಕಂಠಯ್ಯ  
/೧೯೮೮/ ಭಾರತೀಯ ಕಾವ್ಯ ಮೀಮಾಂಸೆ.

೦೩. ಶಿವರಾಮ ಕಾರಂತ. /೧೯೮೯/ಮೈ ಮನಗಳ ಸುಳಿಯಲ್ಲಿ.

೦೪. ಸಂ ಶಿ. ಭೂಸನೂರ ಮಠ
/೧೯೯೦/ ಶೂನ್ಯ ಸಂಪಾದನೆ.

೦೫. ಪು ತಿ ನರಸಿಂಹಾಚಾರ್/ ೧೯೯೧ /ಶ್ರೀ ಹರಿಚರಿತೆ.

೦೬. ಎ.ಎನ್.ಮೂರ್ತಿರಾವ್/ ೧೯೯೨/ ದೇವರು.

೦೭. ಗೋಪಾಲಕೃಷ್ಣ ಅಡಿಗ/ ೧೯೯೩/ ಸುವರ್ಣ ಪುತ್ಥಳಿ.

೦೮. ಸೇಡಿಯಾಪು ಕೃಷ್ಣಭಟ್ಟ/ ೧೯೯೪ /ವಿಚಾರ ಪ್ರಪಂಚ.

೦೯. ಕೆ.ಎಸ್. ನರಸಿಂಹಸ್ವಾಮಿ/ ೧೯೯೫/ ದುಂಡು ಮಲ್ಲಿಗೆ.

೧೦. ಎಂ.ಎಂ.ಕಲಬುರ್ಗಿ /೧೯೯೬/ ಸಮಗ್ರ ಸಾಹಿತ್ಯ.

೧೧. ಜಿ.ಎಸ್.ಶಿವರುದ್ರಪ್ಪ /೧೯೯೭/ ಸಮಗ್ರ ಸಾಹಿತ್ಯ.

೧೨. ದೇ ಜವರೆಗೌಡ /೧೯೯೮/ ಸಮಗ್ರ ಸಾಹಿತ್ಯ.

೧೩. ಚನ್ನವೀರ ಕಣವಿ/ ೧೯೯೯ ಸಮಗ್ರ ಸಾಹಿತ್ಯ.

೧೪. ಎಲ್. ಬಸವರಾಜು/ ೨೦೦೦/ ಸಮಗ್ರ ಸಾಹಿತ್ಯ.

೧೫. ಪೂರ್ಣಚಂದ್ರ ತೇಜಸ್ವಿ /೨೦೦೧ /ಸಮಗ್ರ ಸಾಹಿತ್ಯ.

೧೬. ಚಿದಾನಂದ ಮೂರ್ತಿ /೨೦೦೨/ ಸಮಗ್ರ ಸಾಹಿತ್ಯ.

೧೭. ಚಂದ್ರಶೇಖರ ಕಂಬಾರ /೨೦೦೩ /ಸಮಗ್ರ ಸಾಹಿತ್ಯ.

೧೮. ಎಚ್ ಎಲ್ ನಾಗೇಗೌಡ/ ೨೦೦೪ /ಸಮಗ್ರ ಸಾಹಿತ್ಯ.

೧೯. ಎಸ್.ಎಲ್.ಭೈರಪ್ಪ /೨೦೦೫/ ಸಮಗ್ರ ಸಾಹಿತ್ಯ.

೨೦. ಜಿ ಎಸ್ ಅಮುರ್ / ೨೦೦೬/ ಸಮಗ್ರ ಸಾಹಿತ್ಯ.

೨೧. ಯಶವಂತ ಚಿತ್ತಾಲ / ೨೦೦೭/ ಸಮಗ್ರ ಸಾಹಿತ್ಯ.

೨೨. ವೆಂಕಟಾಚಲ ಶಾಸ್ತ್ರಿ / ೨೦೦೮/ ಸಮಗ್ರ ಸಾಹಿತ್ಯ.

೨೩. ಚಂದ್ರಶೇಖರ ಪಾಟೀಲ/ ೨೦೦೯ /ಸಮಗ್ರ ಸಾಹಿತ್ಯ.

೨೪. ಜಿ.ಎಚ್.ನಾಯಕ /೨೦೧೦/ ಸಮಗ್ರ ಸಾಹಿತ್ಯ.

೨೫. ಬರಗೂರು ರಾಮಚಂದ್ರಪ್ಪ/ ೨೦೧೧/ ಸಮಗ್ರ ಸಾಹಿತ್ಯ.

೨೬. ಡಾ.ಡಿ.ಎನ್.ಶಂಕರ ಭಟ್ಟ / ೨೦೧೨ /ಸಮಗ್ರ ಸಾಹಿತ್ಯ.

೨೭. ಕಯ್ಯಾರ ಕಿಞ್ಞಣ್ಣ ರೈ / ೨೦೧೩/ ಸಮಗ್ರ ಸಾಹಿತ್ಯ.

೨೮. ಪ್ರೊ.ಜಿ.ವೆಂಕಟಸುಬ್ಬಯ್ಯ
/ ೨೦೧೪/ ಸಮಗ್ರ ಸಾಹಿತ್ಯ.

೨೯. ಬಿ ಎ ಸನದಿ / ೨೦೧೫ / ಸಮಗ್ರ ಸಾಹಿತ್ಯ.

@@@@@@@@@@@@


ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು.=--


1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ
ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ
ನಾಟಕಗಳು
75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ
ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

@@@@@@@@@@@@@@@@@@@

ಸಾಮಾನ್ಯ ಜ್ಞಾನ  :-

2). ರಾಜ್ಯದ ಎಷ್ಟು ಸಂಸ್ಕೃತ ವಿದ್ವಾಂಸರಿಗೆ 2016ನೇ ಸಾಲಿನ ರಾಷ್ಟ್ರಪತಿ  ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೊಷಿಸಿದೆ?

a) ಮೂವರು✅
b) ನಾಲ್ವರು
c) ಐವರು
d) ಇಬ್ಬರು

3). 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರು ಯಾರು?

a) ಪಿ.ಟಿ ಉಷಾ
b) ಜಸ್ಟಿನ್ ಗಾಟ್ಲಿನ್
c) ಉಸೇನ್ ಬೋಲ್ಟ್ ✅
d) ಆಂಡ್ರೆ ಡಿ ಗ್ರಾಸ್ಸೆ

4). ವಿಶ್ವದ ಶ್ರೀಮಂತ ದೇವಾಲಯ ಎಂದು ಖ್ಯಾತಿ ಗಳಿಸಿರುವ ಭಾರತದ ದೇವಾಲಯ ಯಾವುದು?

a) ತಿರುಪತಿ ದೇವಾಲಯ
b) ಅನಂತಪದ್ಮನಾಭ ದೇವಾಲಯ✅
c) ಕುಕ್ಕೆಶ್ರೀ ಸುಭ್ರಮಣ್ಯ ದೇವಾಲಯ
d) ಶಬರಿಮಲೈ ದೇವಾಲಯ


 5). ತನ್ನ ಶೌರ್ಯಕ್ಕಾಗಿ ಮರಣೋತ್ತರ ಪ್ರಶಸ್ತಿ ಪಡೆದ ಮೊತ್ತ ಮೊದಲ ಶ್ವಾನ ಯಾವುದು?

a) ಟೈಗರ್
b) ಮಾನಸಿ✅
c) ಪಿಂಕಿ
d) ಹಿಮ್ಮತ್


6). "ಫ್ಲೈಯಿಂಗ್ ಫಿಶ್" ಎಂದೇ ಖ್ಯಾತಿ ಪಡೆದ ಅಮೆರಿಕದ ಈಜು ಪಟು ಯಾರು?

a) ಮೈಕಲ್ ಕ್ಲಾರ್ಕ್
b) ಮೆಸ್ಸಿ ಕ್ಲಾರ್ಕ್
c) ಮೈಕಲ್ ಫೆಲ್ಪ್ಸ್✅
d) ಇವರಾರೂ ಅಲ್ಲ


 7). ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಯಾವ ವಾದ್ಯವನ್ನು ವಾದಿಸುವದರಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ?

a) ವೀಣೆ
b) ತಬಲಾ
c) ಕೊಳಲು
d) ಸರೋದ್✅

 8). ಭಾರತಕ್ಕೆ ಆಗಮಿಸಿರುವ ಚೀನಾದ ವಿದೇಶಾಂಗ ಸಚಿವ ಯಾರು?

a) ಹುಂಗ್ ವಾ ಹು
b) ವಾಂಗ್‌ ಯಿ✅
c) ಶ್ಚುಂಗ್ ಸಿ
d) ಮೊಯಾಂಗ್ ಕ


9). ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸುವ ಸಲುವಾಗಿ ಶಾಖೆಗಳನ್ನು ಆಧುನೀಕರಣಗೊಳಿಸುವ ‘ಅನನ್ಯ ಶಾಖೆ’ ಯೋಜನೆಯನ್ನು ಯಾವ ಬ್ಯಾಂಕ್ ಆರಂಭಿಸಿದೆ?

a) ಕರ್ನಾಟಕ ಬ್ಯಾಂಕ್
b) ವಿಜಯಾ ಬ್ಯಾಂಕ್
c) ಸಿಂಡಿಕೇಟ್‌ ಬ್ಯಾಂಕ್✅‌
d) ಬ್ಯಾಂಕ್ ಆಫ್ ಇಂಡಿಯಾ


10). ಹೆರಿಗೆ ರಜೆಯನ್ನು ಎಷ್ಟು ವಾರಗಳಿಗೆ ಏರಿಸುವ ಮಸೂದೆಗೆ ರಾಜ್ಯಸಭೆ ಒಪ್ಪಿಗೆ ನೀಡಿದೆ?

a) 15 ವಾರ
b) 26 ವಾರ✅
c) 52 ವಾರ
d) 58 ವಾರ

6.11.16

ಮನೋವಿಜ್ಞಾನ

ಮನೋವಿಜ್ಞಾನ ...

1.ರೂಡಿಯ ಉದ್ದೇಶ.
ಅ.ತತ್ ಕ್ಷಣ್ ಯಶಸ್ಸು ಮತ್ತು ವಿಸ್ಮೃತಿ
ಬಿ.ಧೀರ್ಘಕಾಲಿಕ ಯಶಸ್ಸು ಮತ್ತು ನಿಧಾನಗತಿ ವಿಸ್ಮೃತಿ
ಸಿ.ತತ್ ಕ್ಷಣ್ ಯಶಸ್ಸು ಮತ್ತು ಧೀರ್ಘಕಾಲಿಕ ಉಳಿಕೆ
ಡಿ.ನಿಧಾನಗತಿಯ ಕಲಿಕೆ ಮತ್ತು ವಿಸ್ಮೃತಿ

ಸಿ##

2.ಕಲಿಕೆಯ ವಕ್ರರೇಖೆಯಲ್ಲಿ ಸಮತಲ ಹಂತ ಸೂಚಿಸುವುದು
ಎ.ನಿಧಾನ ಕಲಿಕೆಯನ್ನು
ಬಿ.ಶೀಘ್ರ ಕಲಿಕೆಯನ್ನು
ಸಿ.ಸ್ಥಗಿತ ಕಲಿಕೆಯನ್ನು
ಡಿ.ಸಾಧರಣ ಕಲಿಕೆಯನ್ನು

ಸಿ##

3.ಥಾರ್ನಡೈಕ್ ನ ಪ್ರಯೋಗದಲ್ಲಿ ಪ್ರಯತ್ನಗಳು ಹೆಚ್ಚಿದಂತೆ ದೋಷಗಳು-
ಎ.ಅಷ್ಟೆ ಇರುತ್ತವೆ
ಬಿ‌.ಸಮಾನುಪಾತದಲ್ಲಿ ಕಡಿಮೆಯಾಗುತ್ತವೆ
ಸಿ‌.ಹೆಚ್ಚುತ್ತದೆ
ಡಿ.ಕಡಿಮೆಯಾಗುತ್ತದೆ

ಡಿ##

4.ದಣಿವು ಏನನ್ನು ಸೂಚಿಸುತ್ತದೆಂದರೆ
ಎ.ದೈಹಿಕ ಶಕ್ತಿಯ ಕ್ಷೀಣಿತೆಯನ್ನು
ಬಿ‌.ಮಾನಸಿಕ ಆಯಾಸವನ್ನು
ಸಿ.ಆಸಕ್ತಿಯ ಕೊರಯೆಯನ್ನು
ಡಿ.ಅಭಿಪ್ರೇರಣೆಯ ಕೊರತೆಯನ್ನು.

ಬಿ##

5.ಬಾಹ್ಯವಾಗಿ ಅಭಿಪ್ರೇರಿಸಲ್ಪಟ್ಟ ಒಬ್ಬ ಆಟಗಾರನು ಆಡುವುದು
ಎ.ಮನರಂಜನೆಗಾಗಿ
ಬಿ.ಗಳಿಕೆಗಾಗಿ
ಸಿ.ವೈಯಕ್ತಿಕ ತೃಪ್ತಿಗಾಗಿ
ಸಿ.ಪ್ರತಿಬೆಯ ಬೆಳವಣಿಗೆಗಾಗಿ

ಬಿ##

6.ಅಂತಿಮ ಪರೀಕ್ಷೆಯ ಅಂಕಗಳು ಯಾವುದನ್ನು ಸೂಚಿಸುತ್ತವೆ?
ಎ‌.ಸಾಧನೆ
ಬಿ.ಸ್ಮರಣ ಸಾಮರ್ಥ್ಯ
ಸಿ.ಬುದ್ದಿವಂತಿಕೆ
ಡಿ.ಸೃಜನಶೀಲತೆ
ಎ##

7.ಎರೆಡು ಬೇರೆ ಬೇರೆ ಸಂಧರ್ಬಗಳಲ್ಲಿ ಒಂದೆ ಫಲಿತಾಂಶವನ್ನು ಕೊಡುವ ಒಂದು ಪರೀಕ್ಷೆಯ ಲಕ್ಷಣ-
ಎ.ಸಮಂಜಸತೆ
ಬಿ.ವಸ್ತು ನಿಷ್ಟತೆ
ಸಿ‌.ವಿಶ್ವಸನೀಯತೆ
ಶಿ.ಪ್ರಯೋಗಾರ್ಹತೆ

ಸಿ##

8.ಹತಾಶೆ ಗೆ ಕಾರಣ
ಎ.ನಿರೂಪಿತ ಗುರಿ
ಬಿ.ಉತ್ತೇಜಕಗಳು
ಸಿ.ಅಡತಡೆಗಳು
ಡಿ.ಆಕ್ರಮಣಕಾರಿ ಪ್ರವುತ್ತಿ

ಸಿ##

9.ತರಗತಿಯಲ್ಲಿ ವೈಯಕ್ತಿಕ ಭಿನ್ನತೆಗಳನ್ನು ಸಂದಿಸುವ ಅತ್ಯಂತ ಪರಿಣಾಮಕಾರಿ ಬೋಧನಾ ವಿಧಾನವೆಂದರೆ
ಎ.ಉಪನ್ಯಾಸ ಪ್ರಾತ್ಯಕ್ಶಿಕ ವಿಧಾನ
ಬಿ.ಕಾರ್ಯನೀಯೋಜತೆ ಬೋಧನೆ
ಸಿ.ಉಪನ್ಯಾಸ ವಿಧಾನ
ಡಿ.ಪ್ರಾತ್ಯಕ್ಷಕಾ ವಿಧಾನ
ಬಿ##

10.ಶೈಕ್ಷಣಿಕ ಮನೋವಿಜ್ಞಾನವು ಏನನ್ನು ಅಧ್ಯಯನ ಮಾಡುತ್ತದೆಂದರೆ.
ಎ.ಆತ್ಮ
ಬಿ.ವರ್ತನೆ
ಸಿ.ಮನಸ್ಸು
ಡಿ.ಪ್ರಜ್ಞೆ
ಬಿ##

11.ಸಾಮಾನ್ಯ ಸಂಭಾವ್ಯ ರೇಖೆ ಇರುವ ಆಕಾರ
ಎ.ಶಂಕಾಕಾರ
ಬಿ.ಗೋಳಾಕಾರ
ಸಿ.ಘಂಟಾಕಾರ
ಡಿ‌.ಅಂಡಾಕಾರ
ಸಿ##

12.ಒಂದು ಸಮೂಹದ ವ್ಯಕ್ತಿಗಳ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡುವ ತಾಂತ್ರಿಕತೆ
ಎ‌.ಮನೋರೋಗಾದ್ಯಯನ
ಬಿ.ಸಮಾಜಮಿತಿ
ಸಿ.ವ್ಯಕ್ತಿ ಅಧ್ಯಯನ
ಡಿ.ಸಲಹೆ

ಬಿ##

13.ಒಂದು ಕೌಶಲದ ಹೆಚ್ಚು ಉಳಿಕೆಯು ಸಾದ್ಯವಾಗುವುದು.ಕಲಿಕೆಯು
ಎ.ಸುಲಭವಾದಾಗ
ಬಿ.ಕ್ಲಿಷ್ಟವಾದಾಗ
ಸಿ.ಅತೀಯಾದ ಕಲಿಕೆಯಾದಾಗ
ಡಿ.ಎಣಿಕೆಯಿಂದಾದ

ಸಿ##

14.ಮಗುವಿನ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದು

ಎ.ಉಪದೇಶ ಮತ್ತು ಶಿಸ್ತು
ಬಿ.ನಿಂದನೆ ಮತ್ತು ಶಿಕ್ಷೆ
ಸಿ.ಅತಪ್ರೀತಿ ಮತ್ತು ಮಮತೆ
ಡಿ.ಶಿಸ್ತು ಮತ್ತು ತರಬೇತಿ
ಬಿ##

15.ಸಾಮಾನ್ಯವಾಗಿ ಗರಿಷ್ಠ ಸಾಧನೆಯಾಗಬೇಕಾದರೆ,ಒತ್ತಡ ಮತ್ತು ಆತಂಕವು
ಎ.ಅತೀ ಹೆಚ್ಚಿರಬೇಕು
ಬಿ.ಅತೀ ಕಡಿಮೆ ಇರಬೇಕು
ಸಿ.ಸಾಧಾರಣವಾಗಿರಬೇಕು
ಡಿ.ಶೂನ್ಯವಾಗಿರಬೇಕು
ಸಿ##

16.ಒಂದು ತರಗತಿಯಲ್ಲಿ ವೈವಿದ್ಯಮವಾದ ಉದ್ದೀಪನಗಳು
ಎ.ವಿದ್ಯಾರ್ಥಿಗಳನ್ನು ಅಭಿಪ್ರೇರಣೆಗೊಳಿಸುತ್ತವೆ
ಬಿ.ಆಸಕ್ತಿಯನ್ನು ಮೂಡಿಸುತ್ತವೆ
ಸಿ.ಅವಧಾನವನ್ನು ಗಳಿಸುತ್ತವೆ
ಡಿ.ವಿವಿಧ ಅನುಭವಗಳನ್ನು ಒದಗಿಸುತ್ತವೆ
.ಸಿ##

17.ಒಂದು ಪಂದ್ಯದಲ್ಲಿ ಗುಂಪು ಒಂದಾಗುವಿಕೆ ಈ ಕಳಗಿನ ಯಾವುದಕ್ಕೆ ಸಹಾಯವಾಗುತ್ತದೆ
ಎ.ತಂಡದ ಜಯಕ್ಕೆ
ಬಿ.ಮುಂದಾಳತ್ವಕ್ಕೆ
ಸಿ.ಆಕ್ರಮಣ ಮನೋಭಾವಕ್ಕೆ
ಡಿ.ಸಿದ್ದತಾ ನಿಯಮ
ಎ##

18.ಯಶಸ್ಸಿಗೆ ಯಶಸ್ಸೆ ಉತ್ತರಾಧಿಕಾರಿ ಈ ಹೇಳಿಕೆಯನ್ನು ವಿವರಿಸುವ ನಿಯಮ-
ಎ.ಒಂದೇ ಎಂಬ ಭಾವನೆಯ ನಿಯಮ
ಬಿ.ಅಭ್ಯಾಸ ನಿಯಮ
ಸಿ.ಪರಿಣಾಮ ನಿಯಮ
ಡಿ.ಸಿದ್ದತಾ ನಿಯಮ~
ಸಿ##

19.ಬುದ್ದಿಶಕ್ತಿಯ ಬೆಳವಣಿಗೆಯ ಪ್ರಮಾಣವು ಅತ್ಯಂತ ವೇಗವಾಗಿರುವ ಹಂತವು
ಎ.ಬಾಲ್ಯಾವಸ್ಥೆ
ಬಿ‌.ಪ್ರೌಡಾವ್ಯಸ್ಥೆ
ಸಿ.ಕಿಶೋರಾವಸ್ಥೆ
ಡಿ.ಶೈಶವಾಸ್ಥೆ
ಎ##

20.ಪಾವ್ ಲೋವ್ ನ ಪ್ರಯೋಗದಲ್ಲಿ,ಗಂಟೆಯ ಶಬ್ದಕ್ಕೆ ನಾಯಿಯಿಂದ ಬರುವ ಪ್ರತಿಕ್ರಿಯೆ.
ಎ.ಅಂತಃ ಪ್ರೇರಣೆ
ಬಿ.ಸ್ವಾಭಾವಿಕ
ಸಿ.ತತ್ ಕ್ಷಣ
ಡಿ.ಅನುಬಂದಿತ
ಡಿ##

21.ಮಗುವಿನ ಲಿಂಗ ನಿರ್ಧಾರವಾಗುವುದು
ಎ.ತಾಯಿಯ ವರ್ಣ ತಂತುಗಳಿಂದ
ಬಿ.ತಂದೆ-ತಾಯಿಯ ವರ್ಣ ತಂತುಗಳಿಂದ
ಸಿ.ನೈಜ ಆಕಸ್ಮಿಕತೆಯಿಂದ
ಡಿ.ತಂದೆಯ ವರ್ಣ ತಂತುಗಳಿಂದ
ಡಿ##

22.ಈ ಕೆಳಗಿನ ಪರೀಕ್ಷೆಯು ವ್ಯಕ್ತಿತ್ವದ ಹಲವಾರು ಅಭಿರುಚಿಗಳನ್ನು ಮಾಪನ ಮಾಡುತ್ತದೆ
ಎ.ಅರ್.ಪಿ.ಎಮ್
ಬಿ.ಎಚ್.ಎಸ್.ಪಿ.ಕ್ಯೂ
ಸಿ.ಡಿ.ಎ.ಟಿ
ಡಿ.ಎಸ್.ವಿ.ಐ.ಬಿ

ಸಿ##

23.ಉದ್ದೀಪನವನ್ನು ನಿರಂತರವಾಗಿ ಪ್ರದರ್ಶಿಸುವುದರಿಂದ ಆಗುವ ವರ್ತನೆಯಲ್ಲಿಯ ಬದಲಾವಣೆಯನ್ನು ಈ ಕೆಳಗಿನಂತೆ ಹೆಸರಿಸಲಾಗುತ್ತದೆ
ಎ.ಅನುಬಂಧನೆ
ಬಿ.ಪುನರ್ಭಲನ
ಸಿ.ಪರಿಪಕ್ವತೆ
ಡಿ.ಪ್ರತಿಕ್ರಿಯಿಸುವುದು
ಎ##

24.ಅನುವಂಶಿಯ ಗುಣಲಕ್ಷಣಗಳ ನೈಜ ವಾಹಕಗಳೆಂದರೆ
ಎ.ವರ್ಣತಂತುಗಳು
ಬಿ.ಜೀನುಗಳು
ಸಿ.ಜೀವಕೋಶಗಳಲ್ಲಿಯ ಕೋಶಕೇಂದ್ರ
ಡಿ.ಜೀವಕೋಶಗಳಲ್ಲಿಯ ಪ್ರೋಟೋಪ್ಲಾಸ್ಮ
ಬಿ##

25.ಅನುಬಂಧನೆಯ ಕಲಿಕೆಯ ಒಂದು ವಿಧಾನವಾಗಿ ಈ ಕೆಳಗಿನ ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ಎ.ದತ್ತಾಂಶಗಳು
ಬಿ.ಪರಿಕಲ್ಪನೆಗಳು
ಸಿ.ಮನೋಭಾವನೆಗಳು
ಡಿ.ಸಂಬಂದಗಳು

ಸಿ##

ಟಿಇಟಿಗೆ ಟಾಪ್ ಟಿಪ್ಸ್*

➡ *ಟಿಇಟಿಗೆ ಟಾಪ್ ಟಿಪ್ಸ್*

*ಶಿಕ್ಷಕರ ಅರ್ಹತಾ ಪರೀಕ್ಷೆ ಯಲ್ಲಿ (ಟಿಇಟಿ)ಯಲ್ಲಿ ಯಶಸ್ಸು ಪಡೆಯುವುದು ಹೇಗೆಂಬ ಬಗ್ಗೆ ತಜ್ಞರು ಇಲ್ಲಿ ವಿವರಿಸಿದ್ದಾರೆ*

👉🏻ಈ ಬಾರಿಯಾದರೂ ಶಿಕ್ಷಕರ ಅರ್ಹತಾ ಪರೀಕ್ಷೆ ಯಲ್ಲಿ (ಟಿಇಟಿ)ಯಶಸ್ಸು ಗಳಿಸಬೇಂದು ಪಣತೊಟ್ಟಿದ್ದೀರಾ? ಹೌದು, ಎಂದಾದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಕೂರಬೇಡಿ.

ಕಣ್ಚಾಲನೆ ಮತ್ತು ಆಲೋಚನೆ ಈ ಎರಡು ಸಾಮರ್ಥ್ಯ ನಿಮ್ಮಲ್ಲಿದ್ದರೆ ಸಾಕು, ಸುಲಭವಾಗಿ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಬಹುದು.👍🏻

 ಈಗಾಗಲೇ ನಿಮಗೆ ತಿಳಿದಿರುವಂತೆ ಈ ಪರೀಕ್ಷೆಯಲ್ಲಿ ಶಿಶು👼 ಮನೋವಿಜ್ಞಾನದ ಪ್ರಕಾರಕ್ಕೆ ಹೆಚ್ಚಿನ ಮಹತ್ವವಿದೆ. ಈ ವಿಜ್ಞಾನದ ಪ್ರಕಾರವೇ ಮಕ್ಕಳಲ್ಲಿ ವಸ್ತುಗಳನ್ನು ಸಂಗ್ರಹಿಸುವ ಮನೋವೃತ್ತಿ ಕಾಣುತ್ತೇವೆ. ಹಾಗೆಯೇ ನೀವು ಕೂಡ ಕೈಗೆಟಕುವ ಟಿಇಟಿ ಪರೀಕ್ಷೆ ಶೀರ್ಷಿಕೆಯ ಪುಸ್ತಕಗಳನ್ನು ಸಂಗ್ರಹಿಸುವುದರಲ್ಲೇ ಕಾಲ ಕಳೆಯಬೇಡಿ. ಬದಲಾಗಿ ಈ ಕೇಳಗೆ ತಿಳಿಸಿರುವ ತಂತ್ರಗಳನ್ನು ಅಳವಡಿಸಿಕೊಂಡು ಯಶಸ್ಸುಗಳಿಸಿ.

👉🏻*ಭಾಷೆಗೆ ಸಂಬಂಧಿಧಿಸಿದ ಪತ್ರಿಕೆಗಳಲ್ಲಿ ಅಪರಿಚಿತ ಸನ್ನಿವೇಶದ ಯಾವುದಾದರೂ ಗದ್ಯಾಂಶ ಮತ್ತು ಪದ್ಯಾಂಶಗಳಿರುತ್ತವೆ. ಅವು ಸಾಹಿತ್ಯ, ವಿಜ್ಞಾನ ಅಥವಾ ಕಥಾ ಸಾರಾಂಶವನ್ನು ಒಳಗೊಂಡಿರುತ್ತವೆ. ಅವುಗಳನ್ನು ಓದಿ ಅರ್ಥೈಸಿಕೊಂಡು ಸಂಬಂಧಿಧಿಸಿದ ಪ್ರಶ್ನೆಗಳಿಗೆ ಉತ್ತರಿಸ ಬೇಕಾಗುತ್ತದೆ. ಆದ್ದರಿಂದ ಕಣ್ಚಾಲನೆ ಮತ್ತು ಆಲೋಚನೆಯ ಸಾಮರ್ಥ್ಯಗಳು ಬಹಳ ಮುಖ್ಯ. ಇವುಗಳನ್ನು ನೀವು ಎಷ್ಟು ವೇಗವಾಗಿ ಓದಿ ಅರ್ಥೈಸಿಕೊಳ್ಳುವಿರೋ ಅಷ್ಟು ಬೇಗ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು. ಆ ಪ್ರಶ್ನೆಯಲ್ಲಿನ ಆಯ್ಕೆಗಳು ನಿಮ್ಮನ್ನು ದ್ವಂದ್ವಕ್ಕೊಳಪಡಿಸುತ್ತವೆ. ಹೀಗಾಗಿ ನಿಮ್ಮ ಗ್ರಹಿಕೆ ಸರಿಯಾಗಿರುವಂತೆ ನೋಡಿಕೊಳ್ಳಿ. ಈಗಾಗಲೇ ನಡೆದಿರುವ ಪರೀಕ್ಷೆಗಳ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ ಅವುಗಳಿಗೆ ಉತ್ತರಿಸುವ ಸಾಮರ್ಥ್ಯಗಳಿಸಿಕೊಳ್ಳಿ.

👉🏻 *ಒಟ್ಟು ಪ್ರಶ್ನೆಗಳು ಒಟ್ಟು ಅಂಕಗಳನ್ನು ಉತ್ತರಿಸಲು ಬೇಕಾಗುವ ಸಮಯವನ್ನು ಲೆಕ್ಕಹಾಕಿಕೊಂಡು ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯಾಸಮಾಡಿಕೊಳ್ಳಿ.

👉🏻*ಭಾಷೆಯ ಮೇಲೆ ಹಿಡಿತವಿದ್ದರೆ ಇಂಥಹ ಪ್ರಶ್ನೆಗಳಿಗೆ ಕಡಿಮೆ ಸಮಯದಲ್ಲಿ ಅರ್ಥೈಸಿಕೊಂಡು ಉತ್ತರಿಸಬಹುದು. ಇದರಿಂದ ಸಮಯದ ಉಳಿತಾಯವಾಗಿ ಆ ಸಮಯವನ್ನು ಕ್ಲಿಷ್ಟದ ಪ್ರಶ್ನೆಗಳಿಗೆ ಉತ್ತರಿಸಲು ಆಲೋಚಿಸುವಾಗ ಬಳಸಿಕೊಳ್ಳಬಹುದು.


👉🏻*ಭೋದನಾ ಸಾಮರ್ಥ್ಯ ಮತ್ತು ಶಿಶು ಮನೋವಿಜ್ಞಾನದಲ್ಲಿ ಶಿಕ್ಷಣ ಪದ್ಧತಿ ತರಗತಿಯ ಸನ್ನಿವೇಶ ಮಗುವಿನ ಮನೋವೃತ್ತಿ ಮಗುವಿನ ಗ್ರಹಿಕೆ ಕಲಿಕೆಯ ದೋಷಗಳನ್ನು ಪತ್ತೆಹಚ್ಚುವ ವಿಷಯಕ್ಕೆ ಸಂಬಂಧಿಧಿಸಿದ್ದಾಗಿರುತ್ತವೆ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಪ್ರಶ್ನೆಗಳ ಆಯ್ಕೆಗಳು ಅತಿ ಉದ್ದುದ್ದ ಸಾಲಿನ ಉತ್ತರಗಳಾಗಿರುತ್ತವೆ. ಇಲ್ಲಿ ನಿಮ್ಮ ತಾರ್ಕಿಕ ವಿವೇಚನೆ ಪ್ರಶ್ನೆಯನ್ನು ಗಮನವಿಟ್ಟು ಓದಿ ಸಮಸ್ಯೆಯನ್ನು ಬೇಗನೆ ಕಂಡುಕೊಳ್ಳುವುದು ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ.

*ಭಾಷಾ ಕೌಶಲ್ಯಗಳು, ಮನೋಸಾಮರ್ಥ್ಯ ಭಾಷಾ ಬೋಧನೆಯಲ್ಲಿ ಎದುರಾಗುವ ಸವಾಲುಗಳಿಗೆ ಸಂಬಂಧಿಧಿಸಿದ ಪ್ರಶ್ನೆಗಳಾಗಿದ್ದಲ್ಲಿ ತರಗತಿಯ ಶಿಕ್ಷಕರಾಗಿ ಆಲೋಚಿಸಿದರೆ ಒಳ್ಳೆಯದು. ಆಗ ನಿಮ್ಮ ಯೋಚನಾ ಕ್ರಮ ಮತ್ತು ದೃಷ್ಟಿಕೋನದಿಂದ ಸಮರ್ಪಕವಾದ ಸರಿಯುತ್ತರವನ್ನು ಪಡೆಯಲು ಸಾಧ್ಯವಾಗುತ್ತದೆ.

 * ತೀರಾ ದ್ವಂದದ ಪ್ರಶ್ನೆಗಳಾದರೆ ತಕ್ಷಣ ಉತ್ತರ ತೋಚದಿದ್ದರೆ ಮುಂದಿನ ಪ್ರಶ್ನೆಯ ಕಡೆ ಸಾಗುವುದು ಉತ್ತಮ. ಇದರಿಂದ ಸಮಯ ಉಳಿತಾಯವಾಗಿ ಎರಡನೇ ಸರದಿಯಲ್ಲಿ ಮತ್ತೆ ಪ್ರಶ್ನೆಗಳಿಗೆ ಯೋಚಿಸುವುದಕ್ಕೆ ಅನುಕೂಲವಾಗುತ್ತದೆ.

*ಮನೋ ವಿಜ್ಞಾನದಲ್ಲಿ ಬಹುತೇಕ ಪ್ರಶ್ನೆಗಳಿಗೆ ಆಯ್ಕೆ ಮಾಡುವಾಗ ಒಂದಕ್ಕಿಂತ ಹೆಚ್ಚು ಆಯ್ಕೆಗಳು ನಿಮಗೆ ಸರಿ ಎನಿಸಬಹುದು. ಹಾಗಾಗಿ ಕೊಟ್ಟ ಆಯ್ಕೆಗಳಲ್ಲಿ ಹೆಚ್ಚು ಸಮಗ್ರತೆಯನ್ನು ಹೊಂದಿರುವ ಆಯ್ಕೆಯನ್ನು ಗುರುತಿಸಿರಿ.

 *ಕ್ಲಿಷ್ಟಕರ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನದಲ್ಲಿ ಅಧಿಕ ಸಮಯವನ್ನು ನಷ್ಟ ಮಾಡಿದರೆ ಮುಂದಿನ ಪ್ರಶ್ನೆಗಳನ್ನು ಉತ್ತರಿಸಲು ಸಮಯ ಸಿಗದೆ ಆಂತಕಕ್ಕೊಳಗಾಗಿ ಅಂಕಗಳನ್ನು ಕಳೆದುಕೊಳ್ಳಬೇಕಾದೀತು ಜೋಕೆ.

* ಟಿಇಟಿ ಪರೀಕ್ಷೆಯಲ್ಲಿ ಕೇವಲ ಶಿಶು ಮನೋವಿಜ್ಞಾನ ಮತ್ತು ಭಾಷಾ ವಿಷಯ ಮಾತ್ರ ಇರುವುದಿಲ್ಲ, ಪ್ರಶ್ನೆ ಪತ್ರಿಕೆ -1ರಲ್ಲಿ ಗಣಿತ ಮತ್ತು ಪರಿಸರ ಅಧ್ಯಯನ ಹಾಗೂ ಪ್ರಶ್ನೆ ಪತ್ರಿಕೆ-2ರಲ್ಲಿ ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳೂ ಇರುತ್ತವೆ. ಹೀಗಾಗಿ ಓದುವಾಗ ಈ ಎಲ್ಲ ವಿಷಯಗಳ ಅಧ್ಯಯನಕ್ಕೂ ಸಮಯ ಸಿಗುವಂತೆ ಟೈಮ್ ಟೇಬಲ್ ಹಾಕಿಕೊಳ್ಳಿ.

 * ಶಿಕ್ಷಣ ಇಲಾಖೆಯ ವೆಬ್ನಲ್ಲಿ ಸಿಲಬಸ್ ಏನೇನು ಎಂಬುದನ್ನು ಪ್ರಕಟಿಸಲಾಗಿದೆ, ಅದನ್ನು ನೋಡಿಕೊಂಡು ಅಭ್ಯಾಸಕ್ಕೆ ಪ್ಲಾನ್ ಮಾಡಿ.

 * ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯುವುದು ಮುಖ್ಯ. ಇದರತ್ತ ಗಮನ ನೀಡಿ.

 * ಹಳೆಯ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಉತ್ತರ ಬರೆಯುವಾಗ ಸಮಯವನ್ನು ನಿಗದಿಪಡಿಸಿಕೊಳ್ಳಿ. ಪರೀಕ್ಷಾ ಕೇಂದ್ರದ ವಾತಾವಣ(ಯಾವುದೇ ಅಡ್ಡಿಗಳಿಲ್ಲದಂತೆ) ರೂಪಿಸಿಕೊಂಡು, ಅಭ್ಯಾಸ ನಡೆಸಿ.

 *ನಾವು ಪ್ರಯಾಣಕ್ಕೆ ಹೊರಟಾಗ ಎಕ್ಸ್ಪ್ರೆಸ್ ರೈಲುಗಾಡಿಯನ್ನೆ ಬಯಸುವುದಿಲ್ಲವೇ ಹಾಗೆಯೆ ನಿಮ್ಮ ಬುದ್ಧಿ ಮತ್ತು ಮನಸ್ಸಿನ ವೇಗವಾದ ಗ್ರಹಿಕೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ತಂದುಕೊಡಬಲ್ಲವು.


* ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ. ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಏಕೆಂದರೆ ಒಬ್ಬರು ಎಷ್ಟು ಬಾರಿ ಬೇಕಾದರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು. ಬೆಸ್ಟ್ ಆಫ್ ಲಕ್. ಇತ್ತ ಗಮನಿಸಿ

* ಈಗಾಗಲೇ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವವರೂ ಟಿಇಟಿ ಪರೀಕ್ಷೆ ತೆಗೆದುಕೊಂಡಿರಬಹುದು. ಅವರು ಗಮನಿಸಬೇಕಾದ ವಿಷಯವೆಂದರೆ, ತಮಗಿರುವ ಅನುಭವದಿಂದಲೇ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೇವೆ ಎಂಬ ವಿಶ್ವಾಸ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಈ ಪರೀಕ್ಷೆಯಲ್ಲಿ ಅನುಭವಕ್ಕಿಂತ ವಿಷಯ ಜ್ಞಾನ ಮುಖ್ಯ.

 * ಅಭ್ಯಾಸ ನಡೆಸುವಾಗಲೇ ಟೈಮ್ ಮ್ಯಾನೇಜ್ ಮಾಡುವುದನ್ನೂ ಕಲಿತುಕೊಳ್ಳಿ. ಏಕೆಂದರೆ ಐದು ವಿಷಯಗಳಿಗೆ ಸಂಬಂಧಿಸಿದ 150 ಪ್ರಶ್ನೆಗಳಿಗೆ ಕೇವಲ 90 ನಿಮಿಷಷಲ್ಲಿ ನೀವು ಉತ್ತರ ಗುರುತಿಸಬೇಕಾಗಿರುತ್ತದೆ. ಒಂದು ವಿಷಯಕ್ಕೆ ಸಿಗುವ ಸಮಯ ಕೇವಲ 18 ನಿಮಿಷ.


 *ಟಿಇಟಿಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ, ರಾಜ್ಯದಾದ್ಯಂತ ನೂರಾರು ತರಬೇತಿ ಕೇಂದ್ರಗಳು, ಅಕಾಡೆಮಿಗಳು ಹುಟ್ಟಿಕೊಂಡಿವೆ. ಇವರ ಆಕರ್ಷಕ ಮಾತಿನ ಶೈಲಿಗೆ ಬಲಿಯಾಗದೆ, ತರಬೇತಿ ಅಗತ್ಯವೆನಿಸಿದಲ್ಲಿ, ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿರುವ ತರಬೇತಿ ಕೇಂದ್ರ ಆಯ್ದುಕೊಳ್ಳಿ. ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಈ ಬಗ್ಗೆ ಎಚ್ಚರ ವಹಿಸಿ.